ಬ್ರೇಕಿಂಗ್ ನ್ಯೂಸ್
14-02-23 08:33 pm HK News Desk ಕರ್ನಾಟಕ
ಚಿಕ್ಕಮಗಳೂರು, ಫೆ.14: ಚಿಕ್ಕಮಗಳೂರು ಮೂಲದ ಶಾನ್ ಡಿಸೋಜ ಬಿಲ್ ಕ್ಲಿಂಟನ್ ಫೌಂಡೇಶನ್ ಕೊಡಮಾಡುವ ಗ್ಲೋಬಲ್ ಇನೀಶಿಯೇಟಿವ್ ಅವಾರ್ಡ್ ಸ್ಕಾಲರ್ ಶಿಪ್ ಗೆ ಆಯ್ಕೆಯಾಗಿದ್ದಾರೆ. ಕೊಂಕಣಿ ಮಾತನಾಡುವ ವ್ಯಕ್ತಿ ಇದೇ ಮೊದಲ ಬಾರಿ ಈ ಅವಾರ್ಡ್ ಪಡೆದಿದ್ದಾರೆ.
ಶಾನ್ ಡಿಸೋಜ ನಿಕೋಲಸ್ ಸೋಶಿಯಲ್ ವೆಲ್ಫೇರ್ ಸೊಸೈಟಿ ಸಂಸ್ಥೆಯ ಸಹ ಪ್ರವರ್ತಕ. ಶಾನ್ ಡಿಸೋಜ ಅವರ ಅಜ್ಜ ನಿಕೋಲಸ್ ಡಿಸೋಜ ಚಿಕ್ಕಮಗಳೂರು ನಗರ ಪಂಚಾಯತಿನಲ್ಲಿ ಮೊದಲ ಅಧ್ಯಕ್ಷರಾಗಿದ್ದರು. ಸಾಮಾಜಿಕ ಬದಲಾವಣೆಯಲ್ಲಿ ಗುಣಾತ್ಮಕ ಮಾದರಿಗಳ ಬಗ್ಗೆ ವಿಶೇಷ ಸಾಧನೆ ಮಾಡಲು ತೊಡಗುವ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಈ ಸ್ಕಾಲರ್ ಶಿಪ್ ಗೆ ಆಯ್ಕೆ ಮಾಡಲಾಗುತ್ತದೆ.
ಶಾನ್ ಡಿಸೋಜ ಜಾಗತಿಕ ಮಟ್ಟದಲ್ಲಿ ಇತರ 800 ಮಂದಿಯ ಜೊತೆಗೆ ಈ ಸ್ಕಾಲರ್ಶಿಪ್ ಗಿಟ್ಟಿಸಲು ಪೈಪೋಟಿ ನಡೆಸಿದ್ದರು. 2025ರ ವೇಳೆಗೆ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ಮತ್ತು ಯುವಜನರ ಮಾನಸಿಕ ಆರೋಗ್ಯ ಹೆಚ್ಚಿಸುವ ಕುರಿತ ವರದಿಯನ್ನು ತಯಾರಿಸಲು ಮುಂದಾಗಿರುವ ಶಾನ್ ಡಿಸೋಜ ಅವರಿಗೆ ಬಿಲ್ ಕ್ಲಿಂಟನ್ ಫೌಂಡೇಶನ್ನಿಂದ ಒಂದು ವರ್ಷದ ಅವಧಿಯ ಸ್ಕಾಲರ್ ಶಿಪ್ ಸಿಗಲಿದೆ.
Co-founder of NSWS (Nicholas Social Welfare Society) Shaun D’Souza is selected for the scholarship of Global Initiative Award given by Bill Clinton Foundation, according to Newsmeter.in. This is for the first time that a Konkani speaking youth is selected for this coveted award. Shaun’s grandfather late Nicholas D’Souza was the first chairperson of Chikkamagaluru Town Planning. Shaun is the son of Benedict Stevenson D’Souza and Anna Diana D’Souza couple of Chikkamagaluru.
25-12-25 08:00 pm
Bangalore Correspondent
Chitradurga Seabird Bus accident: ಚಿತ್ರದುರ್ಗ...
25-12-25 06:26 pm
SeaBird Bus Fire Accident, Chitradurga: ಕಂಟೈನ...
25-12-25 12:12 pm
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
25-12-25 10:54 pm
Mangalore Correspondent
ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ ; ನವ ವರ್ಷ- ನ...
24-12-25 10:30 pm
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm