ಬ್ರೇಕಿಂಗ್ ನ್ಯೂಸ್
27-11-23 07:13 pm HK News Desk ಕ್ರೀಡೆ
ಬೆಂಗಳೂರು, ನ.27: ಬೆಂಗಳೂರು ನಗರದ ರಾಜಾಜಿನಗರದ 13 ವರ್ಷದ ಹುಡುಗ ಕ್ರಿಕೆಟ್ ನಲ್ಲಿ ಮಿಂಚು ಹರಿಸಿದ್ದಾನೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಏರ್ಪಡಿಸಿದ ವಿವಿಧ ಕೂಟಗಳಲ್ಲಿ ಏಳನೇ ತರಗತಿ ಹುಡುಗ ನಿತಿಶ್ ಆರ್ಯ ಒಂದೇ ವರ್ಷದಲ್ಲಿ 1400ಕ್ಕೂ ಹೆಚ್ಚು ರನ್ ಗಳಿಸಿ ಸಾಧನೆ ಮಾಡಿದ್ದಾನೆ.
ವಿರಾಟ್ ಕೊಹ್ಲಿಯ ದೊಡ್ಡ ಫ್ಯಾನ್ ಆಗಿರುವ ನಿತಿಶ್ ಆರ್ಯ, 2023-24ನೇ ಸಾಲಿನಲ್ಲಿ 16 ವರ್ಷ ಕೆಳಗಿನ ಮತ್ತು 14 ವರ್ಷ ಕೆಳಗಿನ ಕ್ರಿಕೆಟ್ ಟೂರ್ನಮೆಂಟಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾನೆ. ರಾಜಾಜಿನಗರ ಕ್ರಿಕೆಟ್ ತಂಡದಲ್ಲಿ ಮತ್ತು ಬಸವೇಶ್ವರ ನಗರದ ಮ್ಯಾಕ್ಸ್ ಮುಲ್ಲರ್ ಹೈಸ್ಕೂಲ್ ಪರವಾಗಿ ನಿತಿಶ್ ಆರ್ಯ ಆಡುತ್ತಿದ್ದಾನೆ. 16 ವರ್ಷದೊಳಗಿನ ಟೂರ್ನಮೆಂಟಿನಲ್ಲಿ ನಿತಿಶ್ ಮೂರು ಶತಕ ಮತ್ತು ಮೂರು ಅರ್ಧ ಶತಕದ ಜೊತೆಗೆ 565 ರನ್ ಗಳಿಸಿದ್ದಾನೆ. ಕೆಎಸ್ ಸಿಎ ಆಯೋಜಿಸಿದ ಲೀಗ್ ಪಂದ್ಯದಲ್ಲೂ ಭಾಗವಹಿಸಿದ್ದು ಅರ್ಧ ಶತಕ ಗಳಿಸಿದ್ದಾನೆ. ಆಮೂಲಕ ಈ ವರ್ಷದಲ್ಲಿ ಟಾಪ್ ಸ್ಕೋರರ್ ಎಂದು ಹೆಸರು ಮಾಡಿದ್ದಾನೆ.
ಕೋಚ್ ವಿನಯ್ ಕುಮಾರ್ ನೇತೃತ್ವದಲ್ಲಿ ಬೆಳಗ್ಗೆ ಮತ್ತು ಸಂಜೆ ದಿನವೂ ಏಳು ಗಂಟೆ ತರಬೇತಿ ಪಡೆಯುತ್ತಿದ್ದಾನೆ. ತುಂಬ ಹಾರ್ಡ್ ವರ್ಕ್ ಮಾಡುತ್ತಾನೆ. ಟೆಕ್ನಿಕಲೀ ಆಡುವುದು ಆತನ ಪ್ಲಸ್ ಪಾಯಿಂಟ್ ಎಂದು ಕೋಚ್ ವಿನಯ್ ಹೇಳಿದ್ದಾರೆ.
A young boy is making waves in Karnataka cricket circles. He is amassing runs in the Karnataka State Cricket Association’s (KSCA) various tournaments, and has already crossed 1,400 runs for the current 2023-2024 season. Meet the 13-year-old Nitish Arya, a big Virat Kohli fan. As every young cricketer, Nitish dreams of wearing the India cap in all three formats of the game, and wants to meet his idol Kohli.
19-09-25 09:45 am
Bangalore Correspondent
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
Traffic Violation, Bangalore: ರಾಜ್ಯದಲ್ಲಿ ಸಂಚಾ...
18-09-25 05:34 pm
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
18-09-25 08:14 pm
HK News Desk
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
18-09-25 11:11 pm
Mangalore Correspondent
Mangalore, UT Khader: ಹಿಂದುಳಿದ ವರ್ಗಗಳ ಆಯೋಗ ಸ್...
18-09-25 09:12 pm
ಮಾಜಿ ಸೈನಿಕರಿಗೆ ಸರ್ಕಾರಿ ಸವಲತ್ತು ನೀಡದೆ ನಿರ್ಲಕ್ಷ...
18-09-25 09:09 pm
Banglegudde, Dharmasthala, SIT: ಬಂಗ್ಲೆಗುಡ್ಡೆ...
18-09-25 07:40 pm
Ajith Kumar Rai, Mangalore: ಬಂಟ- ನಾಡವರು ಒಂದೇ,...
18-09-25 06:11 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm