ಬ್ರೇಕಿಂಗ್ ನ್ಯೂಸ್
06-09-22 08:40 pm Mangalore Correspondent ಕ್ರೈಂ
ಮಂಗಳೂರು, ಸೆ.6: ವ್ಯಕ್ತಿಯೊಬ್ಬ ಮನೆಯಲ್ಲಿದ್ದ ಮಹಿಳೆಯನ್ನು ಹಿಪ್ನೊಟೈಸ್ ರೀತಿ ಮಂಕು ಮರುಳು ಮಾಡಿ 130 ಗ್ರಾಮ್ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾದ ಘಟನೆ ನಗರದ ಬಂದರು ಠಾಣೆ ಬಳಿಯ ಜೈನ ಮಂದಿರದ ಬಳಿ ನಡೆದಿದೆ.
ಸೆ.5ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಅಪರಿಚಿತ ಯುವಕನೊಬ್ಬ ಜೈನ ಮಂದಿರದ ಹಿಂಭಾಗದ ಟಿಟಿ ರೋಡ್ ನಲ್ಲಿರುವ ಮನೆಯೊಂದಕ್ಕೆ ಬಂದಿದ್ದು ಎರಡು ಸಾವಿರದ ನೋಟು ತೋರಿಸಿ ಚಿಲ್ಲರೆ ಇದೆಯಾ ಎಂದು ಮಹಿಳೆಯಲ್ಲಿ ಕೇಳಿದ್ದಾನೆ. ಮಹಿಳೆ ಮನೆಯ ಒಳಗೆ ಬ್ಯಾಗ್ ನಲ್ಲಿ ತಡಕಾಡುತ್ತಿದ್ದು, ಚಿಲ್ಲರೆ ಹುಡುಕಿ ಕೊಡಲು ಮುಂದಾಗಿದ್ದಾರೆ. ಅದೇ ವೇಳೆ, ಬ್ಯಾಗಿನಲ್ಲಿದ್ದ ಚಿನ್ನಾಭರಣ ತೆಗೆದಿಟ್ಟು ನೋಟುಗಳನ್ನು ಎಣಿಸುತ್ತಿದ್ದಾಗಲೇ ಮಾತುಗಳಿಂದಲೇ ಎಚ್ಚರ ತಪ್ಪುವಂತೆ ಮಾಡಿದ್ದು, ಬ್ಯಾಗನ್ನು ಕೇಳಿ ಪಡೆದಿದ್ದಾನೆ.
ಆನಂತರ, ಬ್ಯಾಗನ್ನು ಪಡೆದ ಯುವಕ ಚಿನ್ನಾಭರಣಗಳ ಸಹಿತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಕೆಲವು ನಿಮಿಷಗಳು ಕಳೆಯುತ್ತಿದ್ದಂತೆ ಮಹಿಳೆಗೆ ಎಚ್ಚರವಾದಂತಾಗಿದ್ದು, ಅಷ್ಟರಲ್ಲಿ ಯುವಕ ನಾಪತ್ತೆಯಾಗಿದ್ದ. ಬ್ಯಾಗಿನಲ್ಲಿ ಕರಿಮಣಿ ಸರ, ಉಂಗುರ ಸೇರಿದಂತೆ 130 ಗ್ರಾಮ್ ಬಂಗಾರ ಇತ್ತು. ಕೂಡಲೇ ತನ್ನ ಗಂಡನಿಗೆ ಮಹಿಳೆ ಮಾಹಿತಿ ನೀಡಿದ್ದು, ಆಗಿರುವ ವಿಚಾರ ತಿಳಿಸಿದ್ದಾರೆ. ಯುವಕ ಫೇಸ್ ಮಾಸ್ಕ್ ಹಾಕ್ಕೊಂಡಿದ್ದ. ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದ. ಈ ಬಗ್ಗೆ ಮಹಿಳೆ ಬಂದರು ಠಾಣೆಯಲ್ಲಿ ದೂರು ನೀಡಿದ್ದಾರೆ.
In a bizarre incident that is reported from the city on Monday, September 5, a man took a handbag containing 130 grams of gold from the hands of the woman itself by reportedly hypnotising her.A stranger entered the house of a woman living on TT Road behind Jain temple under the limits of city north police station at around 9.15 am and asked change for Rs 2,000 currency note. Later, he asked the woman where she keeps the gold. The woman showed the cupboard where she had kept the gold.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
13-11-25 01:44 pm
HK Staffer
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm