ಬ್ರೇಕಿಂಗ್ ನ್ಯೂಸ್
22-08-20 07:01 pm Headline Karnataka News Network ದೇಶ - ವಿದೇಶ
ಬೆಂಗಳೂರು, ಆಗಸ್ಟ್ 22: ಎರಡು ದಿನಗಳ ಹಿಂದಷ್ಟೇ ತನ್ನ ಹೊಸ ದೇಶದ ಬಗ್ಗೆ ಹೇಳಿಕೊಂಡಿದ್ದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಆಫ್ರಿಕಾ ಖಂಡದ ಈಕ್ವೆಡಾರ್ ದೇಶದ ಬಳಿಯ ದ್ವೀಪ ಒಂದರಲ್ಲಿ ಗಣೇಶ ಚತುರ್ಥಿ ದಿನವೇ ಹೊಸ ದೇಶದ ರಿಸರ್ವ್ ಬ್ಯಾಂಕ್ ಲಾಂಚ್ ಮಾಡಿದ್ದಾನೆ.
ಹೊಸ ದೇಶಕ್ಕೆ "ಕೈಲಾಸ" ಎಂದು ಹೆಸರಿಟ್ಟಿದ್ದು ಅಲ್ಲಿನ ಪ್ರಧಾನಿಯಾಗಿ ತನ್ನನ್ನೇ ಘೋಷಣೆ ಮಾಡಿಕೊಂಡಿದ್ದಾನೆ. 2019ರ ನವೆಂಬರ್ ನಲ್ಲಿ ಭಾರತದಿಂದ ನಾಪತ್ತೆಯಾದ ಬಳಿಕ ನಿತ್ಯಾನಂದ ಈ ಹೊಸ ದ್ವೀಪದಲ್ಲಿ ನೆಲೆಯಾಗಿದ್ದಾನೆ ಎನ್ನಲಾಗ್ತಿದೆ. ಈ ದ್ವೀಪ ಖಚಿತವಾಗಿ ಎಲ್ಲಿದೆ ಎನ್ನುವುದು ಗೊತ್ತಾಗಿಲ್ಲ. ಕೆಲವು ಮಾಧ್ಯಮಗಳ ಮಾಹಿತಿಯ ಪ್ರಕಾರ, ಈಕ್ವೆಡಾರ್ ದೇಶದ ಕರಾವಳಿ ತೀರದಲ್ಲಿರುವ ದ್ವೀಪ ಆಗಿದ್ದು ನಿತ್ಯಾನಂದ ಅದನ್ನು ಖರೀದಿಸಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಈಕ್ವೆಡಾರ್ ತನಗೆ ಸೇರಿದ ಯಾವುದೇ ದ್ವೀಪದಲ್ಲಿ ಅಂಥ ವ್ಯಕ್ತಿ ಇಲ್ಲ ಎಂದು ಹೇಳಿದೆ.
ತಮ್ಮ ದೇಶಗಳಲ್ಲಿ ಹಿಂದುತ್ವ ಪಾಲಿಸಲಾಗದೆ ಪರಿತ್ಯಕ್ತರಾದ ಹಿಂದುಗಳು ಸೇರಿ ಈ ಹೊಸ ದೇಶವನ್ನು ಕಟ್ಟಿದ್ದಾರೆ. ಈ ದೇಶಕ್ಕೆ ಯಾವುದೇ ಗಡಿಯ ಮಿತಿ ಇರುವುದಿಲ್ಲ. ನಾನೇನು ಹಿಂದು ಧರ್ಮ ಸುಧಾರಕ ಎಂದು ಹೇಳಿಕೊಳ್ಳಲ್ಲ. ಆದರೆ ಹಿಂದುಗಳನ್ನು ಎಚ್ಚರಿಸುವವನು ಎನ್ನಲು ಬಯಸುತ್ತೇನೆ ಎಂದು ಹೊಸ ವಿಡಿಯೋದಲ್ಲಿ ನಿತ್ಯಾನಂದ ಹೇಳಿದ್ದಾನೆ.
ನಿತ್ಯಾನಂದ ತನ್ನ ಅಧಿಕೃತ ವೆಬ್ ಸೈಟ್ www.kailasa.org ಮೂಲಕ ಹೊರ ಜಗತ್ತಿಗೆ ಮಾಹಿತಿ ತಿಳಿಸುತ್ತಿದ್ದಾನೆ.
20-05-24 07:03 pm
Bangalore Correspondent
Zip line accident at Jungle Trailz Bangalore:...
20-05-24 05:53 pm
Bangalore rave party raid, drugs, actors: ಇಲೆ...
20-05-24 01:44 pm
Charmadi Ghat, Blocked: ಚಾರ್ಮಾಡಿ ಘಾಟಿಯಲ್ಲಿ ಕೆ...
20-05-24 12:38 pm
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬೆಂಕಿ ; ಬ...
19-05-24 11:54 am
20-05-24 08:15 pm
HK News Desk
Ebrahim Raisi dead in helicopter crash: ಹೆಲಿಕ...
20-05-24 11:35 am
ಬ್ಯಾಂಕ್ ಖಾತೆಗೆ ಬರೋಬ್ಬರಿ 9900 ಕೋಟಿ ಹಣ ಜಮೆ ; ಮ...
19-05-24 04:30 pm
Priyanka Gandhi, Rahul Gandhi: ರಾಹುಲ್ ಗೆ ದೇಶದ...
18-05-24 10:18 pm
Pavithra Jayaram, Chandrakanth suicide: ಸೀರಿಯ...
18-05-24 09:15 pm
20-05-24 10:43 pm
Mangalore Correspondent
Mangalore Rain News: ಮಂಗಳೂರಿನಲ್ಲಿ ದಿಢೀರ್ ಬಿರು...
20-05-24 10:34 pm
Mangalore crime, CCB Police, Talapady: ಗಡಿಭಾಗ...
20-05-24 10:17 pm
Mangalore News, Rain, Harekala girl death: ಹ...
20-05-24 09:56 pm
Dr Dhananjaya Sarji campaigns in Bantwal, Man...
20-05-24 09:39 pm
18-05-24 04:05 pm
HK News Desk
ಹೊಸದುರ್ಗ ; ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ನಸುಕಿನ...
17-05-24 09:52 pm
Kalaburagi police bus, crime: ಕುಡಿದ ನಶೆಯಲ್ಲಿ...
17-05-24 07:23 pm
7-8 ಬಾರಿ ಎದೆ, ಹೊಟ್ಟೆಗೆ ತಿವಿದಿದ್ದಾನೆ, ನೆಲಕ್ಕೆ...
17-05-24 05:38 pm
Bangalore crime, Police: ಇವ್ನು ಬೆಸ್ಕಾಂ ಸಹಾಯಕ...
17-05-24 05:17 pm