ಬ್ರೇಕಿಂಗ್ ನ್ಯೂಸ್
21-11-22 06:51 pm HK News Desk ಕ್ರೈಂ
ಇಂದೋರ್, ನ.21: ಇತ್ತೀಚೆಗೆ ರಾಜಧಾನಿ ದೆಹಲಿಯಲ್ಲಿ ತನ್ನನ್ನು ಪ್ರೀತಿಸುತ್ತಿದ್ದ ಸಂಗಾತಿಯನ್ನು ಕೊಂದು 35 ತುಂಡುಗಳನ್ನಾಗಿ ಕತ್ತರಿಸಿದ್ದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಮಧ್ಯಪ್ರದೇಶದಲ್ಲಿ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿಯ ಶೀಲ ಶಂಕಿಸಿ ಗಂಡನೇ ಆಕೆಯನ್ನು ಕಡಿದು ಕತ್ತರಿಸಿ ಹಾಕಿದ್ದಾನೆ.
ಹೀಗೆ ಕತ್ತರಿಸಲ್ಪಟ್ಟ ಮಹಿಳೆಯನ್ನು ಸರಸ್ವತಿ ಪಟೇಲ್ ಎಂದು ಗುರುತಿಸಿದ್ದು, ಆಕೆಯ ಗಂಡನನ್ನು ರಾಮಕಿಶೋರ್ ಪಟೇಲ್ ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕಡಿದು ಹಾಕಲು ಬಳಸಿದ ಹರಿತ ಆಯುಧವನ್ನು ಮತ್ತು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತ್ನಿಯನ್ನು ಕಡಿದು ಹಾಕಿದ್ದಲ್ಲದೆ ಎರಡಾಗಿ ವಿಭಜಿಸಿ ಪ್ರತ್ಯೇಕವಾಗಿ ಎರಡು ಕಡೆ ಹೂತು ಹಾಕಿದ್ದ. ನರಸಿಂಗಪುರ್ ಜಿಲ್ಲೆಯ ಕರೇಲಿ ಎಂಬಲ್ಲಿ ಘಟನೆ ನಡೆದಿದೆ.
ನ.13ರಂದು ತನ್ನ ಪತ್ನಿ ನಾಪತ್ತೆ ಆಗಿರುವುದಾಗಿ ರಾಮಕಿಶೋರ್ ಪೊಲೀಸ್ ದೂರು ನೀಡಿದ್ದ. ಆದರೆ ಆತನ ಈ ಹೇಳಿಕೆಯಿಂದ ಆಕೆಯ ಸೋದರಿ ಸಂಶಯಕ್ಕೀಡಾಗಿದ್ದರು. ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾಗಲೇ ಕಾಡಿನಲ್ಲಿ ಆಕೆಯ ಬಟ್ಟೆಗಳು ಲಭಿಸಿದ್ದವು. ಆನಂತರ ಹುಡುಕಾಟ ನಡೆಸಿದಾಗ, ಮಹಿಳೆಯ ತಲೆಯ ಭಾಗ ಒಂದು ಕಡೆಯಲ್ಲಿ ಪತ್ತೆಯಾಗಿದೆ. ಆನಂತರ ದೇಹದ ಇನ್ನಿತರ ಭಾಗಗಳು ಕೆಲವು ಕಡೆ ಸಿಕ್ಕಿದ್ದು, ಗಂಡ ರಾಮಕಿಶೋರ್ ನನ್ನು ಸಂಶಯದ ಮೇರೆಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯಲ್ಲಿ ಆರೋಪಿ ತನ್ನ ಕೃತ್ಯ ಒಪ್ಪಿಕೊಂಡಿದ್ದಾನೆ. ಪತ್ನಿಯ ನಡವಳಿಕೆಯಿಂದ ಸಂಶಯ ಹೊಂದಿದ್ದ ರಾಮಕಿಶೋರ್, ಕಾಡಿಗೆ ಕರೆದೊಯ್ದು ಅಲ್ಲಿಯೇ ತನ್ನಲ್ಲಿದ್ದ ಕೊಡಲಿಯಿಂದ ತಲೆಯನ್ನು ಕಡಿದು ಹಾಕಿದ್ದಾನೆ. ಆನಂತರ ರುಂಡ ಮುಂಡ ಬೇರೆಯಾಗಿಸಿ ದೇಹದ ಭಾಗವನ್ನು ಹೂತಿದ್ದ.
In a similar incident to the Shraddha Walkar murder in Delhi, where the accused strangled, chopped his live-in partner into 35 pieces and then dumped those pieces at different places in Mehrauli forest, a man in Madhya Pradesh’s Shahdol cut his wife into two and buried those parts at different places in a forest. The deceased was identified as Saraswati Patel and her husband, the accused as Ram Kishore Patel. The accused allegedly killed his wife with an axe on suspicion of infidelity.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm