ಬ್ರೇಕಿಂಗ್ ನ್ಯೂಸ್
29-12-20 08:35 pm Mangaluru Correspondent ಕ್ರೈಂ
Photo credits : Representative Image
ಉಳ್ಳಾಲ, ಡಿ.29: ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡೇ ದಿವಸದಲ್ಲಿ ಮತ್ತೆ ಸರ ಎಳೆಯಲು ಯತ್ನ ನಡೆದಿದೆ.
ಬೈಕಲ್ಲಿ ಬಂದ ದುಷ್ಕರ್ಮಿಗಳು ನಡಾರಿನ ಸಾಯಿನಗರದ 18 ವರ್ಷದ ಯುವತಿಯ ಕೊರಳಿನಿಂದ ಸರವನ್ನು ಕದಿಯಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದಾರೆ. ಯುವತಿ ಇಂದು ಸಂಜೆ ಕೆಲಸ ಮುಗಿಸಿ ನಡಾರ್ ಸಾಯಿನಗರದ ರಸ್ತೆಯಾಗಿ ಮನೆ ಕಡೆ ನಡೆದು ಹೋಗುವಾಗ ಎದುರಿನಿಂದ ಕಪ್ಪು ಬಣ್ಣದ ಬೈಕಲ್ಲಿ ಬಂದ ಇಬ್ಬರು ವ್ಯಕ್ತಿಗಳು ಸರ ಎಳೆಯಲು ಪ್ರಯತ್ನಿಸಿದ್ದಾರೆ. ದುಷ್ಕರ್ಮಿಗಳು ಸರ ಎಳೆಯುವ ಯತ್ನದಲ್ಲಿದ್ದಾಗ ಯುವತಿ ಪ್ರತಿಭಟಿಸಿದ್ದು ಈ ವೇಳೆ ವಸ್ತ್ರ ಹರಿದಿದ್ದು ಕುತ್ತಿಗೆಗೆ ಪರಚಿದ ಗಾಯಗಳಾಗಿವೆ.
ಎರಡು ದಿನಗಳ ಹಿಂದೆ ಆದಿತ್ಯವಾರ ಸಂಜೆ ಭಟ್ನಗರದಲ್ಲೂ ಇದೇ ರೀತಿ ಬೈಕಲ್ಲಿ ಬಂದ ಕಳ್ಳರು ಮಹಿಳೆಯ ಸರ ಕದಿಯಲು ಪ್ರಯತ್ನಿಸಿದ್ದರು. ಅದೃಷ್ಟವಶಾತ್ ಸರ ತುಂಡಾಗಿ ಕೆಳಗೆ ಬಿದ್ದು ಗಾಬರಿಗೊಂಡ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದರು.
ಕಳೆದ ಎರಡು ವಾರದಲ್ಲಿ ಉಳ್ಳಾಲ ಭಾಗದಲ್ಲಿ ಯಾರ ಭಯವೂ ಇಲ್ಲದೆ ಒಂಟಿ ಮಹಿಳೆಯರ ಸರ ಎಳೆಯುವ ಕೃತ್ಯಗಳಾಗುತ್ತಿದ್ದು ಪೊಲೀಸರು ಆರೋಪಿಗಳನ್ನು ಹಿಡಿಯಲು ವಿಫಲರಾಗಿದ್ದಾರೆ.
Another Failed chain-snatching attempt has been registered in the Mangalore Ullal Police Station Just in two days. Chain Snatching cases are becoming more comprehensive day by day without any fear
08-06-25 06:03 pm
Bangalore Correspondent
Bhaskar Rao, Cm Siddaramaiah, DK Shivakumar:...
07-06-25 08:04 pm
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
08-06-25 10:51 pm
Mangalore Correspondent
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
08-06-25 10:29 pm
HK News Desk
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm