ಬ್ರೇಕಿಂಗ್ ನ್ಯೂಸ್
24-02-22 12:35 pm Mangalore Correspondent ಕ್ರೈಂ
ವಿಟ್ಲ, ಫೆ.24 : ಕುಡಿದು ಬಂದು ಗಲಾಟೆ ನಡೆಸುತ್ತಿದ್ದ ಮಗನನ್ನು ತಂದೆಯೇ ಮಚ್ಚಿನ ಹಿಡಿಯಿಂದ ಹೊಡೆದು ಕೊಲೆಗೈದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಬಳಿಯ ಚಂದಳಿಕೆಯ ಕಾಂತಮೂಲೆ ಎಂಬಲ್ಲಿ ನಡೆದಿದೆ.
ಕಾಂತಮೂಲೆ ನಿವಾಸಿ ದಿನೇಶ್ ಗೌಡ ಮಾಡತ್ತಾರು (45) ಕೊಲೆಯಾದ ವ್ಯಕ್ತಿ. ಬುಧವಾರ ರಾತ್ರಿ ತಂದೆ ವಸಂತ ಗೌಡ ಕೊಲೆಗೈದಿದ್ದು ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಇವರ ಇನ್ನೊಬ್ಬ ಮಗ ಮುರಳಿ ಪ್ರತ್ಯೇಕ ವಾಸವಿದ್ದು ತಂದೆಯ ಕೃತ್ಯದ ಬಗ್ಗೆ ಸ್ಥಳೀಯ ನೀಲಪ್ಪ ಗೌಡ ಎಂಬವರು ಫೋನ್ ಮಾಡಿ ತಿಳಿಸಿದ್ದರು. ಅದರಂತೆ, ಮುರಳಿ ತಂದೆಯ ಮನೆಗೆ ತೆರಳಿದಾಗ ಹೊರಭಾಗದಲ್ಲಿ ಕೈಕಾಲುಗಳಲ್ಲಿ ರಕ್ತ ಮಾಡಿಕೊಂಡು ಕುಳಿತಿದ್ದರು. ದಿನೇಶ ಎಲ್ಲಿದ್ದಾನೆಂದು ಕೇಳಿದಾಗ, ಒಳಗೆ ಹೋಗಿ ನೋಡುವಂತೆ ತಿಳಿಸಿದ್ದು ದಿನೇಶನ ಮೃತದೇಹ ಮನೆಯ ಕೋಣೆಯ ಮಂಚದಲ್ಲಿ ನಗ್ನ ಸ್ಥಿತಿಯಲ್ಲಿ ಕಂಡುಬಂದಿತ್ತು.
ಕುಡಿತದ ಚಟ ಹೊಂದಿದ್ದ ದಿನೇಶ ನಿದ್ರಿಸಿದ್ದಾಗ ತಂದೆಯೇ ಮರದ ದೊಣ್ಣೆಯಿಂದ ಹೊಡೆದು ಕೊಲೆಗೈದಿದ್ದಾರೆ. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಮುರಳಿ ಪೊಲೀಸರಿಗೆ ದೂರು ನೀಡಿದ್ದಾರೆ.
The lifeless body of a man who was found to have been murdered, was recovered from a house in Kanthamoole, Chandalike, Vittal in the taluk. The man who lost life in this incident has been identified as Dinesh (45) from Kanthamoole. Dinesh was found to have been murdered inside a room in his house. The said house was inhabited by Dinesh and his father, Vasanth Gowda. Therefore the needle of suspicion is on the victim's father.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm