ಬ್ರೇಕಿಂಗ್ ನ್ಯೂಸ್
29-12-20 05:19 pm Headline Karnataka News Network ಕ್ರೈಂ
ನವದೆಹಲಿ, ಡಿ.29: ನ್ಯೂ ಇಯರ್ ಪಾರ್ಟಿ ಮಾಡೋಕೆ ಹಣ ಕೊಟ್ಟಿಲ್ಲವೆಂದು ಮೊಮ್ಮಗನೇ ಅಜ್ಜಿಯನ್ನು ಸುತ್ತಿಗೆಯಿಂದ ತಲೆಗೆ ಬಡಿದು ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ. ಮೃತ ಅಜ್ಜಿಯನ್ನು ಸತೀಶ್ ಕುಮಾರಿ(73) ಎಂದು ಗುರುತಿಸಲಾಗಿದೆ.
ದೆಹಲಿಯ ರೋಹ್ಟಾಶ್ ನಗರದಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ. ಪೊಲೀಸರಿಗೆ ಮಾಹಿತಿ ದೊರೆತು ಅಲ್ಲಿಗೆ ತೆರಳಿ ನೋಡಿದಾಗ, ಕುರ್ಚಿಯಲ್ಲಿ ಕುಳಿತಲ್ಲೇ ಅಜ್ಜಿ ಹೆಣವಾಗಿದ್ದರು. ರಕ್ತ ಕೋಡಿಯಂತೆ ಹರಿದು, ಅಪಾರ್ಟ್ಮೆಂಟ್ ಹೊರಗೂ ಬಂದಿತ್ತು. ಶನಿವಾರ ರಾತ್ರಿ 19 ವರ್ಷದ ಹುಡುಗ, ಹೊಸ ವರ್ಷದ ಪಾರ್ಟಿಗೆಂದು ಅಜ್ಜಿಯಲ್ಲಿ ಹಣ ಕೇಳಿದ್ದಾನೆ. ಅದಕ್ಕೆ ಅಜ್ಜಿ ನಿರಾಕರಿಸಿದ್ದು, ಮನೆಯಲ್ಲಿ ಹೋಗಿ ಅಪ್ಪನಲ್ಲಿ ಕೇಳು ಅಂತಾ ಜೋರು ಮಾಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಹುಡುಗ ಅಲ್ಲೇ ಇದ್ದ ಸುತ್ತಿಗೆಯಿಂದ ಅಜ್ಜಿಯ ತಲೆಗೆ ಬಡಿದು, ಆಕೆಯ ಬಳಿಯಿದ್ದ 18 ಸಾವಿರ ಹಣವನ್ನು ಎಗರಿಸಿ ಪರಾರಿಯಾಗಿದ್ದಾನೆ.
ವಿಷಯ ತಿಳಿದು ಅಜ್ಜಿಯ ಹಿರಿಯ ಮಗ ಪೊಲೀಸರನ್ನು ಕರೆಸಿದ್ದಾನೆ. ಪೊಲೀಸರು ಹುಡುಗನನ್ನು ಬಂಧಿಸಿದ್ದು, ನಿಜ ವಿಚಾರ ಬಯಲಿಗೆ ಎಳೆದಿದ್ದಾರೆ. ಆತನ ಮಗನೇ ಕೊಲೆಗಾರ ಅನ್ನುವುದನ್ನು ತೋರಿಸಿದ್ದಾರೆ. ಹುಡುಗ ಇದಕ್ಕೂ ಮೊದಲೇ ಸಾಲ ಮಾಡಿದ್ದ. ಸಾಲದ ಸುಳಿಯಿಂದ ಬೇಸತ್ತು ಅಜ್ಜಿಯಲ್ಲಿ ಹಣ ಕೇಳಲು ಬಂದಿದ್ದ. ಕೊಡದ್ದಕ್ಕೆ ಸಿಟ್ಟಿನಿಂದ ತಲೆಗೇ ಬಡಿದು ಅಲ್ಲಿಂದ ತೆರಳಿದ್ದ.
A 19-year-old man has been arrested for allegedly murdering his 73-year-old grandmother - by hitting her on the head with a hammer - after she refused to give lend him money for a New Year's party, Delhi Police said on Monday.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm