ಬ್ರೇಕಿಂಗ್ ನ್ಯೂಸ್
25-06-25 04:06 pm HK News Desk ಕ್ರೈಂ
ಮಂಡ್ಯ, ಜೂ 25 : ಸೋಶಿಯಲ್ ಮೀಡಿಯಾವನ್ನ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಳಸುತ್ತಾರೆ. ಗೊತ್ತು ಗುರಿ ಇಲ್ಲದವರಿಗೆಲ್ಲ ಮೆಸೇಜ್ ಮಾಡಿ ಸ್ನೇಹ ಬೆಳೆಸಿಕೊಳ್ಳುವುದು ಈಗ ಕಾಮನ್. ಅದರಂತೆ ಇಲ್ಲೋರ್ವ ಗೃಹಿಣಿ, ಇನ್ಸ್ಟಾದಲ್ಲಿ ಪರಿಚಯವಾದ ಯುವಕನನ್ನ ನಂಬಿ ಸುತ್ತಾಡಲು ಬಂದವಳು ಈಗ ಮಸಣ ಸೇರಿದ್ದಾಳೆ.
ಮಂಡ್ಯದ ಕೆಆರ್ ಪೇಟೆಯ ಕರೋಟಿ ಗ್ರಾಮದಲ್ಲಿ ಲವ್, ಸೆಕ್ಸ್, ಮರ್ಡರ್ ನಡೆದಿದೆ. ಹಾಸನದ ಹೊಸಕೊಪ್ಪಲು ಗ್ರಾಮದ ಪ್ರೀತಿ (30) ಕೊಲೆಯಾದ ಮಹಿಳೆ.


ಮದುವೆಯಾಗಿದ್ರು ಮತ್ತೊರ್ವ ಯುವಕನ ಜೊತೆ ಲವ್ವಿ ಡವ್ವಿಗೆ ಬಿದ್ದ ಗೃಹಿಣಿ ಈಗ ಕೊಲೆಯಾಗಿದ್ದಾಳೆ. ಎಸ್, ಮಂಡ್ಯದ ಕೆಆರ್ ಪೇಟೆಯ ಕರೋಠಿ ಗ್ರಾಮದ ಪುನೀತ್
ಜೊತೆ ಪ್ರೀತಿ ಲವ್ ಮಾಡುತ್ತಿದ್ದಳು. ಇನ್ಸ್ಟಾದಲ್ಲಿ ಶುರುವಾದ ಪ್ರೀತಿ ಇಬ್ಬರ ನಡುವೆ ಲವ್ & ಆಫೇರ್ ಗೆ ನಡೆಸಿದೆ. ಕಳೆದ ಮೂರು ದಿನಗಳ ಹಿಂದೆ ಲವರ್ ಪುನೀತ್ ನೋಡಲು ಮಂಡ್ಯಕ್ಕೆ ಪ್ರೀತಿ ಆಂಟಿ ಬಂದಿದ್ಲು . ಮೈಸೂರು ಸಿಟಿ, KRS ತೋರಿಸಿ ಪುನೀತ್ ಸಕತ್ ಖುಷಿಯಲ್ಲಿದ್ದ. ನಂತರ ಅದೇನಾಯ್ತೋ ಗೊತ್ತಿಲ್ಲ ಕೆಆರ್ ಪೇಟೆಯ ಕತ್ತರಘಟ್ಟ ಅರಣ್ಯದಲ್ಲಿ ಇಬ್ಬರ ನಡುವೆ ಜಗಳವಾಗಿದೆ.
ಜಗಳದ ಬಳಿಕ ಪುನೀತ್ ಪ್ರೀತಿಯನ್ನು ಹತ್ಯೆ ಮಾಡಿದ್ದಾನೆ. ಯಾರಿಗೂ ತಿಳಿಯದಂತೆ ತನ್ನ ಜಮೀನಿನಲ್ಲೇ ಆಕೆಯ ಮೃತ ದೇಹವನ್ನು ಹೂತುಹಾಕಿದ್ದಾನೆ. ಅತ್ತ ಪ್ರೀತಿ ಗಂಡನಿಂದ ಹಾಸನದಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಪ್ರೀತಿ ಗಂಡನ ದೂರು ಆದರಿಸಿ ತನಿಖೆ ಕೈಗೊಂಡ ಪೊಲೀಸರು ಪ್ರೀತಿಯ ಲಾಸ್ ಲೊಕೇಶನ್ ಟ್ರೇಸ್ ಮಾಡಿ ಪುನೀತ್ ನನ್ನ ವಶಕ್ಕೆ ಪಡೆದು ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದ್ದಾಗ ಇಡೀ ಪ್ರಕರಣ ಬಯಲಿಗೆ ಬಂದಿದೆ.
ಇನ್ನು ಹೂತಿಟ್ಟ ಶವ ಹೊರಕ್ಕೆ ತೆಗೆದಿದ್ದು, ಆದಿಚುಂಚನಗಿರಿ ಆಸ್ಪತ್ರೆ ಶವಾಗಾರಕ್ಕೆ ಪ್ರೀತಿ ಮೃತ ದೇಹವನ್ನ ಶಿಫ್ಟ್ ಮಾಡಲಾಗಿದೆ. ವೈದ್ಯರಿಂದ ಪ್ರೀತಿಯ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
What began as a casual Instagram friendship ended in a gruesome crime involving love, betrayal, and murder. In a shocking incident from Karnataka, a woman who travelled to meet her online lover has been found murdered and buried in a forest near Mandya. The victim has been identified as Preethi (30), a resident of Hosakoppalu village in Hassan district. Though married, Preethi allegedly developed an intimate relationship with Puneeth from Karoti village in KR Pete, Mandya, after the two connected on Instagram.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm