ಬ್ರೇಕಿಂಗ್ ನ್ಯೂಸ್
13-09-22 12:59 pm Mangalore Correspondent ಕ್ರೈಂ
ಪುತ್ತೂರು, ಸೆ.13: 8800 ರೂಪಾಯಿ ಮೌಲ್ಯದ ಮೊಬೈಲ್ ಪಾರ್ಸೆಲ್ ಇದೆಯೆಂದು ಹೇಳಿ ವ್ಯಕ್ತಿಯೊಬ್ಬರಿದೆ ಫುಡ್ ಪ್ಯಾಕೆಟ್ ಪಾರ್ಸೆಲ್ ಕಳುಹಿಸಿ ಮೋಸಗೈದ ಪ್ರಕರಣ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ದೇವಸ್ಥಾನ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಭವಾನಿ ಶಂಕರ್ ಎಂಬವರು ಇತ್ತೀಚೆಗೆ ಕುಟುಂಬಸ್ಥರಿಗೆಂದು ಮೂರು ವಿವೋ ಮೊಬೈಲ್ ಖರೀದಿಸಿದ್ದರು. ಆನಂತರ, ವ್ಯಕ್ತಿಯೊಬ್ಬ ಫೋನ್ ಮಾಡಿ ತನ್ನನ್ನು ವಿವೋ ಕಂಪನಿಯ ಪ್ರತಿನಿಧಿಯೆಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ನೀವು ಮೂರು ವಿವೋ ಮೊಬೈಲ್ ಖರೀದಿಸಿದ್ದರಿಂದ ಲಕ್ಕಿ ವಿನ್ನರ್ ಆಗಿದ್ದೀರಿ, ಕಂಪನಿ ಕಡೆಯಿಂದ ಸ್ಪೆಷಲ್ ಗಿಫ್ಟ್ ಕೊಡುತ್ತಿದ್ದೇವೆ ಎಂದು ತಿಳಿಸಿದ್ದ.
8800 ರೂಪಾಯಿ ಮೌಲ್ಯದ ಮೊಬೈಲನ್ನು ಕೇವಲ 1785 ರೂ.ಗೆ ನೀಡುತ್ತಿದ್ದೇವೆ. ಇದು ಕಂಪನಿ ಕಡೆಯಿಂದ ಆಫರ್ ಎಂದು ಹೇಳಿದ್ದ. ಇದನ್ನು ಸಹಜವಾಗಿಯೇ ನಂಬಿದ್ದ ಭವಾನಿಶಂಕರ್, ಪೋಸ್ಟ್ ಮೂಲಕ ಬರುವ ಪಾರ್ಸೆಲನ್ನು ನಂಬಿದ್ದ. ಕೆಲವು ದಿನಗಳಲ್ಲಿ ಪೋಸ್ಟ್ ಮೂಲಕ ಪಾರ್ಸೆಲ್ ಬಂದಿದ್ದು, 1785 ರೂಪಾಯಿ ಚಾರ್ಜ್ ಕೊಟ್ಟು ಪಡೆದಾಗ, ಅದರಲ್ಲಿ ಫುಡ್ ಪ್ಯಾಕೆಟ್ ಮಾತ್ರ ಇತ್ತು. ಮೊಬೈಲ್ ಇರಲಿಲ್ಲ. ಹಣ ಕೊಟ್ಟು ಮೋಸ ಹೋಗಿದ್ದರು.
ವಿವೋ ಮೊಬೈಲ್ ಪಡೆದಿರುವುದನ್ನು ತಿಳಿದ ಕಂಪನಿ ಕಡೆಯವರೇ ಈ ರೀತಿ ಮೋಸ ಮಾಡಿದ್ದಾರೆಯೇ ಅಥವಾ ಮೊಬೈಲ್ ಖರೀದಿಯ ಮಾಹಿತಿ ಲೀಕ್ ಆಗಿ ಸೈಬರ್ ವಂಚಕರು ಮೋಸ ಎಸಗಿದ್ದಾರೆಯೇ ಎನ್ನುವ ಶಂಕೆ ಮೂಡಿದೆ. ಬೆಂಗಳೂರಿನ ಆಕಾಂಕ್ಷ ಮಾರ್ಕೆಟಿಂಗ್ ಕಂಪನಿ ಹೆಸರಲ್ಲಿ ಕರೆ ಬಂದಿತ್ತು ಎನ್ನಲಾಗುತ್ತಿದೆ.
A man got stale food packet in parcel against the promised mobile phone worth Rs 8,800 at Uppinangady near here. Bhavani Shankar, who works as security guard in a temple in Uppinangady had recently purchase three VIVO mobile phones for his family members.
12-09-25 03:04 pm
HK News Desk
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 05:34 pm
Mangalore Correspondent
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm