ಬ್ರೇಕಿಂಗ್ ನ್ಯೂಸ್
29-05-22 02:34 pm HK News Desk ಕರ್ನಾಟಕ
ಕಲಬುರ್ಗಿ, ಮೇ 29 : ತಂದೆಯ ಕುಡಿತದ ಚಟ ಬಿಡಿಸಲು ಬಜ್ಜಿಯೊಂದಿಗೆ ಬೆರೆಸಿಟ್ಟಿದ್ದ ಔಷಧಿಯನ್ನು ಸೇವಿಸಿದ ಬಾಲಕ ದುರಂತ ಸಾವನ್ನಪ್ಪಿದ ಘಟನೆ ಕಲಬುರಗಿಯ ವಾಡಿ ಪಟ್ಟಣದಲ್ಲಿ ನಡೆದಿದೆ.
ಬಸವನಕಣಿ ಏರಿಯಾ ನಿವಾಸಿ 8 ವರ್ಷದ ವಿಷ್ಣು ಸಾವನ್ನಪ್ಪಿದ ಬಾಲಕ. ಔಷಧ ಮಿಕ್ಸ್ ಮಾಡಿ ತಂದೆಗೆ ನೀಡಲೆಂದು ಇಟ್ಟಿದ್ದ ಮಿರ್ಚಿ ಬಜ್ಜಿಯನ್ನು ಬಾಲಕ ಅಚಾನಕ್ಕಾಗಿ ಸೇವಿಸಿದ್ದಾನೆ ಎನ್ನಲಾಗುತ್ತಿದ್ದು ದುರಂತ ಸಾವು ಕಂಡಿದ್ದಾನೆ.
ಬಾಲಕನ ತಂದೆ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದರಿಂದ ಚಟ ಬಿಡಿಸಲು ಔಷಧ ಮಿಶ್ರಿತ ಬಜ್ಜಿಯನ್ನು ತಯಾರಿಸಲಾಗಿತ್ತು. ಔಷಧ ಮಿಕ್ಸ್ ಮಾಡಿ ಇಡಲಾಗಿದ್ದ ಬಜ್ಜಿಯನ್ನು ಬಾಲಕ ತಿಳಿಯದೇ ಸೇವಿಸಿದ್ದ. ಬಜ್ಜಿ ಸೇವಿಸಿದ ನಂತರ ಬಾಲಕನಿಗೆ ತೀವ್ರ ವಾಂತಿ ಬೇಧಿಯಾಗಿತ್ತು. ವಾಂತಿ ಬೇಧಿ ನಂತರ ಅಸ್ವಸ್ಥನಾಗಿ ಸಾವನ್ನಪ್ಪಿದ್ದಾನೆ. ವಾಡಿ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Kalaburgi Eight year old boy consumes anti alcohol medicine of father and dies. After severe vomit and lose motion he breathed his last.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm