ಬ್ರೇಕಿಂಗ್ ನ್ಯೂಸ್
 
            
                        06-07-22 04:21 pm Mangalore Correspondent ಕ್ರೈಂ
 
            ಮಂಗಳೂರು, ಜುಲೈ 6 : ನಗರದ ಪೊಲೀಸ್ ಗ್ರೌಂಡಿನಲ್ಲಿ ರೌಡಿಶೀಟರ್, ಗಾಂಜಾ ಪೆಡ್ಲರ್ ಗಳಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಗರದ ಹಲವು ಠಾಣೆಗಳ ಅಪರಾಧಿ ಹಿನ್ನೆಲೆಯವರನ್ನು ಕರೆಸಿ ಪಾಠ ಮಾಡಿದ್ದಾರೆ. ಈ ವೇಳೆ, ಡ್ರಗ್ಸ್ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ಪೊಲೀಸ್ ಕಮಿಷನರ್ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.


ಮೈಯಲ್ಲಿದ್ದ ಟ್ಯಾಟೂಗಳನ್ನು ನೋಡಿ ಕಿಶೋರ್ ಬಟ್ಟೆ ಬಿಚ್ಚಿಸಿದ್ದಲ್ಜದೆ, ಏನಪ್ಪಾ ಮೈಮೇಲೆ ಇಷ್ಟೊಂದು ಟ್ಯಾಟೂ ಹಾಕಿಸಿಕೊಂಡಿದ್ಯಾ ಎಂದು ಕೇಳಿದ್ದಾರೆ. ಅದು ತಾಯಿಯ ಟ್ಯಾಟೂ ಎಂದು ಕಿಶೋರ್ ಅಮನ್ ಹೇಳಿದ್ದಾನೆ. ಮಾಡೋದನ್ನೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ಯಾ? ನೆಟ್ಟಗೆ ಬಾಳಿದರೆ ಸಾಕು, ಮೈಗೆ ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ.. ಈಗ ಡ್ರಗ್ ಸಪ್ಲೈ ನಿಲ್ಲಿಸಿದ್ಯಾ? ನೀನೂ ತಿನ್ನುತ್ತೀಯಾ ಅಥವಾ ಬೇರೆಯವರಿಗೆ ತಿನ್ನಿಸುತ್ತೀಯಾ ಎಂದು ಕಮಿಷನರ್ ಪ್ರಶ್ನೆ ಮಾಡಿದ್ದಾರೆ. ಈ ವೇಳೆ, ಎಂಡಿಎಂಎ ಡ್ರಗ್ಸ್ ನಿಂಗೆ ಎಲ್ಲಿ ಸಿಕ್ತಿತ್ತು ಅಂತ ಪ್ರಶ್ನೆ ಮಾಡಿದ್ದಾರೆ.


ಈ ವೇಳೆ, ಉದ್ದ ಕೂದಲು ಬಿಟ್ಟಿದ್ದನ್ನು ಕೈಯಲ್ಲಿ ಹಿಡಿದು ಕಿಶೋರ್ ಬಳಿ ಪ್ರಶ್ನೆ ಮಾಡಿದ್ದು ಅದು ಡ್ಯಾನ್ಸ್ ಗಾಗಿ ಬಿಟ್ಟಿದ್ದೇನೆ. ಡ್ಯಾನ್ಸ್ ಕ್ಲಾಸ್ ಮಾಡ್ಕೊಂಡಿದ್ದೇನೆ. ಬೇರೆ ಯಾವುದೇ ಡ್ರಗ್ಸ್ ನಂಟು ಇಟ್ಕೊಂಡಿಲ್ಲ. ನಾನು ಯಾರಿಗೂ ಸಪ್ಲೈ ಮಾಡಿದ್ದೂ ಇಲ್ಲ ಎಂದು ಕಿಶೋರ್ ಪೊಲೀಸರಿಗೆ ತಿಳಿಸಿದ್ದಾನೆ. ಮಂಗಳೂರು ನಗರ ವ್ಯಾಪ್ತಿಯ ರೌಡಿ, ಡ್ರಗ್ಸ್, ಗಾಂಜಾ, ಕಳ್ಳತನ ಗಿರಾಕಿಗಳನ್ನು ಹಿಡಿದು ತಂದು ಕಮಿಷನರ್ ವಾರ್ನ್ ಮಾಡಿದ್ದಾರೆ. ಡಿಸಿಪಿ ಅಂಶು ಕುಮಾರ್ ಸಾಥ್ ನೀಡಿದ್ದರು.
 
            
            
            Rowdy Parade in Mangaluru, Police commissioner Shashi Kumar warns Drug accused Dancer Kishor Shetty of so many tattoos on his body, enquires him whether he is involved in drug supply or consumption now. The Central Crime Branch police had arrested dancer-actor Kishore Aman Shetty and another man from Mangaluru, allegedly for drug peddling and consumption. Shetty is a well-known celebrity in the coastal region, who rose to fame after he participated in the television reality shows like 'Dance India Dance' and featured in the Bollywood superhit flick ABCD: Anybody Can Dance, directed by Tamil dancing sensation Prabhu Deva.
 
    
            
             30-10-25 11:00 pm
                        
            
                  
                Bangalore Correspondent    
            
                    
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
 
    ಬೆಂಗಳೂರು ; ಕಾರಿನ ಮಿರ್ರ್ಗೆ ಬೈಕ್ ಟಚ್ ಆಗಿದ್ದ...
29-10-25 09:12 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             30-10-25 11:16 pm
                        
            
                  
                Mangalore Correspondent    
            
                    
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
 
    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
 
    ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ...
30-10-25 11:28 am
 
    
            
             29-10-25 10:43 pm
                        
            
                  
                Mangalore Correspondent    
            
                    
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
 
    ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm