ಬ್ರೇಕಿಂಗ್ ನ್ಯೂಸ್
14-08-22 12:24 pm HK News Desk ಕ್ರೈಂ
ಚೆನ್ನೈ, ಆ.14 : ಬ್ಯಾಂಕಿಗೆ ನುಗ್ಗಿದ ದರೋಡೆಕೋರರ ತಂಡ ಕೋಟ್ಯಂತರ ಮೌಲ್ಯದ ಬರೋಬ್ಬರಿ 32 ಕೆಜಿ ಚಿನ್ನವನ್ನು ದೋಚಿರುವ ಘಟನೆ ಶನಿವಾರ ಸಂಜೆ ಚೆನ್ನೈ ನಗರದಲ್ಲಿ ನಡೆದಿದೆ.
ಅರುಂಬಾಕಂ ಎಂಬಲ್ಲಿರುವ ಫೆಡರಲ್ ಬ್ಯಾಂಕ್ ಗೋಲ್ಡ್ ಲೋನ್ ಶಾಖೆಗೆ ನುಗ್ಗಿದ ಮೂರು ಮಂದಿ ಮುಸುಕುಧಾರಿಗಳ ಗುಂಪು ಬ್ಯಾಂಕಿನ ಉದ್ಯೋಗಿಗಳನ್ನು ಶೌಚಗೃಹದಲ್ಲಿ ಕೂಡಿ ಹಾಕಿ ಚಿನ್ನವನ್ನು ದರೋಡೆ ಮಾಡಿದೆ.
ಬ್ಯಾಂಕಿನ ಸ್ಟ್ರಾಂಗ್ ರೂಮಿನ ಬೀಗದ ಕೀಗಳನ್ನು ಕಸಿದುಕೊಂಡ ದುಷ್ಕರ್ಮಿಗಳು, ಉದ್ಯೋಗಿಗಳನ್ನು ಕೂಡಿಹಾಕಿ, ಬ್ಯಾಗ್ಗಳಲ್ಲಿ ಚಿನ್ನ ತುಂಬಿಸಿ ಪರಾರಿಯಾಗಿದ್ದಾರೆ. ಸುಮಾರು 32 ಕೆ.ಜಿ. ಚಿನ್ನಾಭರಣ ದರೋಡೆಯಾಗಿದೆ ಎಂದು ಚೆನ್ನೈ ಪೊಲೀಸ್ ಆಯುಕ್ತ ಶಂಕರ್ ಜೀವಾಲ್ ತಿಳಿಸಿದ್ದಾರೆ. ದರೋಡೆ ಕೃತ್ಯದಲ್ಲಿ ಬ್ಯಾಂಕಿನ ಒಳಗಿನವರೇ ಶಾಮೀಲಾಗಿರುವ ಸಾಧ್ಯತೆ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.
ದರೋಡೆಕೋರರಲ್ಲಿ ಒಬ್ಬಾತ ಅದೇ ಬ್ಯಾಂಕ್ ಶಾಖೆಯ ಉದ್ಯೋಗಿಯೆಂದು ಶಂಕಿಸಲಾಗಿದೆ. ಕೃತ್ಯಕ್ಕೂ ಮುನ್ನ ದರೋಡೆಕೋರರು ತನಗೆ ಕುಡಿಯಲು ಜ್ಯೂಸ್ ನೀಡಿದ್ದರು. ಅದನ್ನು ಸೇವಿಸಿದ ಬಳಿಕ ಪ್ರಜ್ಞೆ ಕಳಕೊಂಡಿದ್ದೆ ಎಂದು ಬ್ಯಾಂಕ್ನ ಭದ್ರತಾ ಸಿಬಂದಿ ಹೇಳಿದ್ದಾರೆ. ಮೂರು ಮಂದಿ ಆಗಂತುಕರಲ್ಲಿ ಒಬ್ಬಾತ ಬ್ಯಾಂಕ್ ನೌಕರನಾಗಿದ್ದರಿಂದ ಕಾವಲುಗಾರನಿಗೆ ಅವರ ಬಗ್ಗೆ ಸಂದೇಹ ಬಂದಿರಲಿಲ್ಲ ಎನ್ನಲಾಗಿದೆ.
Thirty-two kg Gold, reportedly value a number of crores, was looted from a financial institution in Chennai this night. Three males in masks locked the staff in a rest room earlier than they robbed the FedBank Gold Mortgage within the metropolis’s Arumbakkam space.“They took the keys of the sturdy room and locked the staff in a rest room and escaped with the gold in carry luggage. In keeping with the department, 32 kg gold was stolen,” Police Commissioner Shankar Jeewal defined the modus operandi of the robbers.The theft was suspected to be an inside job, mentioned police.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm