ಬ್ರೇಕಿಂಗ್ ನ್ಯೂಸ್
09-07-22 01:04 pm Mangalore Correspondent ಕ್ರೈಂ
ಮಂಗಳೂರು, ಜುಲೈ 9: ಮೆಸ್ಕಾಂ ಬಿಲ್ ಹೆಸರಲ್ಲಿ ಸೈಬರ್ ಕಳ್ಳರು ನಕಲಿ ಸಂದೇಶಗಳನ್ನು ಕಳುಹಿಸಿ ಗ್ರಾಹಕರನ್ನು ಯಾಮಾರಿಸಲು ಯತ್ನಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ಮೆಸ್ಕಾಂ ವತಿಯಿಂದ ಗ್ರಾಹಕರಿಗೆ ಅಲರ್ಟ್ ಸಂದೇಶ ನೀಡಲಾಗಿದೆ.
ಪ್ರೀತಿಯ ಗ್ರಾಹಕರೇ ನೀವು ಕಳೆದ ತಿಂಗಳ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಹಾಗಾಗಿ ನಿಮ್ಮ ಮನೆಯ ವಿದ್ಯುತ್ ಸಂಪರ್ಕವನ್ನು ಇಂದು ರಾತ್ರಿ 9.30ಕ್ಕೆ ಕಟ್ ಮಾಡಲಾಗುವುದು. ಕೂಡಲೇ ಬಿಲ್ ಪಾವತಿಗಾಗಿ (ಮೊಬೈಲ್ ನಂಬರ್) ಮೆಸ್ಕಾಂ ಅಧಿಕಾರಿಗೆ ಕರೆ ಮಾಡಿ ಎಂದು ಗ್ರಾಹಕರ ಮೊಬೈಲಿಗೆ ನಕಲಿ ಸಂದೇಶಗಳು ಬರುತ್ತಿವೆ.
ಆದರೆ ಈ ರೀತಿಯ ಯಾವುದೇ ಸಂದೇಶವನ್ನು ಮೆಸ್ಕಾಂನಿಂದ ನೀಡಲಾಗುತ್ತಿಲ್ಲ. ಈ ರೀತಿಯ ಸಂದೇಶಗಳು ಗ್ರಾಹಕರ ಮೊಬೈಲಿಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಸಂದೇಶಗಳಿಗೆ ಗ್ರಾಹಕರು ಸ್ಪಂದಿಸಬೇಡಿ. ಮೋಸ ಹೋಗದಿರಿ ಎಂದು ಮೆಸ್ಕಾಂ ವತಿಯಿಂದ ಪ್ರಕಟಣೆ ನೀಡಲಾಗಿದೆ.
ವಿದ್ಯುತ್ ಬಿಲ್ ಗಳನ್ನು ಗ್ರಾಹಕರು ನನ್ನ ಮೆಸ್ಕಾಂ ಮೊಬೈಲ್ ಏಪ್, ಮಂಗಳೂರು ವನ್, ಹತ್ತಿರದ ಮೆಸ್ಕಾಂ ಕಚೇರಿ, ಗೂಗಲ್ ಪೇ, ಫೋನ್ ಪೇ ಇತ್ಯಾದಿ ರೂಪದಲ್ಲಿ ನೇರವಾಗಿ ಪಾವತಿ ಮಾಡಬಹುದು. ಈ ರೀತಿಯ ಯಾವುದೇ ನಕಲಿ ಸಂದೇಶಗಳು ಬಂದಲ್ಲಿ ಮೆಸ್ಕಾಂ ಹೆಲ್ಪ್ ಲೈನ್ 1912 ನಂಬರಿಗೆ ಕರೆ ಮಾಡಿ, ದೂರು ದಾಖಲಿಸುವಂತೆ ಮೆಸ್ಕಾಂ ಗ್ರಾಹಕರಲ್ಲಿ ಕೇಳಿಕೊಂಡಿದೆ.
Mescom has alerted its consumers as it has come to its notice that online fraud messages are being sent to its customers on their mobile.Mescom in its publication said, “Dear Consumer, as you have not paid your previous month bill, your electricity connection will be cut off tonight at 9.30 pm. Immediately call the officer of Mescom (mobile number provided) and pay the bill.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 06:02 pm
Bangalore Correspondent
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm