ಬ್ರೇಕಿಂಗ್ ನ್ಯೂಸ್
13-09-22 12:59 pm Mangalore Correspondent ಕ್ರೈಂ
ಪುತ್ತೂರು, ಸೆ.13: 8800 ರೂಪಾಯಿ ಮೌಲ್ಯದ ಮೊಬೈಲ್ ಪಾರ್ಸೆಲ್ ಇದೆಯೆಂದು ಹೇಳಿ ವ್ಯಕ್ತಿಯೊಬ್ಬರಿದೆ ಫುಡ್ ಪ್ಯಾಕೆಟ್ ಪಾರ್ಸೆಲ್ ಕಳುಹಿಸಿ ಮೋಸಗೈದ ಪ್ರಕರಣ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ದೇವಸ್ಥಾನ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಭವಾನಿ ಶಂಕರ್ ಎಂಬವರು ಇತ್ತೀಚೆಗೆ ಕುಟುಂಬಸ್ಥರಿಗೆಂದು ಮೂರು ವಿವೋ ಮೊಬೈಲ್ ಖರೀದಿಸಿದ್ದರು. ಆನಂತರ, ವ್ಯಕ್ತಿಯೊಬ್ಬ ಫೋನ್ ಮಾಡಿ ತನ್ನನ್ನು ವಿವೋ ಕಂಪನಿಯ ಪ್ರತಿನಿಧಿಯೆಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ನೀವು ಮೂರು ವಿವೋ ಮೊಬೈಲ್ ಖರೀದಿಸಿದ್ದರಿಂದ ಲಕ್ಕಿ ವಿನ್ನರ್ ಆಗಿದ್ದೀರಿ, ಕಂಪನಿ ಕಡೆಯಿಂದ ಸ್ಪೆಷಲ್ ಗಿಫ್ಟ್ ಕೊಡುತ್ತಿದ್ದೇವೆ ಎಂದು ತಿಳಿಸಿದ್ದ.
8800 ರೂಪಾಯಿ ಮೌಲ್ಯದ ಮೊಬೈಲನ್ನು ಕೇವಲ 1785 ರೂ.ಗೆ ನೀಡುತ್ತಿದ್ದೇವೆ. ಇದು ಕಂಪನಿ ಕಡೆಯಿಂದ ಆಫರ್ ಎಂದು ಹೇಳಿದ್ದ. ಇದನ್ನು ಸಹಜವಾಗಿಯೇ ನಂಬಿದ್ದ ಭವಾನಿಶಂಕರ್, ಪೋಸ್ಟ್ ಮೂಲಕ ಬರುವ ಪಾರ್ಸೆಲನ್ನು ನಂಬಿದ್ದ. ಕೆಲವು ದಿನಗಳಲ್ಲಿ ಪೋಸ್ಟ್ ಮೂಲಕ ಪಾರ್ಸೆಲ್ ಬಂದಿದ್ದು, 1785 ರೂಪಾಯಿ ಚಾರ್ಜ್ ಕೊಟ್ಟು ಪಡೆದಾಗ, ಅದರಲ್ಲಿ ಫುಡ್ ಪ್ಯಾಕೆಟ್ ಮಾತ್ರ ಇತ್ತು. ಮೊಬೈಲ್ ಇರಲಿಲ್ಲ. ಹಣ ಕೊಟ್ಟು ಮೋಸ ಹೋಗಿದ್ದರು.
ವಿವೋ ಮೊಬೈಲ್ ಪಡೆದಿರುವುದನ್ನು ತಿಳಿದ ಕಂಪನಿ ಕಡೆಯವರೇ ಈ ರೀತಿ ಮೋಸ ಮಾಡಿದ್ದಾರೆಯೇ ಅಥವಾ ಮೊಬೈಲ್ ಖರೀದಿಯ ಮಾಹಿತಿ ಲೀಕ್ ಆಗಿ ಸೈಬರ್ ವಂಚಕರು ಮೋಸ ಎಸಗಿದ್ದಾರೆಯೇ ಎನ್ನುವ ಶಂಕೆ ಮೂಡಿದೆ. ಬೆಂಗಳೂರಿನ ಆಕಾಂಕ್ಷ ಮಾರ್ಕೆಟಿಂಗ್ ಕಂಪನಿ ಹೆಸರಲ್ಲಿ ಕರೆ ಬಂದಿತ್ತು ಎನ್ನಲಾಗುತ್ತಿದೆ.
A man got stale food packet in parcel against the promised mobile phone worth Rs 8,800 at Uppinangady near here. Bhavani Shankar, who works as security guard in a temple in Uppinangady had recently purchase three VIVO mobile phones for his family members.
29-07-25 01:31 pm
Bangalore Correspondent
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
29-07-25 09:56 pm
Mangalore Correspondent
Dharmasthala case, SIT Begins Excavation, Upd...
29-07-25 02:20 pm
Dharmasthala Burial Case, 13 Suspected Grave...
28-07-25 10:41 pm
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
29-07-25 08:54 pm
HK News Desk
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm
ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆಲು...
28-07-25 11:20 pm
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm