ಬ್ರೇಕಿಂಗ್ ನ್ಯೂಸ್
30-09-20 10:56 am Headline Karnataka News Network ದೇಶ - ವಿದೇಶ
ಚೆನ್ನೈ, ಸೆಪ್ಟಂಬರ್ 30: ಚಂದಮಾಮ, ವಿಕ್ರಮ ಬೇತಾಳ ಕತೆಗಳನ್ನು ಮಕ್ಕಳ ಮನಮುಟ್ಟುವಂತೆ ಕೈಚಳಕ ತೋರಿದ್ದ ಲೆಜೆಂಡರಿ ಆರ್ಟಿಸ್ಟ್ ಕೆ.ಸಿ. ಸಿವಸಂಕರ್ (97) ನಿಧನರಾಗಿದ್ದಾರೆ.
ಚಂದಮಾಮ ಹೆಸರು ಕೇಳಿದರೆ ರಾಜಾ ವಿಕ್ರಮ ತನ್ನ ತೋಳಿನಲ್ಲಿ ಬೇತಾಳನನ್ನು ತುಂಬಿಕೊಂಡು ಕೈಯಲ್ಲಿ ಖಡ್ಗ ಹಿಡಿದು ಸಾಗುತ್ತಿದ್ದ ಚಿತ್ರ ನೆನಪಿಗೆ ಬರುತ್ತದೆ. ತನ್ನ ಹಿಂಬಾಲಿಸುವ ಬೇತಾಳನನ್ನು ಸೋಲಿಸಿ, ತನ್ನ ತೋಳಿನಲ್ಲಿ ಹಾಕಿ ಕರೆದೊಯ್ಯುವ ಕಥೆಗಳು ಅಂದಿನ ಮಕ್ಕಳಲ್ಲಿ ಕಚಗುಳಿ ಇಟ್ಟಿದ್ದವು. 1960 ರ ದಶಕದಲ್ಲಿ ಬರೆಯುತ್ತಿದ್ದ ಚಂದಮಾಮ ಸರಣಿ ಕಥೆಗಳಿಗೆ ಜೀವ ತುಂಬುತ್ತಿದ್ದುದೇ ಈ ಸಿವಸಂಕರ್. ಪೆನ್ಸಿಲ್ ಗೆರೆಗಳ ಮೂಲಕವೇ ಡಿಂಗ, ವಿಕ್ರಮರ ಚಿತ್ರಗಳನ್ನು ಬರೆಯುತ್ತಿದ್ದರು ಸಂಕರ್.

ಚಂದಮಾಮ ಸರಣಿ ಕಥೆಗಳ ಜನಕರಲ್ಲಿ ಕಲಾವಿದ ಸಂಕರ್ ಕೊನೆಯ ಕೊಂಡಿಯಾಗಿದ್ದರು. ಉಳಿದವರೆಲ್ಲ ಈಗಾಗ್ಲೇ ಇಹಲೋಕ ತ್ಯಜಿಸಿದ್ದರು. ಚಂದಮಾಮ ಜೊತೆಗೆ ಅಂಬುಲಿಮಾಮ ಕಥೆಗಳಿಗೆ ಜೀವ ತುಂಬಿದ್ದ ಇವರ ಚಿತ್ರಗಳು ದೇಶಾದ್ಯಂತ ಜನರನ್ನು ತಲುಪಿದ್ದವು. ಶಿವಶಂಕರ್ ಮೂಲತಃ ತಮಿಳ್ನಾಡಿನ ಈರೋಡ್ ನಿವಾಸಿ.
30-04-26 08:16 pm
HK News Staffer
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
30-04-26 04:30 pm
HK News Staffer
ಪ್ರೀ ವೆಡ್ಡಿಂಗ್ ಶೂಟ್ ಗೆ ವಧುವನ್ನು ಕರೆತರಲು ಹೋಗುತ...
30-04-26 12:31 pm
ರಾಜ್ಯದಲ್ಲಿ ನಕಲಿ ಪಿಎಚ್ಡಿ ಬಾಂಬ್; 400ಕ್ಕೂ ಹೆಚ್ಚ...
30-04-26 10:45 am
ವಾಹನ ಪಾರ್ಕ್ ಮಾಡುವಾಗ ವಿದ್ಯುತ್ ವೈರ್ ಬಿದ್ದು 17...
30-04-26 10:14 am
ಗಾಂಜಾ ಪ್ರಕರಣದಲ್ಲಿ ಹಣ ಕೇಳಿದ್ದಕ್ಕೆ ಬಿಎಸ್ಸಿ ವಿದ...
29-04-26 11:10 pm