ಬ್ರೇಕಿಂಗ್ ನ್ಯೂಸ್
01-07-23 02:16 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 1: ಅನ್ನ, ನೀರಿಲ್ಲದೆ ಮನುಷ್ಯ ಬದುಕುವುದು ಕಷ್ಟ. ಆದರೆ ಅರ್ಜೆಂಟೀನಾದ ಯೋಗ ಸಾಧಕರೊಬ್ಬರು ಬರೋಬ್ಬರಿ 17 ವರ್ಷಗಳಿಂದ ಅನ್ನ, ನೀರು ಸೇವಿಸದೇ ಬದುಕು ನಡೆಸುತ್ತಿದ್ದಾರೆ. ವಿಕ್ಟರ್ ಟ್ರುವಿಯಾನೋ ಎಂಬ ಈ ಸಾಧಕ ಸತತ 17 ವರ್ಷಗಳಿಂದ ನೀರು, ಆಹಾರ ಸೇವಿಸದೆ ಕೇವಲ ಗಾಳಿ ಸೇವನೆಯಿಂದ ಬದುಕುತ್ತಿದ್ದು ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದ್ದಾರೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.
46 ವರ್ಷದ ಸಾಧಕರನ್ನು ಪತ್ರಿಕೆ ಮಾತನಾಡಿಸಿದ್ದು ಆತನ ಅನುಭವಗಳನ್ನು ದಾಖಲಿಸಿದೆ. ''ನನಗೆ ಹಸಿವು ಎನ್ನುವುದೇ ಗೊತ್ತಿಲ್ಲ. ಹಸಿವಾದರೆ ಖಂಡಿತ ಊಟ ಮಾಡುತ್ತೇನೆ, ಯೋಗದ ಮೂಲಕ ಹಸಿವನ್ನು ಗೆದ್ದಿದ್ದೇನೆ. ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಬಾರಿ ಸ್ನಾನ ಮಾಡುವುದು ನನ್ನ ಅಭ್ಯಾಸ. ಬಿಸಿ ನೀರು ಮತ್ತು ತಣ್ಣೀರಿನಿಂದ ಪ್ರತಿ ಬಾರಿ 7 ನಿಮಿಷ ಸ್ನಾನ ಮಾಡುತ್ತೇನೆ. ಬಿಸಿ ನೀರಿನಿಂದ ಸ್ನಾನ ಮಾಡಿದಾಗ ಕೊನೆಯ ಒಂದು ನಿಮಿಷ ತಣ್ಣೀರು ಸ್ನಾನ ಕಡ್ಡಾಯ. ಹೀಗೆ ಮಾಡುವುದರಿಂದ ದೇಹದೊಳಗೆ ನೀರು ಹೋಗುತ್ತದೆ, ಜೀವಿಸುವುದಕ್ಕೆ ಅಷ್ಟು ಸಾಕು' ಎಂದು ವಿಕ್ಟರ್ ಹೇಳಿದ್ದಾರೆ.
''ನಾನು ಆಹಾರ, ನೀರು ಬಿಟ್ಟು 17 ವರ್ಷಗಳಾದವು. ಇದಕ್ಕೂ ಮೊದಲು ಒಂದು ವರ್ಷ ಕೇವಲ ಜ್ಯೂಸ್ ಮತ್ತು ಟೀ ಕುಡಿದು ಬದುಕಿದ್ದೆ. ನಿಧಾನವಾಗಿ ಆಹಾರ ಸೇವಿಸದೆ ಸಮಯ ಕಳೆಯಲಾರಂಭಿಸಿದೆ. ಅದೇ ರೂಢಿಯಾಗಿ ಬಂತು. ನಾಲ್ಕನೇ ವಯಸ್ಸಿನಲ್ಲೇ ವಯಲಿನ್ ನುಡಿಸುವುದನ್ನು ಕಲಿತಿದ್ದೆ. ಚಿಕ್ಕ ವಯಸ್ಸಿನಲ್ಲಿ ನನ್ನ ಪ್ರತಿಭೆ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಬಾಲ್ಯದಲ್ಲಿರುವಾಗ ದೈವಿಕ ಶಕ್ತಿಯುಳ್ಳ ಗುರುಗಳು ರಾತ್ರಿ ವೇಳೆ ನನ್ನ ಕೋಣೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರ ಜೊತೆ ಮಾತನಾಡಲು ಭಯವಾಗುತ್ತಿತ್ತು. ನಂತರ ಅವರ ಬಗ್ಗೆ ಅರ್ಥವಾಯಿತು. ನಾನು ಜೀವನದಲ್ಲಿ ಏನು ಮಾಡಬೇಕೆಂದು ಅವರು ಹೇಳುತ್ತಿದರು. ಆ ಪ್ರಕಾರ ಜೀವನದಲ್ಲಿ ಬದಲಾವಣೆ ಆಗುತ್ತಾ ಬಂದು ಎಂದು ವಿವರಿಸಿದ್ದಾರೆ. ವಿಕ್ಟರ್ ಅವರು 2006ರಿಂದ ಆಹಾರ ಮತ್ತು ನೀರು ಸೇವನೆ ಮಾಡಿಲ್ವಂತೆ.
Victor Truviano The man who lives without food or water for the past 17 years. Victor is nourished by prana, without the need of taking physical food, since more than 17 years
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm