ಬ್ರೇಕಿಂಗ್ ನ್ಯೂಸ್
04-07-21 01:33 pm Mangaluru Correspondent ಕ್ರೈಂ
ಪುತ್ತೂರು, ಜುಲೈ 4: ಇಲ್ಲಿನ ಕೆಮ್ನಿಂಜೆ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದು ಬಿಯರ್ ಬಾಕ್ಸ್ ಮತ್ತು ಇತರ ಮದ್ಯ ಸಂಗ್ರಹವನ್ನು ವಶಕ್ಕೆ ಪಡೆದಿದ್ದಾರೆ.
ಕಲ್ಲಗುಡ್ಡೆ ನಿವಾಸಿ ಬಾಬು ಪೂಜಾರಿ ಎಂಬವರು ತನ್ನ ಮನೆಯ ಹಿಂಬದಿ ಗುಡ್ಡದಲ್ಲಿ ಗಣೇಶ್ ಎಂಬಾತನ ಜೊತೆ ಸೇರಿ ಮದ್ಯ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಪುತ್ತೂರು ನಗರ ಠಾಣೆ ಪೊಲೀಸರು ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದರು.
ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿ ಒರಿಜಿನಲ್ ಚಾಯ್ಸ್ 180 ಎಂಎಲ್ ಬಾಟಲಿಗಳು -218 (15,260 ರೂ. ಮೌಲ್ಯ), ಅದೇ ಬ್ರಾಂಡಿನ 90 ಎಂಎಲ್ ಬಾಟಲಿ -59 (ಮೌಲ್ಯ 2065 ರೂ.) 180 ಎಂಎಲ್ ಬಿಪಿ ವಿಸ್ಕಿ ಬಾಟಲಿ - 15 (ಮೌಲ್ಯ 2065 ರೂ.) ಬ್ಲಾಕ್ ಫೋರ್ಟ್ ಹೆಸರು ಬರೆದಿರುವ ತಲಾ 330 ಎಂ ಎಲ್ ನ ಬಿಯರ್ ತುಂಬಿದ ಬಾಟಲಿಗಳು -24 (ಅಂದಾಜು ಮೌಲ್ಯ ರೂ. 1,488), BLACK FORT ಎಂದು ಬರೆದಿರುವ ತಲಾ 650 ಎಂ ಎಲ್ ನ ಬಿಯರ್ ತುಂಬಿದ ಬಾಟಲಿಗಳು -19 (ಅಂದಾಜು ಮೌಲ್ಯ ರೂ 2,180), Officer Choice STAR supreme Whisky ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಸ್ಯಾಚೆಟ್ ಗಳು- 5 (ಅಂದಾಜು ಮೌಲ್ಯ ರೂ 430), DSP Black Deluxe Whisky ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಬಾಟಲಿಗಳು – 3, (ಅಂದಾಜು ಮೌಲ್ಯ ರೂ. 525), Mc Dowell’s No 1 ORIGINAL ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಬಾಟಲಿಗಳು -9 (ಅಂದಾಜು ಮೌಲ್ಯ ರೂ 1,780/) ಇವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆರೋಪಿಗಳು ಮದ್ಯ ಮಾರಾಟ ಮಾಡಿ ಬಂದ ರೂ. 800 ಹಣವನ್ನು ವಶಕ್ಕೆ ಪಡೆದಿದ್ದಾರೆ.
Two persons have been arrested by Puttur police on charges of illegally selling liquor. The accused have been identified as Babu Poojary (48) and Ganesha (32), both residents of Kemminje village.
08-12-25 11:26 am
Bangalore Correspondent
Gangavati Accident, Koppal: ಪ್ರಿ ವೆಡ್ಡಿಂಗ್ ಶೂ...
07-12-25 10:21 pm
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
Dog Attack, Davangere: ಮಹಿಳೆ ಮೇಲೆ ರಾಟ್ ವೀಲರ್...
06-12-25 12:33 pm
Dharwad Accident, Police Inspector: ಧಾರವಾಡ; ಡ...
05-12-25 11:20 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
08-12-25 04:52 pm
Mangalore Correspondent
ಬಂಡವಾಳ ಇಲ್ಲದೆ ಆದಾಯದ ಅವಕಾಶ ; ಎಸ್ಸೆಸ್ಸೆಲ್ಸಿ, ಪಿ...
08-12-25 01:42 pm
ಮುಂದುವರಿದ ಇಂಡಿಗೋ ಬಿಕ್ಕಟ್ಟು ; ಮಂಗಳೂರಿನಲ್ಲಿ ಡಿ....
08-12-25 11:23 am
ಉಡುಪಿ ಶ್ರೀಕೃಷ್ಣ ಮಠಕ್ಕೆ ಆಂಧ್ರಪ್ರದೇಶ ಡಿಸಿಎಂ ಪವನ...
07-12-25 10:45 pm
Inayat Ali, Mangalore Notice: ನ್ಯಾಶನಲ್ ಹೆರಾಲ್...
07-12-25 03:02 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm