ಬ್ರೇಕಿಂಗ್ ನ್ಯೂಸ್
28-12-20 05:02 pm Headline Karnataka News Network ದೇಶ - ವಿದೇಶ
ಜೈಪುರ, ಡಿ.28: ಮಹಿಳೆಯನ್ನು ಚುಡಾಯಿಸಿದ್ದಕ್ಕೆ ಏನು ಶಿಕ್ಷೆ ಅಂತೀರಾ.. ಪೊಲೀಸ್ ದೂರು ಕೊಟ್ಟರೆ ಒಂದೇ ರೀತಿಯ ಶಿಕ್ಷೆ. ಆದರೆ, ಕೆಲವು ಹಳ್ಳಿಗಳಲ್ಲಿ ಅಲ್ಲಿನ ಗ್ರಾಮಸ್ಥರೇ ಸೇರಿಕೊಂಡು ಶಿಕ್ಷೆ ಕೊಡುತ್ತಾರೆ. ರಾಜಸ್ಥಾನದ ಒಂದು ಹಳ್ಳಿಯಲ್ಲಿ ಮಹಿಳೆಯನ್ನು ಚುಡಾಯಿಸಿದ ವ್ಯಕ್ತಿಯನ್ನು ಹಿಡಿದು ಚಪ್ಪಲಿ ಹಾರ ಹಾಕಿ, ಬತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ನಡೆದಿದೆ.
ರಾಜಸ್ಥಾನದ ಜಾಲ್ವಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತನ್ನನ್ನು ಬತ್ತಲೆ ಮೆರವಣಿಗೆ ಮಾಡಿದ ಬಗ್ಗೆ ರಾಕೇಶ್ ರಾಥೋರ್ ಪೊಲೀಸ್ ದೂರು ನೀಡಿದ್ದು, ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಜೊತೆಗೆ ರಾಕೇಶ್ ರಾಥೋರ್ ನನ್ನೂ ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ ವಿಚಾರದಲ್ಲಿ ಆತನ ವಿರುದ್ಧ ಯುವತಿ ದೂರು ನೀಡಿದ್ದಳು.
ಆಗಿದ್ದಿಷ್ಟು. ಕಿರುಕುಳಕ್ಕೊಳಗಾದ ಯುವತಿ ನರೇಗಾ ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕ ಮಹಿಳೆ. ರಾಕೇಶ್ ರಾಥೋರ್, ನರೇಗಾದ ಸುಪರ್ವೈಸರ್ ಆಗಿದ್ದ. ಮೊದಲೇ ಯುವತಿಯ ಜೊತೆಗೆ ಸಲುಗೆಯಿಂದಿದ್ದ ರಾಕೇಶ್, ಮೊನ್ನೆ ಆಕೆಯ ಮನೆಗೇ ತೆರಳಿದ್ದಾನೆ. ಈ ವೇಳೆ ಆಕೆಯ ಪತಿ ಬಂದಿದ್ದು, ನೋಡುತ್ತಲೇ ಕಿರುಚಾಡಿದ್ದಾನೆ. ಆಬಳಿಕ ಮರುದಿನ ಗೆಳೆಯರ ಜೊತೆ ಸೇರಿ ಆರೋಪಿ ರಾಕೇಶ್ ನನ್ನು ಹಿಡಿದು ಶರ್ಟ್, ಪ್ಯಾಂಟ್ ಬಿಚ್ಚಿಸಿ, ಚಪ್ಪಲಿ ಹಾರ ಹಾಕಿ ವಠಾರದಲ್ಲಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೆ, ಮೊಬೈಲಿನಲ್ಲಿ ವಿಡಿಯೋ ಮಾಡಿ, ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಪ್ರಕರಣ ಸಂಬಂಧಿಸಿ, ಪ್ರಮುಖ ಆರೋಪಿ ಮಹಿಳೆಯ ಪತಿ ಪರಾರಿಯಾಗಿದ್ದಾನೆ.
A 28-year-old man was thrashed, garlanded with shoes and paraded naked in a village in Rajasthan's Jhalawar district for allegedly sexually harassing a woman, police said on Monday.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm