ಬ್ರೇಕಿಂಗ್ ನ್ಯೂಸ್
16-12-20 12:53 pm Headline Karnataka News Network ಕ್ರೈಂ
ಕಾನ್ಪುರ, ಡಿ.16: ರಷ್ಯನ್ ಯುವತಿಗೆ ಮತ್ತು ಬರಿಸುವ ಪಾನೀಯ ಕೊಟ್ಟು ಸೇನಾಧಿಕಾರಿಯೇ ಅತ್ಯಾಚಾರಗೈದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದ ಕೆಂಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಕರ್ನಲ್ ದರ್ಜೆಯ ನೀರಜ್ ಗೆಹ್ಲೋಟ್ ಆರೋಪಿ ಸೇನಾಧಿಕಾರಿ. ರಷ್ಯನ್ ಯುವತಿ ಮತ್ತು ಆಕೆಯ ಪತಿ ಲಕ್ನೋದಿಂದ ಕಾನ್ಪುರಕ್ಕೆ ತಿರುಗಾಟಕ್ಕೆ ಬಂದಿದ್ದರು. ಆಕೆಯ ಪತಿ ಕಾನ್ಪುರದ ನಿವಾಸಿಯಾಗಿದ್ದು ಸೇನಾಧಿಕಾರಿಗೆ ಪರಿಚಿತನಾಗಿದ್ದ. ಊರಿಗೆ ಬಂದಿದ್ದ ಗೆಳೆಯನನ್ನು ಸೇನಾಧಿಕಾರಿ ನೀರಜ್ ತನ್ನ ಕಚೇರಿ ಬಂಗಲೆಗೆ ಊಟಕ್ಕೆ ಕರೆದಿದ್ದ. ಹಗಲಿನಲ್ಲಿ ಶಾಪಿಂಗ್ ಮುಗಿಸಿ, ಸಂಜೆಯ ಹೊತ್ತಿಗೆ ಡಿನ್ನರ್ ಗೆಂದು ದಂಪತಿ ಬಂಗಲೆಗೆ ತೆರಳಿದ್ದರು.
ಆದರೆ, ಬಂಗಲೆಯಲ್ಲಿ ಮಾತುಕತೆ ಎಲ್ಲ ಮುಗಿದು ಪಾನೀಯ ಕೊಟ್ಟಿದ್ದಾರೆ. ಆದರೆ, ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಕೊಟ್ಟಿದ್ದು ಅವರಿಗೆ ಗೊತ್ತಾಗಿರಲಿಲ್ಲ. ಪಾನೀಯ ಕುಡಿದ ಪತಿ ಅಮಲಿನಲ್ಲಿ ಬಿದ್ದುಕೊಂಡಿದ್ದಾನೆ. ಈ ವೇಳೆ, ಆತನ ಪತ್ನಿ ರಷ್ಯನ್ ಯುವತಿಯನ್ನು ಸೇನಾಧಿಕಾರಿ ಇನ್ನೊಂದು ಕೊಠಡಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಈ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಯುವತಿ ಅಧಿಕಾರಿಯನ್ನು ದೂಡಿ ಹಾಕಿದ್ದು, ಪ್ರತಿಯಾಗಿ ಯುವತಿಗೆ ಹಲ್ಲೆಯನ್ನೂ ನಡೆಸಿದ್ದಾನೆ.
ಮರುದಿನ, ಬಂಗಲೆಯಲ್ಲಿ ನಡೆದ ವಿಚಾರವನ್ನು ರಷ್ಯನ್ ಯುವತಿ ತನ್ನ ಪತಿಗೆ ತಿಳಿಸಿದ್ದಾಳೆ. ದಂಪತಿ ಬಳಿಕ ಕೆಂಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸೇನಾಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
In a shocking incident, a colonel posted in Uttar Pradesh’s Kanpur allegedly sexually assaulted a Russian woman after inviting her for dinner at the officer’s mess in the city’s Cantt area on December 10. The accused Army officer, identified as Neeraj Gehlot, is on the run.
20-09-24 11:01 pm
HK News Desk
ಗೋರಿಪಾಳ್ಯಕ್ಕೆ ಪಾಕಿಸ್ತಾನ ಎಂದ ಹೈಕೋರ್ಟ್ ನ್ಯಾಯಾಧೀ...
20-09-24 09:41 pm
ಶೃಂಗೇರಿ ಬಳಿಕ ಹೊರನಾಡು ದೇವಸ್ಥಾನದಲ್ಲು ಡ್ರೆಸ್ ಕೋಡ...
20-09-24 06:27 pm
Davanagere, Ganesha fight, Arrest: ದಾವಣಗೆರೆ ಗ...
20-09-24 11:59 am
Dinesh Gundu Rao: ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ...
19-09-24 10:42 pm
20-09-24 07:39 pm
HK News Desk
ತಿರುಪತಿ ಲಡ್ಡಿನಲ್ಲಿ ಪ್ರಾಣಿಜನ್ಯ ಕೊಬ್ಬು, ಮೀನಿನೆಣ...
20-09-24 04:42 pm
CM Chandrababu Naidu, Tirupati laddoos: ತಿರುಪ...
19-09-24 09:51 pm
Lebanon blast, Pager; ಪೇಜರ್ ಸ್ಫೋಟ ಬೆನ್ನಲ್ಲೇ ವ...
19-09-24 11:42 am
ಸ್ಮಾರ್ಟ್ ಫೋನ್ ಹ್ಯಾಕ್ ಆಗುತ್ತೆ ಎಂದು ಪೇಜರ್ ಬಳಸುತ...
18-09-24 02:52 pm
20-09-24 11:08 pm
Mangalore Correspondent
Mangalore Savad Sullia, NSUI: ಎನ್ಎಸ್ ಯುಐ ರಾಷ್...
20-09-24 10:57 pm
ಕುಂಟಿಕಾನ ಹೆದ್ದಾರಿಯಲ್ಲಿ ಭೀಕರ ಅಪಘಾತ ; ಇಬ್ಬರಿದ್ದ...
20-09-24 10:03 pm
Mangalore, Gurukiran, Actor Darshan: ಮಹಿಳಾ ಶೋ...
20-09-24 09:03 pm
Mangalore, Union Bank of India: ಅಂಬೇಡ್ಕರ್ ವೃತ...
20-09-24 06:56 pm
20-09-24 11:55 am
HK News Desk
Mangalore crime, police, Gold: ಕ್ರಿಸ್ತಿಯನ್ ಅಂ...
18-09-24 10:08 pm
Bangalore fraud, Siddalingaiah Hiremath, Scam...
15-09-24 01:21 pm
MLA Munirathna Arrest: ತಿಂಗಳಿಗೆ 30 ಲಕ್ಷ ಲಂಚಕ್...
14-09-24 06:54 pm
Srimathi Shetty murder case, Mangalore Court...
14-09-24 11:52 am