ಬ್ರೇಕಿಂಗ್ ನ್ಯೂಸ್
08-06-23 08:25 pm HK News Desk ಕ್ರೈಂ
ಪಾಟ್ನಾ, ಜೂ, 8: ಪತ್ನಿಯೊಬ್ಬಳು ಮದುವೆಯಾದ ಎರಡನೇ ದಿನಕ್ಕೆ ಪತಿಯ ಖಾಸಗಿ ಅಂಗಕ್ಕೆ ಚೂರಿಯಿಂದ ಇರಿದಿರುವ ಘಟನೆ ಪಾಟ್ನಾದಲ್ಲಿ ನಡೆದಿರುವುದು ವರದಿಯಾಗಿದೆ.
ಸಿಆರ್ಪಿಎಫ್ ಯೋಧನಾಗಿರುವ ಸೀತಾಮರ್ಹಿ ಮೂಲದ ಸೂರ್ಯಭೂಷಣ್ ಕುಮಾರ್ ಪಾಟ್ನಾ ನಿವಾಸಿ ನೇಹಾ ಕುಮಾರಿ ಅವರನ್ನು ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದಾರೆ. ಇದೇ ವೇಳೆ ಇತ್ತ ಸೂರ್ಯಭೂಷಣ್ ಮನೆಯವರು ಬೇರೊಬ್ಬ ಯುವತಿ ಜೊತೆ ಮದುವೆ ಮಾಡಲು ಸಿದ್ದತೆ ನಡೆಸಿದ್ದಾರೆ.
ಈ ವಿಚಾರವನ್ನು ಅರಿತ ಪ್ರಿಯತಮೆ ನೇಹಾ ಕುಮಾರಿ, ಸೂರ್ಯಭೂಷಣ್ ಅವರನ್ನು ಬಿಹಾರಕ್ಕೆ ಬರಲು ಹೇಳಿದ್ದಾರೆ. ಅಲ್ಲಿ ಇಬ್ಬರು (ಜೂ.5 ರಂದು) ಕೋರ್ಟ್ ಮ್ಯಾರೇಜ್ ಆಗಿದ್ದಾರೆ. ಆ ಬಳಿಕ ಹೊಟೇಲ್ ವೊಂದರಲ್ಲಿ ಸ್ಟೇ ಮಾಡಿದ್ದಾರೆ. ಈ ವೇಳೆ ಪತ್ನಿ ನೇಹಾ ಕುಮಾರಿ ಪತಿಯ ಬಳಿ “ನಿಮ್ಮ ಮದುವೆ ತಯಾರಿಯನ್ನು ನಿಲ್ಲಿಸಲು ಮನೆಯವರ ಬಳಿ ಹೇಳಿ” ಎಂದು ತಕರಾರು ಮಾಡಿದ್ದಾಳೆ. ಇದಾದ ನಂತರ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಜಗಳ ಹೆಚ್ಚಾದಾಗ ಪತ್ನಿ ನೇಹಾ ಚಾಕು ಹಿಡಿದು, ಪತಿ ಸೂರ್ಯಭೂಷಣ್ ಖಾಸಗಿ ಅಂಗಕ್ಕೆ ಇರಿದಿದ್ದಾಳೆ. ನೋವಿನಲ್ಲಿ ಸೂರ್ಯಭೂಷಣ್ ಅವರು ಹೊಟೇಲ್ ರೂಮ್ ನ ಹೊರಗಡೆ ಬಂದು ಸಿಬ್ಬಂದಿ ಬಳಿ ಹೇಳಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
A woman in Patna stabbed her husband just two days after they were married because she was upset that his parents wanted him to marry someone else. On New Dak Bungalow Road in the city, the incident took place in a hotel.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 10:51 am
Mangalore Correspondent
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm