ಬ್ರೇಕಿಂಗ್ ನ್ಯೂಸ್
24-01-22 08:52 pm Mangalore Correspondent ಕ್ರೈಂ
ಮಂಗಳೂರು, ಜ.24 : ಕೆಎಸ್ಆರ್ ಪಿ ವಿಭಾಗದಲ್ಲಿ ಪೊಲೀಸ್ ಹುದ್ದೆ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಿದ್ದ ನಿವೃತ್ತ ಯೋಧನೊಬ್ಬ ತನ್ನ ಸೇವೆಯ ಕುರಿತ ದಾಖಲಾತಿಯಲ್ಲಿ ಫೋರ್ಜರಿ ಮಾಡಿರುವುದು ಕಂಡುಬಂದಿದ್ದು, ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ವಿಭಾಗದ ಕೆಎಸ್ಆರ್ ಪಿ ಯೂನಿಟ್ ಅಸೈಗೋಳಿಯಲ್ಲಿದ್ದು, ಅಲ್ಲಿನ ಕೇಂದ್ರಕ್ಕೆ ಸೇರ್ಪಡೆಯಾಗಲು ಚಿತ್ರದುರ್ಗದ ವಸಂತ ಕುಮಾರ್ ಎಂಬ ವ್ಯಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಜೊತೆಗೆ ತನ್ನ ಸೇವಾವಧಿ, ಶಿಕ್ಷಣ ಇನ್ನಿತರ ದಾಖಲಾತಿಗಳನ್ನು ನೀಡಿದ್ದ.
ಆಯ್ಕೆ ಪ್ರಕ್ರಿಯೆ ವೇಳೆ ಆತ ನೀಡಿದ್ದ ದಾಖಲಾತಿಗಳನ್ನು ಆಯಾ ವಿಭಾಗಕ್ಕೆ ಪರಿಶೀಲನೆಗಾಗಿ ಕಳಿಸಿಕೊಡಲಾಗಿತ್ತು. ಈ ವೇಳೆ, ವಸಂತ ಕುಮಾರ್ ತಾನು ಸಿಆರ್ ಪಿಎಫ್ ಪಡೆಯಲ್ಲಿ ಸೇವೆ ಸಲ್ಲಿಸಿದ್ದಾಗಿನ ಅವಧಿಯ ನಿರ್ವಹಣಾ ಪತ್ರದಲ್ಲಿ ಪೋರ್ಜರಿ ಮಾಡಿದ್ದು ಕಂಡುಬಂದಿದೆ. ಸೇವಾವಧಿಯಲ್ಲಿ ಕುಡಿತದ ಚಟ ಹೊಂದಿದ್ದರಿಂದ ಬ್ಯಾಡ್ ಎಂದು ನಮೂದಿಸಿದ್ದನ್ನು ತಿದ್ದಿ ಗುಡ್ ಎಂದು ಮಾಡಿಕೊಂಡಿದ್ದ.
ಸರಕಾರಿ ದಾಖಲೆಯನ್ನು ತಿದ್ದಿ ಪೋರ್ಜರಿ ಮಾಡಿದ್ದಲ್ಲದೆ, ಸರಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಮೋಸ ಎಸಗಿದ ವಿಚಾರದಲ್ಲಿ ಕೆಎಸ್ಆರ್ ಪಿ ಕಮಾಂಡೆಂಟ್ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಕೊಣಾಜೆ ಠಾಣೆಯಲ್ಲಿ ಆತನ ಪೋರ್ಜರಿ ದಾಖಲೆ ಬಗ್ಗೆ ಎಫ್ಎಸ್ ಎಲ್ ಮಾಡಲು ನೀಡಲಾಗಿದ್ದು ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
Mangalore Ex Military Man forges conduct certificate to Join KSRP Police department, FIR has been filed against Vasant Kumar native of Chitradura at Konaje Police Station. He had forged the conduct certificate issued by the Military Department. His conduct was issued as bad which he tried to forge as good.
27-06-25 02:46 pm
HK News Desk
ಹಾಸನದಲ್ಲಿ ಮುಂದುವರೆದ ಹೃದಯಾಘಾತ ಪ್ರಕರಣಗಳು ; 22ರ...
26-06-25 10:37 pm
Heart Attack, Hassan District: ಹಾಸನ ಜಿಲ್ಲೆಯಲ್...
26-06-25 02:15 pm
ಬೈಕ್ ಟ್ಯಾಕ್ಸಿ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್...
26-06-25 12:44 pm
Bangalore Old Couple Suicide, Crime: ಬೆಂಗಳೂರಲ...
25-06-25 10:32 pm
27-06-25 01:44 pm
HK News Desk
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
26-06-25 10:08 pm
Mangalore Correspondent
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
26-06-25 10:49 pm
Mangalore Correspondent
Varkady, Manjeshwar Crime, Son Kills Mother:...
26-06-25 05:32 pm
Mangalore Youth, IIT Bombay Campus, Crime Bra...
26-06-25 02:54 pm
“Pastor Alwyn Dmello, Mangalore: The Foreign...
26-06-25 12:42 am
Puttur rape, Crime: ಸಹಪಾಠಿ ವಿದ್ಯಾರ್ಥಿನಿಯನ್ನು...
25-06-25 11:11 pm