ಬ್ರೇಕಿಂಗ್ ನ್ಯೂಸ್
06-07-24 10:37 pm HK News Desk ಕ್ರೀಡೆ
ಹರಾರೆ, ಜುಲೈ 6 : ಭಾರೀ ಆತ್ಮವಿಶ್ವಾಸದಿಂದ ಜಿಂಬಾಬ್ವೆ ಪ್ರವಾಸಕ್ಕೆ ಆಗಮಿಸಿದ್ದ ಯುವಕರನ್ನೇ ಒಳಗೊಂಡಿದ್ದ ಭಾರತ ಟಿ20 ತಂಡ ಮೊದಲ ಪಂದ್ಯದಲ್ಲಿ 13 ರನ್ ಅಂತರದ ಸೋಲು ಕಂಡಿದೆ.
ಟಾಸ್ ಗೆದ್ದರೂ ಭಾರತದ ನಾಯಕ ಶುಭಮನ್ ಗಿಲ್ ಜಿಂಬಾಬ್ವೆ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಭಾರತದ ಉತ್ತಮ ದಾಳಿಯ ಮುಂದೆ ಜಿಂಬಾಬ್ವೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು. ಕಡಿಮೆ ಮೊತ್ತವಾದರೂ ಇದನ್ನು ಬೆನ್ನಟ್ಟಲು ಭಾರತಕ್ಕೆ ಸಾಧ್ಯವಾಗಲಿಲ್ಲ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಅಭಿಷೇಕ್ ಶರ್ಮ(೦), ರಿಯಾನ್ ಪರಾಗ್(2) ಮತ್ತು ಧ್ರುವ ಜುರೇಲ್(6) ತಂಡದ ನೆರವಿಗೆ ನಿಲ್ಲಲಿಲ್ಲ. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಗೆಲುವಿನ ಆಸೆ ಚಿಗುರಿಸಿದರೂ ಜಿಂಬಾಬ್ವೆಯ ಪ್ರತಿದಾಳಿಯ ಮುಂದೆ ಕೈಚೆಲ್ಲಬೇಕಾಯಿತು. ಅಂತಿಮವಾಗಿ ಭಾರತ 103ಕ್ಕೆ ಸರ್ವಪತನ ಕಂಡು ಸರಣಿಯಲ್ಲಿ ಹಿನ್ನಡೆ ಕಂಡಿತು.
ಸಂಕ್ಷಿಪ್ತ ಸ್ಕೋರ್ ಜಿಂಬಾಬ್ವೆ 115/9 (ಕ್ಲೈವ್ ಮಡಾಂಡೆ 29*, ಡಿಯೋನ್ ಮೈಯರ್ಸ್ 23, ಬ್ರಿಯಾನ್ ಬೆನ್ನೆಟ್ 22, ವೆಸ್ಲಿ ಮೆದೆವೆವೆ 21, ರವಿ ಬಿಷ್ಣೋಯಿ 13/4, ವಾಷಿಂಗ್ಟನ್ ಸುಂದರ್ 11/2). ಭಾರತ 102/10(ಶುಭಮನ್ ಗಿಲ್ 31, ವಾಷಿಂಗ್ಟನ್ ಸುಂದರ್ 27, ಆವೇಶ್ ಖಾನ್ 16, ಟೆಂಡೈ ಚಟರ 16/3, ಸಿಕಂದರ್ ರಜಾ 25/3).
The Indian batters put up a sloppy batting display to lose to Zimbabwe by 13 runs in the first T20I of the five-match series Fresh from their T20 World Cup triumph, India chose to field a young side, handing three debut caps - Abhishek Sharma, Riyan Parag and Dhruv Jurel and the trio have a forgettable match with the bat.
14-04-25 09:48 pm
HK News Desk
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
Kannada comedy actor Bank Janardhan, Death: ಕ...
14-04-25 03:09 pm
SIT, Probe, Dysp Kanakalakshmi: ಸಿಐಡಿ ಡಿವೈಎಸ್...
14-04-25 02:06 pm
Hubballi rape, Encounter, Crime; ಐದು ವರ್ಷದ ಬಾ...
13-04-25 10:58 pm
14-04-25 11:25 pm
HK News Desk
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ;...
12-04-25 09:01 pm
Indian Mujahideen, Yasin Bhatkal: ಹೈದರಾಬಾದ್ ಬ...
10-04-25 09:10 pm
14-04-25 09:20 pm
Mangalore Correspondent
Drowning Ullal, Mangalore: ಉಳ್ಳಾಲದಲ್ಲಿ ಸಮುದ್ರ...
13-04-25 05:20 pm
ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ; ಪ್ರತ್ಯೇಕ...
13-04-25 01:27 pm
Siddaramaiah, caste census, Somanna: ಜಾತಿಗಣತಿ...
12-04-25 10:13 pm
Mangalore Kambala, Dk Shivakumar: ಮುಂದಿನ ವರ್ಷ...
12-04-25 09:43 pm
12-04-25 10:52 pm
Mangalore Correspondent
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm
Cyber Command Centre, Bangalore: ದೇಶದ ಮೊದಲ ಸೈ...
11-04-25 04:38 pm
Davanagere Murder, Suicide, Crime: ಪ್ರೀತಿಸಿ ಮ...
11-04-25 01:52 pm
Mangalore Auto Driver, Kunjathbail, Body, Cri...
11-04-25 11:42 am