ಬ್ರೇಕಿಂಗ್ ನ್ಯೂಸ್
24-02-21 12:59 pm Source: MYKHEL ಕ್ರೀಡೆ
ಜೈಪುರ್: ಜೈಪುರ್ನ ಕೆಎಲ್ ಸೈನಿ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ರೌಂಡ್ 2, ಎಲೈಟ್ ಗ್ರೂಪ್ ಡಿ ಪಂದ್ಯದಲ್ಲಿ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಮುಂಬೈ 6 ವಿಕೆಟ್ ಜಯ ಗಳಿಸಿದೆ. ನಾಯಕ ಶ್ರೇಯಸ್ ಐಯ್ಯರ್ ಶತಕದ ನೆರವಿನಿಂದ ಮುಂಬೈ ಸುಲಭ ಜಯ ಕಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಹಾರಾಷ್ಟ್ರ, ಯಶ್ ನಹರ್ 119, ಅಝಿಮ್ ಖಾಜಿ 104, ರುತುರಾಜ್ ಗಾಯಕ್ವಾಡ್ 19, ವಿಶಾಂತ್ ಮೋರೆ 8, ಎಸ್ಎಸ್ ಬಚವ್ 5 ರನ್ ಕೊಡುಗೆಯೊಂದಿಗೆ 50 ಓವರ್ಗೆ 9 ವಿಕೆಟ್ ಕಳೆದು 279 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಮುಂಬೈ, ಯಶಸ್ವಿ ಜೈಸ್ವಾಲ್ 40, ಪೃಥ್ವಿ ಶಾ 34, ಶ್ರೇಯಸ್ ಐಯ್ಯರ್ 103, ಸೂರ್ಯಕುಮಾರ್ ಯಾದವ್ 29, ಶಿವಂ ದೂಬೆ 47, ಸರ್ಫರಾಜ್ ಖಾನ್ 15 ರನ್ನೊಂದಿಗೆ 47.2 ಓವರ್ಗೆ 4 ವಿಕೆಟ್ ಕಳೆದು 280 ರನ್ ಗಳಿಸಿತು.
ಮಹಾರಾಷ್ಟ್ರ ಇನ್ನಿಂಗ್ಸ್ನಲ್ಲಿ ಮುಂಬೈಯ ಧವಳ್ ಕುಲಕರ್ಣಿ 5, ಶಾರ್ದೂಲ್ ಠಾಕೂರ್ 1, ತುಷಾರ್ ದೇಶಪಾಂಡೆ 1 ವಿಕೆಟ್ನಿಂದ ಗಮನ ಸೆಳೆದರೆ, ಮುಂಬೈ ಇನ್ನಿಂಗ್ಸ್ನಲ್ಲಿ ಸತ್ಯಜೀತ್ ಬಚವ್ 3, ಅಝಿಮ್ ಕಾಝಿ 1 ವಿಕೆಟ್ ಪಡೆದರು.
This News Article Is A Copy Of MYKHEL
05-09-25 11:15 pm
Bangalore Correspondent
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
ಕಾಂಗ್ರೆಸಿನ ಯಾರ ಮನೆಯ ನಾಯಿ ಸ್ವಾತಂತ್ರ್ಯಕ್ಕಾಗಿ ಹೋ...
03-09-25 09:00 pm
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
05-09-25 08:12 pm
Mangalore Correspondent
ತಡರಾತ್ರಿ ಫಾಸ್ಟ್ ಫುಡ್ ಗೌಜಿ ಪ್ರಶ್ನಿಸಿದ್ದಕ್ಕೆ ಸಿ...
05-09-25 05:09 pm
ಸೌಜನ್ಯಾ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಆರ್....
04-09-25 11:07 pm
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
05-09-25 10:53 pm
Mangalore Correspondent
Mukka Murder, Mangalore, Crime: ಪತ್ನಿಯ ಅಶ್ಲೀಲ...
05-09-25 10:26 pm
Atm robbery, Ullal, Kotekar, Mangalore: ಕೋಟೆಕ...
05-09-25 08:36 pm
16 ವರ್ಷಗಳ ಹಳೆ ಪ್ರಕರಣದಲ್ಲಿ ಶಿಕ್ಷೆ ; ಬ್ರಹ್ಮಾವರದ...
05-09-25 12:34 pm
ಹಟ್ಟಿಯಲ್ಲಿದ್ದ ಹಸುವನ್ನು ನಡುರಾತ್ರಿ ಎಳೆದೊಯ್ದು ರೈ...
05-09-25 11:43 am