ಬ್ರೇಕಿಂಗ್ ನ್ಯೂಸ್
23-02-21 04:13 pm Source: MYKHEL Sadashiva ಕ್ರೀಡೆ
ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡಿದ್ದ ಒಬ್ಬ ಬಿಹಾರದ ಆಟಗಾರನಿಗೆ ಕೊರೊನಾವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ಹೀಗಾಗಿ ಪಂದ್ಯದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಆಟಗಾರರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ನಿರ್ಬಂಧ ಹೇರಿದ ಸಿಎ 'ಒಬ್ಬ ಆಟಗಾರನಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಆತನನ್ನು ಇತರ ಆಟಗಾರರಿಂದ ಪ್ರತ್ಯೇಕ ಇರಿಸಲಾಗಿದೆ. ಸೋಂಕಿತ ಆಟಗಾರ ಸದ್ಯ ಬೆಂಗಳೂರಿನಲ್ಲಿದ್ದಾರೆ. ಅವರು ಅವರ ಊರಿಗೆ ಪ್ರಯಾಣಿಸುವುದು ಸಾಧ್ಯವಿಲ್ಲ,' ಎಂದು ಬಿಹಾರ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಫೆಬ್ರವರಿ 22ರ ಸೋಮವಾರ ನಡೆದ ವಿಜಯ್ ಹಜಾರೆ ಟ್ರೋಫಿ ಎಲೈಟ್ ಗ್ರೂಪ್ ಸಿ, ರೌಂಡ್ 2 ಪಂದ್ಯದಲ್ಲಿ ಬಿಹಾರ ಮತ್ತು ಕರ್ನಾಟಕ ತಂಡಗಳು ಕಾದಾಡಿದ್ದವು. ಈ ಪಂದ್ಯದಲ್ಲಿ ಕರ್ನಾಟಕ ತಂಡ 267 ರನ್ಗಳ ಭರ್ಜರಿ ಗೆಲುವು ಕಂಡಿತ್ತು.
ಪಂದ್ಯದಲ್ಲಿ ಪಾಲ್ಗೊಂಡವರಲ್ಲಿ ಒಬ್ಬನಿಗೆ ಕೊರೊನಾ ದೃಢಪಟ್ಟಿರುವುದರಿಂದ ಫೆಬ್ರವರಿ 23ರ ಮಂಗಳವಾರ ಎರಡೂ ತಂಡಗಳ ಆಟಗಾರರು ಪರೀಕ್ಷೆಗೆ ಒಳಗಾಗಿದ್ದಾರೆ. ಸಂಜೆಯೊಳಗೆ ಫಲಿತಾಂಶ ಬರುವ ನಿರೀಕ್ಷೆಯಿದೆ ಎನ್ನಲಾಗಿದೆ. ಒಟ್ಟು 22 ಮಂದಿ ಆಟಗಾರರು ಪರೀಕ್ಷೆಗೆ ಒಳಪಟ್ಟಿದ್ದರು.
This News Article is a Copy of MYKHEL
07-03-21 10:20 pm
Headline Karnataka News Network
ಚಿನ್ನವಿದೆಯೆಂದು ನಂಬಿ ದುಬಾರಿ ಬೆಲೆಯ ವಾಚ್ ಪುಡಿಗಟ್...
07-03-21 10:07 pm
ತೆಕ್ಕಟ್ಟೆ ; ದೇವಸ್ಥಾನದ ಒಳಗೆ ಯುವಕ ಸಾವಿಗೆ ಶರಣು
07-03-21 08:46 pm
ಜಾರಕಿಹೊಳಿ ಸಿಡಿ ಬ್ಲಾಸ್ಟ್ ಮಾಡಿದ್ದ ಕಲ್ಲಹಳ್ಳಿ ಯು...
07-03-21 04:29 pm
ದಾವಣಗೆರೆಯಲ್ಲಿ ನೋಟು, ನಾಣ್ಯಗಳ ಪ್ರದರ್ಶನ ; 150 ಕ್...
07-03-21 03:02 pm
07-03-21 06:17 pm
Headline Karnataka News Network
ಸಿಎಂ ಪಿಣರಾಯಿ ಕುತ್ತಿಗೆ ಸುತ್ತಿಕೊಂಡ ಗೋಲ್ಡ್ ಸ್ಮಗ...
05-03-21 05:11 pm
‘ಭಾರತೀಯರು ಅಮೆರಿಕನ್ನರನ್ನೂ ಮಿರಿಸುತ್ತಿದ್ದಾರೆ’; ಅ...
05-03-21 11:59 am
ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಮನೆ ಮೇಲೆ ಐಟಿ ದಾಳ...
05-03-21 09:37 am
ಸಮುದ್ರ ಮಧ್ಯೆ ಬೋಟ್ ಪಲ್ಟಿ ; ನೀರಿಗೆ ಬಿದ್ದು ಎರಡು...
04-03-21 12:01 pm
07-03-21 07:34 pm
Mangaluru correspondent
ಕುಡಿದು ರಂಪಾಟ ; ಬುದ್ಧಿ ಹೇಳಿದ್ದ ತಮ್ಮನ ಕೊಲೆಗೈದಿದ...
07-03-21 12:21 pm
ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್ಮೇಲ್ ; ಮ...
07-03-21 10:44 am
ಕಂಬಳದಲ್ಲಿ ಹಿಂಸೆ ಕಂಡಿಲ್ಲ ; ಮಂಗಳೂರು ಕಂಬಳದಲ್ಲಿ ವ...
06-03-21 11:24 pm
ಪ್ರತಾಪ್ ಸಿಂಹ ಒಬ್ಬ ಮೆಂಟಲ್, ಹುಚ್ಚಾಸ್ಪತ್ರೆಗೆ ಸೇ...
06-03-21 11:15 pm
06-03-21 10:36 pm
Headline Karnataka News Network
ಜೋತಿಷ್ಯ ಹೇಳುವ ನೆಪದಲ್ಲಿ ಪೂಜೆ ; ಮನೆಯಲ್ಲಿದ್ದ ಚಿನ...
06-03-21 12:50 pm
ರಸ್ತೆಯಲ್ಲಿ ಮಂಗಳಮುಖಿಯರ ರೌಡಿಸಂ ; ಯುವಕರಿಗೆ ಭೀಕರ...
06-03-21 11:37 am
ಗಂಡ - ಹೆಂಡತಿ ಮಧ್ಯೆ ಕುಡಿದು ಗಲಾಟೆ ; ಹೆಂಡ್ತಿ ಪೆಟ...
06-03-21 11:09 am
ಕೆಎಸ್ಸಾರ್ಟಿಸಿ ಬಸ್ಸಿಗೆ ಸ್ಕೂಟರ್ ಅಡ್ಡ ಇಟ್ಟು ಚಾಲಕ...
05-03-21 06:12 pm