ಬ್ರೇಕಿಂಗ್ ನ್ಯೂಸ್
16-11-21 04:47 pm Mangaluru Correspondent ಕ್ರೈಂ
ಸುಳ್ಯ, ನ.16: ತನ್ನನ್ನು ಹಿಂದು ಎಂದು ಹೇಳಿಕೊಂಡು ನಂಬಿಸಿ ಗೆಳೆತನ ಸಾಧಿಸಿದ್ದಲ್ಲದೆ, ಮಡಿಕೇರಿಗೆ ಕರೆದೊಯ್ದು ದುರ್ನಡತೆ ತೋರಿದ್ದಾಗಿ ಯುವತಿಯೊಬ್ಬಳು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಯುವತಿ ದೂರಿನಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮಡಿಕೇರಿ ನಿವಾಸಿ ತಸ್ಲೀಮ್ ಎಂಬುದಾಗಿ ತಿಳಿದುಬಂದಿದೆ.
ಎರಡು ತಿಂಗಳ ಹಿಂದೆ ಫೇಸ್ಬುಕ್ ಜಾಲತಾಣದಲ್ಲಿ ಯುವಕನ ಪರಿಚಯ ಆಗಿತ್ತು. ತನ್ನ ಹೆಸರನ್ನು ಕೌಶಲ್ ಎಂದು ಹೇಳಿಕೊಂಡಿದ್ದ ಯುವಕ, ಸ್ನೇಹ ಬೆಳೆಸಿದ್ದ. ಮೊಬೈಲಿನಲ್ಲಿ ಮಾತನಾಡುತ್ತಾ ಹತ್ತಿರವಾಗಿದ್ದ ಯುವಕ, ನ.11ರಂದು ಸುಳ್ಯಕ್ಕೆ ಬೈಕಿನಲ್ಲಿ ಬಂದಿದ್ದಾನೆ. ಅಲ್ಲದೆ, ನಾವು ಬೈಕಿನಲ್ಲಿ ರೈಡ್ ಹೋಗುವ ಎಂದು ಹೇಳಿ ನೇರವಾಗಿ ಮಡಿಕೇರಿಗೆ ಕರೆದೊಯ್ದಿದ್ದಾನೆ.
ಮಡಿಕೇರಿಯಲ್ಲಿ ಪಾರ್ಕ್ ಒಂದಕ್ಕೆ ಕರೆದೊಯ್ದು ಅಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ, ತನ್ನ ಕೆಲಸ ಮುಗಿಸಿದ ಬಳಿಕ ತಾನು ಮುಸ್ಲಿಂ ಎಂದು ಹೇಳಿದ್ದಲ್ಲದೆ, ಈ ಬಗ್ಗೆ ಬೇರೆಯವರಿಗೆ ಹೇಳಿದರೆ ಜೀವ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದ. ಯುವತಿ ಬಳಿಕ ಮಡಿಕೇರಿಯಿಂದ ಮರಳಿ ಸುಳ್ಯಕ್ಕೆ ಬಂದಿದ್ದಳು. ಆನಂತರ ಪೊಲೀಸರಿಗೆ ದೂರು ನೀಡಿದ್ದಾಳೆ.
ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದಾಗ ಇಂಜಿನಿಯರಿಂಗ್ ವಿದ್ಯಾರ್ಥಿ ಅನ್ನುವುದನ್ನು ಹೇಳಿದ್ದಾನೆ. ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.
The police here have taken a youth into custody on the basis of a complaint filed by a lady. The girl claimed that the youth falsely told her that he was a Hindu, earned her trust, moved around with her and behaved indecently.
07-09-25 07:43 pm
Bangalore Correspondent
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
07-09-25 08:33 pm
HK News Desk
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
07-09-25 11:24 pm
Mangalore Correspondent
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm