ಬ್ರೇಕಿಂಗ್ ನ್ಯೂಸ್
14-05-23 04:11 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 14 : ದೇಶವನ್ನು ತನ್ನತ್ತ ತಿರುಗಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ಕಾಂಗ್ರೆಸ್ 136 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಇದು 35 ವರ್ಷಗಳ ಬಳಿಕ ರಾಜ್ಯದಲ್ಲಿ ಒಂದೇ ಪಕ್ಷಕ್ಕೆ ಸಿಕ್ಕಿರುವ ಅತಿ ಹೆಚ್ಚು ಸ್ಥಾನಗಳು.
ಚುನಾವಣೆಯಲ್ಲಿ ಜಾತಿಯನ್ನು ಪ್ರಮುಖ ಮಾನದಂಡವಾಗಿಟ್ಟು ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿತ್ತು. ಇದೀಗ ಆ ಪ್ಲಾನ್ ವರ್ಕೌಟ್ ಆಗಿದೆ. ನಿರೀಕ್ಷೆಯಂತೆ ಬಹುತೇಕರು ಜಯ ಸಾಧಿಸಿದ್ದಾರೆ. ಕಾಂಗ್ರೆಸ್ 51 ಲಿಂಗಾಯತರಿಗೆ, 45 ಒಕ್ಕಲಿಗ ಹಾಗೂ 15 ಮುಸ್ಲಿಮರಿಗೆ, 7 ಮಂದಿ ಬ್ರಾಹ್ಮಣ ಸಮುದಾಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಬಿಲ್ಲವ - ಈಡಿಗ ಸಮುದಾಯಕ್ಕೆ 7, ಬಂಟ ಸಮುದಾಯಕ್ಕೆ 5, ಕ್ರೈಸ್ತ ಸಮುದಾಯಕ್ಕೆ 3, ಗೊಲ್ಲ ಸಮುದಾಯಕ್ಕೆ 2, ಮರಾಠರಿಗೆ 4, ರಜಪೂತರಿಗೆ 2, ರೆಡ್ಡಿಗಳಿಗೆ 3 ಮಂದಿಗೆ ಟಿಕೆಟ್ ನೀಡಲಾಗಿತ್ತು.
ಕುರುಬ ಸಮುದಾಯದ 14 ಮಂದಿಗೆ, ವಾಲ್ಮೀಕಿ- 16, ಎಸ್ ಸಿ ಎಡ- 10, ಎಸ್ ಸಿ ಬಲ- 15, ಉಪ್ಪಾರ- 1, ವೈಶ್ಯ - 1, ಕೊಡವ -1 ಬೆಸ್ತ-ಕೋಲಿ- ಮೊಗವೀರ ಸಮುದಾಯದ 5 ಮಂದಿಗೆ ಟಿಕೆಟ್ ನೀಡಲಾಗಿತ್ತು. ಫಲಿತಾಂಶದಲ್ಲಿ ರಾಜ್ಯದ ಪ್ರಬಲ ಜಾತಿಗಳಾದ ಲಿಂಗಾಯಿತ ಸಮುದಾಯದಿಂದ 39 ಮಂದಿ ಜಯಶಾಲಿಯಾದರೆ, ಒಕ್ಕಲಿಗ ಸಮುದಾಯದಿಂದ 21 ಮಂದಿ ಆರಿಸಿ ಬಂದಿದ್ದಾರೆ.
ಕುರುಬ ಸಮುದಾಯದ 8, ಎಸ್ಟಿ 15, ಬ್ರಾಹ್ಮಣ ಸಮುದಾಯದಿಂದ 3, ರೆಡ್ಡಿ ಸಮುದಾಯದ 3, ಎಸ್ಸಿ ಎಡ 6, ಎಸ್ಸಿ ಬಲ 11, ಎಸ್ಸಿ ಬೋವಿ-3, ಎಸ್ಸಿ ಲಮಾಣಿ 1, ಕೊರ್ಚ 1, ಬಿಲ್ಲವ 1, ಈಡಿಗ 3, ಮಾರಾಟ 2, ರಜಪೂತ್1, ಉಪ್ಪಾರ 1, ಬೆಸ್ತ 1, ಬಂಟ, ಕೊಡವ, ಜೈನ್ ಸಮೂದಾಯದ ತಲಾ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇನ್ನು ಟಿಕೆಟ್ ಪಡೆದಿದ್ದ 15 ಮುಸ್ಲಿಂ ಅಭ್ಯರ್ಥಿಗಳಲ್ಲಿ 9 ಮಂದಿ ಜಯ ಸಾಧಿಸಿದ್ದಾರೆ. ಒಬ್ಬ ಕ್ರಿಸ್ಚಿಯನ್ ಅಭ್ಯರ್ಥಿ ಕೂಡ ಗೆಲುವು ಸಾಧಿಸಿದ್ದಾರೆ.
How did Lingayats vote to congress which account for 17 per cent of Karnataka's population and can potentially swing outcomes in around 80 seats. Of these, the Congress won 53 seats, the BJP 20. Overall, the Congress won 135 of the 224 assembly seats.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm