ಬ್ರೇಕಿಂಗ್ ನ್ಯೂಸ್
20-08-22 01:38 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 20: ಆಸ್ತಿಗಾಗಿ ಸ್ವಂತ ತಾತನನ್ನೇ ಹೊಡೆದು ಕೊಂದಿದ್ದ ಆರೋಪಿ ಮೊಮ್ಮಗನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಮೊಮ್ಮಗ ಜಯಂತ್ (20) ಮತ್ತು ಕೊಲೆಗೆ ಸಹಕರಿಸಿದ ಯಾಸೀನ್ (22) ಬಂಧಿತ ಆರೋಪಿಗಳು. ಜಯಂತ್, ಸ್ನೇಹಿತನ ಜೊತೆ ಸೇರಿ ತಾತ ಪುಟ್ಟಯ್ಯ ಎಂಬವರನ್ನ ಕೊಂದಿದ್ದ. ಆಗಸ್ಟ್ 17ರಂದು ಕೊಲೆ ಮಾಡಿದ್ದು ಯಲಹಂಕ ಸಮೀಪದ ಸುರಭಿ ಲೇಔಟ್ ನಲ್ಲಿ ಘಟನೆ ನಡೆದಿತ್ತು. ಆಸ್ತಿ ವಿಚಾರದಲ್ಲಿ ತಾತನ ಜೊತೆ ಜಗಳವಾಡ್ತಿದ್ದ. ಅಲ್ಲದೆ, ವ್ಯವಹಾರಕ್ಕಾಗಿ ಆಸ್ತಿ ಮೇಲೆ ಲೋನ್ ಕೊಡಿಸುವಂತೆ ಪೀಡಿಸ್ತಿದ್ದ. ಆದ್ರೆ ಮೊಮ್ಮಗ ಹಠಕ್ಕೆ ಆಗಲ್ಲ ಎಂದಿದ್ದ ಪುಟ್ಟಯ್ಯರನ್ನು ಮೊಮ್ಮಗನೇ ಕೊಲೆ ಮಾಡಲು ಸಂಚು ರೂಪಿಸಿದ್ದ.

ಕೊಲೆ ಮಾಡಿಯಾದರೂ ಆಸ್ತಿ ಪಾಲು ಪಡೆದುಕೊಂಡರಾಯ್ತು ಎಂದು ಯೋಜನೆ ಹಾಕಿದ್ದ ಆರೋಪಿ, ಗೆಳೆಯ ಯಾಸೀನ್ಗೆ ಕರೆ ಮಾಡಿ ಕರೆಸಿಕೊಂಡು 17ರಂದು ಮನೆಗೆ ನುಗ್ಗಿ ಪುಟ್ಟಯ್ಯನನ್ನ ಕೊಲೆ ಮಾಡಿದ್ದಾರೆ. ಕೊಲೆಗೈದು ತಾತನ ಮೈಮೇಲಿದ್ದ ಚಿನ್ನಾಭರಣ ದೋಚಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಆದರೆ ಕುಟುಂಬಸ್ಥರ ಮೂಲಕ ಮೊಮ್ಮಗ ಜಯಂತ್, ಜಗಳ ಮಾಡಿಕೊಂಡಿದ್ದ ವಿಚಾರ ಪೊಲೀಸರಿಗೆ ಲಭಿಸಿತ್ತು. ವಿಚಾರಣೆಗೆ ಯತ್ನಿಸಿದಾಗ ಆರೋಪಿ ಪರಾರಿಯಾಗಿದ್ದು ತಿಳಿದು ಸಂಶಯ ಪಕ್ಕಾ ಆಗಿತ್ತು. ಸದ್ಯ ಇಬ್ಬರೂ ಆರೋಪಿಗಳನ್ನ ಯಲಹಂಕ ಪೊಲೀಸರು ಬಂಧಿಸಿದ್ದು ಬೇರೆ ಯಾರಾದ್ರೂ ಕೊಲೆಗೆ ಸಹಕಾರ ನೀಡಿದ್ದರೇ ಅನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Grandfather murdered by grandson and his close friend for the sake of property in Bangalore. The arrested are identified as Jayanth grand son and friend Yasin.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm