ಬ್ರೇಕಿಂಗ್ ನ್ಯೂಸ್
28-09-21 04:22 pm Headline Karnataka News Network ಕ್ರೈಂ
ಸೇಲಂ, ಸೆ.28: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಮಕ್ಕಳನ್ನು ಸಾಯಿಸಿ ಮರಕ್ಕೆ ನೇಣು ಹಾಕಿಸಿದ್ದು, ಬಳಿಕ ತಾನೂ ಸಾಯುವ ಮೊದಲು ಅದನ್ನು ತೋರಿಸಿ ವಿಡಿಯೋ ಮಾಡಿದ್ದಾನೆ.
33 ವರ್ಷದ ವ್ಯಕ್ತಿಯಾಗಿರುವ ಮಂಗಳಪಟ್ಟಿ ನಿವಾಸಿಯಾಗಿದ್ದು, 13 ವರ್ಷಗಳಿಂದ ಹೊಟೇಲಿನಲ್ಲಿ ಕೆಲಸದಲ್ಲಿದ್ದ. ಹತ್ತು ದಿನಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲೇ ಉಳಿದಿದ್ದ. ಈ ಸಂದರ್ಭದಲ್ಲಿ ಪತ್ನಿ ಬೇರೆ ಯಾರದ್ದೋ ಜೊತೆಯಲ್ಲಿ ಗುಪ್ತವಾಗಿ ಮಾತನಾಡುತ್ತಿದ್ದನ್ನು ಕಂಡಿದ್ದ ಪತಿ, ಅದರಿಂದ ಸಂಶಯಪಟ್ಟಿದ್ದ. ಇದೇ ವಿಚಾರದಲ್ಲಿ ಪತ್ನಿ ಜೊತೆ ಜಗಳವನ್ನೂ ಮಾಡಿದ್ದಾನೆ.
ಆನಂತರ, ಆತ ಯಾರೇ ಆಗಿದ್ದರೂ, ನೀನು ಆ ರೀತಿ ಮಾತನಾಡುವುದನ್ನು ಬಿಟ್ಟುಬಿಡಬೇಕು ಎಂದು ಪತಿ ಷರತ್ತು ಹಾಕಿದ್ದ. ಆದರೆ, ಪತ್ನಿಯ ಮೋಸದಾಟ ಮುಂದುವರಿದಿದ್ದ ಬಗ್ಗೆ ಶಂಕೆಯಲ್ಲಿ ಪತಿ ರೋಸಿ ಹೋಗಿದ್ದ. ಮೊನ್ನೆ ಭಾನುವಾರ ಸಂಜೆ ಪತ್ನಿ ಮನೆಯಲ್ಲಿದ್ದಾಗ, ಹತ್ತಿರದ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದು, ಜೊತೆಗೆ 9 ವರ್ಷದ ಮಗ ಮತ್ತು 5 ವರ್ಷದ ಪುತ್ರಿಯನ್ನೂ ಕರೆದೊಯ್ದಿದ್ದಾನೆ. ಜೊತೆಗೆ, ಪತ್ನಿಯ ಮೊಬೈಲನ್ನೂ ಹಿಡಿದುಕೊಂಡು ಹೋಗಿದ್ದ.
ಆದರೆ, ಮಕ್ಕಳ ಜೊತೆಗೆ ತೆರಳಿದ್ದ ಪತಿ ಮರಳಿರಲಿಲ್ಲ. ನಾಪತ್ತೆಯಾಗಿದ್ದ ಬಗ್ಗೆ ಮರುದಿನ ಪತ್ನಿ ಪೊಲೀಸ್ ದೂರು ದಾಖಲು ಮಾಡಿದ್ದಳು. ಪೊಲೀಸರು ಹುಡುಕಾಡಿದಾಗ ಮಾವಿನ ತೋಟದಲ್ಲಿ ಮಕ್ಕಳು ಮತ್ತು ತಂದೆಯ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಅಲ್ಲದೆ, ತನ್ನ ಮೊಬೈಲಿನಲ್ಲಿ ಕೊನೆಯ ಬಾರಿಗೆ ಪತ್ನಿಯನ್ನು ಉದ್ದೇಶಿಸಿ ವಿಡಿಯೋ ಮಾಡಿದ್ದು, ನಿನಗೆ ನಾವು ಸಾಯಬೇಕೆಂಬ ಬಯಕೆ ಇತ್ತಲ್ಲ. ಈಗ ನೋಡು ನಾವು ಸತ್ತಿದ್ದೇವೆ ಎಂದು ಹೇಳುತ್ತಾ ಸಾವಿಗೆ ಶರಣಾಗಿದ್ದಾನೆ.
A man in Tamil Nadu suspected his wife's character and felt that his wife was having an affair elsewhere. On this suspicion, he hanged his children, 9 and 5, from a tree and sent the video to relatives. The incident has come to light from Salem District in Tamil Nadu. Murugan, 33, was married to Murugeshwari and had two children, including a 9-year-old boy and a 5-year-old girl. Murugan had been working in a restaurant for 13 years.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
27-07-25 03:26 pm
Bangalore Correspondent
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm