ಬ್ರೇಕಿಂಗ್ ನ್ಯೂಸ್
17-03-22 09:05 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.17: ಹಿಂದೆ ಶಾಬಾನೋ ಪ್ರಕರಣದಲ್ಲಿ ಕೋರ್ಟ್ ತೀರ್ಪು ನೀಡಿದಾಗಲೂ ಅವರು ಇದೇ ರೀತಿ ವರ್ತಿಸಿದ್ದರು. ಆಗ ಇದ್ದ ರಾಜೀವ ಗಾಂಧಿ ಸರಕಾರದ ಮೇಲೆ ಒತ್ತಡ ಹಾಕಿದ್ದರು. ಆದರೆ, ಈಗ ಆ ರೀತಿ ಮಾಡಲು ಸಾಧ್ಯವಿಲ್ಲ. ನೀವು ಹೇಳಿದಂತೆ ಕುಣಿಯುವ ಸರಕಾರ ಈಗ ಇಲ್ಲ. ಈಗ ಇರೋದು ಬಿಜೆಪಿ ಸರಕಾರ, ರಾಷ್ಟ್ರದ ಹಿತಾಸಕ್ತಿ ಪ್ರಕಾರ ಮಾತ್ರ ನಡೆದುಕೊಳ್ಳುತ್ತದೆ. ಜಿನ್ನಾ ರೀತಿಯ ಮೈಂಡ್ ಸೆಟ್ ಇದ್ದಲ್ಲಿ ಅದಕ್ಕೆ ಮಣೆ ಹಾಕಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ನಿಮಗೆ ಜಿನ್ನಾ ಮನಸ್ಥಿತಿ ಇದ್ದಲ್ಲಿ ದಯವಿಟ್ಟು ಅದರಿಂದ ಹೊರಬನ್ನಿ. ಮೊದಲು ಭಾರತೀಯರಾಗುವುದನ್ನು ಕಲಿಯಿರಿ. ಜಿನ್ನಾ ಮೈಂಡ್ ಸೆಟ್ ನಿಮಗಿದ್ದಲ್ಲಿ ಅದು ಪ್ರಯೋಜನಕ್ಕೆ ಬರಲ್ಲ. ಅವರು ಕೋರ್ಟನ್ನು ಬೆದರಿಸಲು ಬಯಸಿದ್ದರೆ, ಕೋರ್ಟ್ ಯಾವುದಕ್ಕೂ ಕ್ಯಾರ್ ಮಾಡಲ್ಲ. ಸರಕಾರವನ್ನು ಒತ್ತಡ ಹೇರಲು, ಭಯ ಮೂಡಿಸಲು ಯತ್ನಿಸಿದರೆ, ಅದು ಸಾಧ್ಯವಿಲ್ಲ. ಈಗ ಇರೋದು ಬಿಜೆಪಿ ಸರಕಾರ ಎಂದು ಸಿಟಿ ರವಿ ಹೇಳಿದರು.
ಒಂದು ವೇಳೆ, ಅವರ ಪರವಾಗಿ ಕೋರ್ಟ್ ತೀರ್ಪು ಬಂದಲ್ಲಿ ಆಗ ಭಾರತದ ಸಂವಿಧಾನ, ಕೋರ್ಟ್ ಬಗ್ಗೆ ಮಾತು ಹೇಳುತ್ತಾರೆ. ವಿರೋಧ ಬಂದಲ್ಲಿ ತಮ್ಮ ಅಜೆಂಡಾವನ್ನು ಹೇರುತ್ತಾರೆ. ಏನಿದ್ದರೂ, ಇವರ ಅಜೆಂಡಾಗಳಿಗೆ, ಗೊಡ್ಡು ಬೆದರಿಕೆಗಳಿಗೆ ಬಗ್ಗುವ ಸರಕಾರ ಈಗ ಇಲ್ಲ ಎಂದು ಸಿಟಿ ರವಿ ಮುಸ್ಲಿಂ ಸಂಘಟನೆಗಳು ಹಿಜಾಬ್ ತೀರ್ಪು ವಿರೋಧಿಸಿ ನೀಡಿರುವ ಬಂದ್ ಕರೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಮುಸ್ಲಿಂ ಸಂಘಟನೆಗಳ ಕರೆಯಂತೆ, ಮುಸ್ಲಿಂ ವರ್ತಕರು ತಮ್ಮ ಅಂಗಡಿ, ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ಹಿಜಾಬ್ ತೀರ್ಪು ವಿರೋಧಿಸಿದ್ದಾರೆ.
Reacting to the bandh call given by Muslim organisations against verdict on wearing of hijab in classrooms, BJP National General Secretary C.T. Ravi on Thursday said that people need to shed the Jinnah mindset. “They did the same thing after the Supreme Court verdict in the Shah Bano case. Then Congress government under the leadership of Rajiv Gandhi succumbed to their pressure. This is not the time to continue with your agenda,” Ravi said.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 06:54 pm
Mangalore Correspondent
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
Ullal, Mangalore: ಸಮುದ್ರ ಮಧ್ಯದಲ್ಲೇ ಪೋರ್ಚುಗೀಸರ...
17-09-25 01:34 pm
Dharmasthala, Lakshmish Tolpadi, Mangalore: ಧ...
16-09-25 07:48 pm
Ex IPS Kempaiah, Professor Umeshchandra, Mang...
16-09-25 07:02 pm
17-09-25 06:04 pm
Mangalore Correspondent
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm