ಬ್ರೇಕಿಂಗ್ ನ್ಯೂಸ್
17-03-22 09:05 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.17: ಹಿಂದೆ ಶಾಬಾನೋ ಪ್ರಕರಣದಲ್ಲಿ ಕೋರ್ಟ್ ತೀರ್ಪು ನೀಡಿದಾಗಲೂ ಅವರು ಇದೇ ರೀತಿ ವರ್ತಿಸಿದ್ದರು. ಆಗ ಇದ್ದ ರಾಜೀವ ಗಾಂಧಿ ಸರಕಾರದ ಮೇಲೆ ಒತ್ತಡ ಹಾಕಿದ್ದರು. ಆದರೆ, ಈಗ ಆ ರೀತಿ ಮಾಡಲು ಸಾಧ್ಯವಿಲ್ಲ. ನೀವು ಹೇಳಿದಂತೆ ಕುಣಿಯುವ ಸರಕಾರ ಈಗ ಇಲ್ಲ. ಈಗ ಇರೋದು ಬಿಜೆಪಿ ಸರಕಾರ, ರಾಷ್ಟ್ರದ ಹಿತಾಸಕ್ತಿ ಪ್ರಕಾರ ಮಾತ್ರ ನಡೆದುಕೊಳ್ಳುತ್ತದೆ. ಜಿನ್ನಾ ರೀತಿಯ ಮೈಂಡ್ ಸೆಟ್ ಇದ್ದಲ್ಲಿ ಅದಕ್ಕೆ ಮಣೆ ಹಾಕಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ನಿಮಗೆ ಜಿನ್ನಾ ಮನಸ್ಥಿತಿ ಇದ್ದಲ್ಲಿ ದಯವಿಟ್ಟು ಅದರಿಂದ ಹೊರಬನ್ನಿ. ಮೊದಲು ಭಾರತೀಯರಾಗುವುದನ್ನು ಕಲಿಯಿರಿ. ಜಿನ್ನಾ ಮೈಂಡ್ ಸೆಟ್ ನಿಮಗಿದ್ದಲ್ಲಿ ಅದು ಪ್ರಯೋಜನಕ್ಕೆ ಬರಲ್ಲ. ಅವರು ಕೋರ್ಟನ್ನು ಬೆದರಿಸಲು ಬಯಸಿದ್ದರೆ, ಕೋರ್ಟ್ ಯಾವುದಕ್ಕೂ ಕ್ಯಾರ್ ಮಾಡಲ್ಲ. ಸರಕಾರವನ್ನು ಒತ್ತಡ ಹೇರಲು, ಭಯ ಮೂಡಿಸಲು ಯತ್ನಿಸಿದರೆ, ಅದು ಸಾಧ್ಯವಿಲ್ಲ. ಈಗ ಇರೋದು ಬಿಜೆಪಿ ಸರಕಾರ ಎಂದು ಸಿಟಿ ರವಿ ಹೇಳಿದರು.
ಒಂದು ವೇಳೆ, ಅವರ ಪರವಾಗಿ ಕೋರ್ಟ್ ತೀರ್ಪು ಬಂದಲ್ಲಿ ಆಗ ಭಾರತದ ಸಂವಿಧಾನ, ಕೋರ್ಟ್ ಬಗ್ಗೆ ಮಾತು ಹೇಳುತ್ತಾರೆ. ವಿರೋಧ ಬಂದಲ್ಲಿ ತಮ್ಮ ಅಜೆಂಡಾವನ್ನು ಹೇರುತ್ತಾರೆ. ಏನಿದ್ದರೂ, ಇವರ ಅಜೆಂಡಾಗಳಿಗೆ, ಗೊಡ್ಡು ಬೆದರಿಕೆಗಳಿಗೆ ಬಗ್ಗುವ ಸರಕಾರ ಈಗ ಇಲ್ಲ ಎಂದು ಸಿಟಿ ರವಿ ಮುಸ್ಲಿಂ ಸಂಘಟನೆಗಳು ಹಿಜಾಬ್ ತೀರ್ಪು ವಿರೋಧಿಸಿ ನೀಡಿರುವ ಬಂದ್ ಕರೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಮುಸ್ಲಿಂ ಸಂಘಟನೆಗಳ ಕರೆಯಂತೆ, ಮುಸ್ಲಿಂ ವರ್ತಕರು ತಮ್ಮ ಅಂಗಡಿ, ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ಹಿಜಾಬ್ ತೀರ್ಪು ವಿರೋಧಿಸಿದ್ದಾರೆ.
Reacting to the bandh call given by Muslim organisations against verdict on wearing of hijab in classrooms, BJP National General Secretary C.T. Ravi on Thursday said that people need to shed the Jinnah mindset. “They did the same thing after the Supreme Court verdict in the Shah Bano case. Then Congress government under the leadership of Rajiv Gandhi succumbed to their pressure. This is not the time to continue with your agenda,” Ravi said.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm