ಬ್ರೇಕಿಂಗ್ ನ್ಯೂಸ್
06-07-24 10:37 pm HK News Desk ಕ್ರೀಡೆ
ಹರಾರೆ, ಜುಲೈ 6 : ಭಾರೀ ಆತ್ಮವಿಶ್ವಾಸದಿಂದ ಜಿಂಬಾಬ್ವೆ ಪ್ರವಾಸಕ್ಕೆ ಆಗಮಿಸಿದ್ದ ಯುವಕರನ್ನೇ ಒಳಗೊಂಡಿದ್ದ ಭಾರತ ಟಿ20 ತಂಡ ಮೊದಲ ಪಂದ್ಯದಲ್ಲಿ 13 ರನ್ ಅಂತರದ ಸೋಲು ಕಂಡಿದೆ.
ಟಾಸ್ ಗೆದ್ದರೂ ಭಾರತದ ನಾಯಕ ಶುಭಮನ್ ಗಿಲ್ ಜಿಂಬಾಬ್ವೆ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಭಾರತದ ಉತ್ತಮ ದಾಳಿಯ ಮುಂದೆ ಜಿಂಬಾಬ್ವೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು. ಕಡಿಮೆ ಮೊತ್ತವಾದರೂ ಇದನ್ನು ಬೆನ್ನಟ್ಟಲು ಭಾರತಕ್ಕೆ ಸಾಧ್ಯವಾಗಲಿಲ್ಲ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಅಭಿಷೇಕ್ ಶರ್ಮ(೦), ರಿಯಾನ್ ಪರಾಗ್(2) ಮತ್ತು ಧ್ರುವ ಜುರೇಲ್(6) ತಂಡದ ನೆರವಿಗೆ ನಿಲ್ಲಲಿಲ್ಲ. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಗೆಲುವಿನ ಆಸೆ ಚಿಗುರಿಸಿದರೂ ಜಿಂಬಾಬ್ವೆಯ ಪ್ರತಿದಾಳಿಯ ಮುಂದೆ ಕೈಚೆಲ್ಲಬೇಕಾಯಿತು. ಅಂತಿಮವಾಗಿ ಭಾರತ 103ಕ್ಕೆ ಸರ್ವಪತನ ಕಂಡು ಸರಣಿಯಲ್ಲಿ ಹಿನ್ನಡೆ ಕಂಡಿತು.
ಸಂಕ್ಷಿಪ್ತ ಸ್ಕೋರ್ ಜಿಂಬಾಬ್ವೆ 115/9 (ಕ್ಲೈವ್ ಮಡಾಂಡೆ 29*, ಡಿಯೋನ್ ಮೈಯರ್ಸ್ 23, ಬ್ರಿಯಾನ್ ಬೆನ್ನೆಟ್ 22, ವೆಸ್ಲಿ ಮೆದೆವೆವೆ 21, ರವಿ ಬಿಷ್ಣೋಯಿ 13/4, ವಾಷಿಂಗ್ಟನ್ ಸುಂದರ್ 11/2). ಭಾರತ 102/10(ಶುಭಮನ್ ಗಿಲ್ 31, ವಾಷಿಂಗ್ಟನ್ ಸುಂದರ್ 27, ಆವೇಶ್ ಖಾನ್ 16, ಟೆಂಡೈ ಚಟರ 16/3, ಸಿಕಂದರ್ ರಜಾ 25/3).
The Indian batters put up a sloppy batting display to lose to Zimbabwe by 13 runs in the first T20I of the five-match series Fresh from their T20 World Cup triumph, India chose to field a young side, handing three debut caps - Abhishek Sharma, Riyan Parag and Dhruv Jurel and the trio have a forgettable match with the bat.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm