ಬ್ರೇಕಿಂಗ್ ನ್ಯೂಸ್
27-11-23 07:13 pm HK News Desk ಕ್ರೀಡೆ
ಬೆಂಗಳೂರು, ನ.27: ಬೆಂಗಳೂರು ನಗರದ ರಾಜಾಜಿನಗರದ 13 ವರ್ಷದ ಹುಡುಗ ಕ್ರಿಕೆಟ್ ನಲ್ಲಿ ಮಿಂಚು ಹರಿಸಿದ್ದಾನೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಏರ್ಪಡಿಸಿದ ವಿವಿಧ ಕೂಟಗಳಲ್ಲಿ ಏಳನೇ ತರಗತಿ ಹುಡುಗ ನಿತಿಶ್ ಆರ್ಯ ಒಂದೇ ವರ್ಷದಲ್ಲಿ 1400ಕ್ಕೂ ಹೆಚ್ಚು ರನ್ ಗಳಿಸಿ ಸಾಧನೆ ಮಾಡಿದ್ದಾನೆ.
ವಿರಾಟ್ ಕೊಹ್ಲಿಯ ದೊಡ್ಡ ಫ್ಯಾನ್ ಆಗಿರುವ ನಿತಿಶ್ ಆರ್ಯ, 2023-24ನೇ ಸಾಲಿನಲ್ಲಿ 16 ವರ್ಷ ಕೆಳಗಿನ ಮತ್ತು 14 ವರ್ಷ ಕೆಳಗಿನ ಕ್ರಿಕೆಟ್ ಟೂರ್ನಮೆಂಟಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾನೆ. ರಾಜಾಜಿನಗರ ಕ್ರಿಕೆಟ್ ತಂಡದಲ್ಲಿ ಮತ್ತು ಬಸವೇಶ್ವರ ನಗರದ ಮ್ಯಾಕ್ಸ್ ಮುಲ್ಲರ್ ಹೈಸ್ಕೂಲ್ ಪರವಾಗಿ ನಿತಿಶ್ ಆರ್ಯ ಆಡುತ್ತಿದ್ದಾನೆ. 16 ವರ್ಷದೊಳಗಿನ ಟೂರ್ನಮೆಂಟಿನಲ್ಲಿ ನಿತಿಶ್ ಮೂರು ಶತಕ ಮತ್ತು ಮೂರು ಅರ್ಧ ಶತಕದ ಜೊತೆಗೆ 565 ರನ್ ಗಳಿಸಿದ್ದಾನೆ. ಕೆಎಸ್ ಸಿಎ ಆಯೋಜಿಸಿದ ಲೀಗ್ ಪಂದ್ಯದಲ್ಲೂ ಭಾಗವಹಿಸಿದ್ದು ಅರ್ಧ ಶತಕ ಗಳಿಸಿದ್ದಾನೆ. ಆಮೂಲಕ ಈ ವರ್ಷದಲ್ಲಿ ಟಾಪ್ ಸ್ಕೋರರ್ ಎಂದು ಹೆಸರು ಮಾಡಿದ್ದಾನೆ.
ಕೋಚ್ ವಿನಯ್ ಕುಮಾರ್ ನೇತೃತ್ವದಲ್ಲಿ ಬೆಳಗ್ಗೆ ಮತ್ತು ಸಂಜೆ ದಿನವೂ ಏಳು ಗಂಟೆ ತರಬೇತಿ ಪಡೆಯುತ್ತಿದ್ದಾನೆ. ತುಂಬ ಹಾರ್ಡ್ ವರ್ಕ್ ಮಾಡುತ್ತಾನೆ. ಟೆಕ್ನಿಕಲೀ ಆಡುವುದು ಆತನ ಪ್ಲಸ್ ಪಾಯಿಂಟ್ ಎಂದು ಕೋಚ್ ವಿನಯ್ ಹೇಳಿದ್ದಾರೆ.
A young boy is making waves in Karnataka cricket circles. He is amassing runs in the Karnataka State Cricket Association’s (KSCA) various tournaments, and has already crossed 1,400 runs for the current 2023-2024 season. Meet the 13-year-old Nitish Arya, a big Virat Kohli fan. As every young cricketer, Nitish dreams of wearing the India cap in all three formats of the game, and wants to meet his idol Kohli.
01-06-25 10:08 pm
HK News Desk
Tobacco Ban, Karnataka: ಸಾರ್ವಜನಿಕ ಸ್ಥಳಗಳಲ್ಲಿ...
01-06-25 09:37 pm
ಎಚ್ಎಂಟಿ ಅರಣ್ಯ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ;...
01-06-25 08:33 pm
Karnataka Traffic Police New Rules: ಸಕಾರಣವಿಲ್...
01-06-25 11:50 am
Siddaramaiah, HD Kumaraswamy: ಸಿದ್ದರಾಮಯ್ಯನವರೇ...
31-05-25 09:41 pm
01-06-25 12:35 pm
HK News Desk
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
Gujrath, ATS: ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ...
26-05-25 09:50 pm
ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ ಸೂಕ್ಷ್ಮ ಮಾಹಿತಿ...
26-05-25 08:33 pm
01-06-25 12:32 pm
Mangalore Correspondent
Mangalore Congress, Notice: ಪಕ್ಷದ ಸೂಚನೆ ಮೀರಿ...
01-06-25 11:59 am
ಕೋಮು ಪ್ರಚೋದಕ ಭಾಷಣಕ್ಕೆ ಕಠಿಣ ಕ್ರಮಕ್ಕೆ ಮುಸ್ಲಿಂ ನ...
31-05-25 11:14 pm
Mangalore Police Chief Sudheer Kumar Reddy, V...
31-05-25 10:57 pm
Mangalore Rain, Ullal, Flood, Death: ಗುಡ್ಡ ಕು...
31-05-25 07:18 pm
01-06-25 07:56 pm
HK News Desk
Bantwal Crime, Mangalore, Stone Petling: ಮುಸ್...
31-05-25 10:47 pm
Mangalore crime, Threat: ಲಿಸ್ಟ್ ರೆಡಿ ಮಾಡಿದ್ದೇ...
29-05-25 11:04 pm
Mangalore Crime, Konaje: ಮೊಂಟೆಪದವು ಕೆರೆಯಲ್ಲಿ...
29-05-25 07:59 pm
Mangalore Bantwal Abdul Rehman Murder, Arrest...
29-05-25 06:38 pm