ಬ್ರೇಕಿಂಗ್ ನ್ಯೂಸ್
19-11-22 09:07 pm HK News Desk ಕ್ರೈಂ
ಎರ್ನಾಕುಲಂ, ನ.19: 19 ವರ್ಷದ ಕಾಸರಗೋಡು ಮೂಲದ ಮಾಡೆಲ್ ಒಬ್ಬಳನ್ನು ನಾಲ್ವರು ಸೇರಿ ನಡುರಾತ್ರಿಯಲ್ಲಿ ಕಾರಿನಲ್ಲಿ ಸಾಗುತ್ತಲೇ ಅತ್ಯಾಚಾರ ಎಸಗಿರುವ ಘಟನೆ ಕೊಚ್ಚಿಯಲ್ಲಿ ನಡೆದಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಕೊಚ್ಚಿನ್ ಶಿಪ್ ಯಾರ್ಡ್ ಬಳಿಯಿರುವ ಪಬ್ ಗೆ ಮಾಡೆಲ್ ತನ್ನ ಗೆಳೆತಿ ಜೊತೆ ತೆರಳಿದ್ದಳು. ಆನಂತರ ತಡರಾತ್ರಿ ಆಕೆಯನ್ನು ಕಾಕ್ಕನಾಡ್ ನಲ್ಲಿರುವ ಆಕೆಯ ಪಿಜಿಗೆ ಬಿಡುವುದಾಗಿ ಹೇಳಿ ಗೆಳೆಯರು ಸೇರಿ ಕಾರು ಹತ್ತಿಸಿದ್ದಾರೆ. ಕುಡಿದು ಟೈಟ್ ಆಗಿದ್ದ ಯುವತಿಯನ್ನು ಕಾರಿನಲ್ಲಿ ತಿರುಗಾಡುತ್ತಲೇ ಗ್ಯಾಂಗ್ ರೇಪ್ ಮಾಡಿದ್ದಾರೆ. ಆನಂತರ ಹಲ್ಲೆ ನಡೆಸಿ, ನಸುಕಿನಲ್ಲಿ ಯುವತಿಯನ್ನು ಕಾಕನಾಡಿನ ಪಿಜಿ ಸೆಂಟರಿಗೆ ಬಿಟ್ಟು ಹೋಗಿದ್ದರು.
ಯುವತಿಯನ್ನು ಪಿಜಿಯಲ್ಲಿದ್ದ ಆಕೆಯ ಗೆಳತಿ ಬಳಿಕ ಆಸ್ಪತ್ರೆಗೆ ದಾಖಲು ಮಾಡಿದ್ದಳು. ವೈದ್ಯರು ಪರೀಕ್ಷಿಸಿ ಗ್ಯಾಂಗ್ ರೇಪ್ ಆಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ಮಹಿಳೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ರೇಪ್ ಒಳಗಾಗಿರುವ ಯುವತಿ ಕಾಸರಗೋಡಿನವಳಾಗಿದ್ದು, ಕೊಚ್ಚಿಯಲ್ಲಿದ್ದುಕೊಂಡು ಓದುತ್ತಿದ್ದಳು. ಘಟನೆ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿರುವ ಯುವತಿ, ರಾಜಸ್ಥಾನಿ ಯುವತಿ ಡಿಂಪಲ್ ಲಾಂಬಾ ಜೊತೆಗೆ ಪಬ್ ಗೆ ಹೋಗಿದ್ದೆ. ಅಲ್ಲಿ ಬೀಯರ್ ಜೊತೆಗೆ ಅಮಲು ಬರಿಸುವ ಪದಾರ್ಥ ಮಿಕ್ಸ್ ಮಾಡಿ ನನಗೆ ಕೊಟ್ಟಿದ್ದಾರೆ. ಹಿಂತಿರುಗಿ ಹೋಗುವ ಸಂದರ್ಭದಲ್ಲಿ ಒತ್ತಾಯದಿಂದ ಕಾರಿನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿದ್ದಾರೆ. ಕಾರಿನಲ್ಲಿ ತೆರಳುತ್ತಿದ್ದಾಗಲೇ ಕೊಡುಂಗಲ್ಲೂರು ನಿವಾಸಿಗಳಾದ ನಿತಿನ್, ವಿವೇಕ್, ಸುದೀಪ್ ಸೇರಿ ಅತ್ಯಾಚಾರ ನಡೆಸಿದ್ದಾರೆ. ಆರೋಪಿಗಳು ಡಿಂಪಲ್ ಲಾಂಬಾಗೆ ಗೆಳೆಯರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾಳೆ.
Four people, including a woman, were taken into custody in connection with the alleged rape of a 19-year-old model in a moving car, police said on Friday. Three men, natives of Kodungallur, allegedly sexually assaulted the girl, hailing from Kasaragod, in their vehicle on Thursday night. The victim, who was staying at Kakkanad in the city, was invited to a DJ party by her friend, a Rajasthani woman, and was introduced to the men, they said.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm