ಬ್ರೇಕಿಂಗ್ ನ್ಯೂಸ್
04-07-21 01:33 pm Mangaluru Correspondent ಕ್ರೈಂ
ಪುತ್ತೂರು, ಜುಲೈ 4: ಇಲ್ಲಿನ ಕೆಮ್ನಿಂಜೆ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದು ಬಿಯರ್ ಬಾಕ್ಸ್ ಮತ್ತು ಇತರ ಮದ್ಯ ಸಂಗ್ರಹವನ್ನು ವಶಕ್ಕೆ ಪಡೆದಿದ್ದಾರೆ.
ಕಲ್ಲಗುಡ್ಡೆ ನಿವಾಸಿ ಬಾಬು ಪೂಜಾರಿ ಎಂಬವರು ತನ್ನ ಮನೆಯ ಹಿಂಬದಿ ಗುಡ್ಡದಲ್ಲಿ ಗಣೇಶ್ ಎಂಬಾತನ ಜೊತೆ ಸೇರಿ ಮದ್ಯ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಪುತ್ತೂರು ನಗರ ಠಾಣೆ ಪೊಲೀಸರು ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದರು.
ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿ ಒರಿಜಿನಲ್ ಚಾಯ್ಸ್ 180 ಎಂಎಲ್ ಬಾಟಲಿಗಳು -218 (15,260 ರೂ. ಮೌಲ್ಯ), ಅದೇ ಬ್ರಾಂಡಿನ 90 ಎಂಎಲ್ ಬಾಟಲಿ -59 (ಮೌಲ್ಯ 2065 ರೂ.) 180 ಎಂಎಲ್ ಬಿಪಿ ವಿಸ್ಕಿ ಬಾಟಲಿ - 15 (ಮೌಲ್ಯ 2065 ರೂ.) ಬ್ಲಾಕ್ ಫೋರ್ಟ್ ಹೆಸರು ಬರೆದಿರುವ ತಲಾ 330 ಎಂ ಎಲ್ ನ ಬಿಯರ್ ತುಂಬಿದ ಬಾಟಲಿಗಳು -24 (ಅಂದಾಜು ಮೌಲ್ಯ ರೂ. 1,488), BLACK FORT ಎಂದು ಬರೆದಿರುವ ತಲಾ 650 ಎಂ ಎಲ್ ನ ಬಿಯರ್ ತುಂಬಿದ ಬಾಟಲಿಗಳು -19 (ಅಂದಾಜು ಮೌಲ್ಯ ರೂ 2,180), Officer Choice STAR supreme Whisky ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಸ್ಯಾಚೆಟ್ ಗಳು- 5 (ಅಂದಾಜು ಮೌಲ್ಯ ರೂ 430), DSP Black Deluxe Whisky ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಬಾಟಲಿಗಳು – 3, (ಅಂದಾಜು ಮೌಲ್ಯ ರೂ. 525), Mc Dowell’s No 1 ORIGINAL ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಬಾಟಲಿಗಳು -9 (ಅಂದಾಜು ಮೌಲ್ಯ ರೂ 1,780/) ಇವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆರೋಪಿಗಳು ಮದ್ಯ ಮಾರಾಟ ಮಾಡಿ ಬಂದ ರೂ. 800 ಹಣವನ್ನು ವಶಕ್ಕೆ ಪಡೆದಿದ್ದಾರೆ.
Two persons have been arrested by Puttur police on charges of illegally selling liquor. The accused have been identified as Babu Poojary (48) and Ganesha (32), both residents of Kemminje village.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 08:23 pm
HK News Desk
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm