ಬ್ರೇಕಿಂಗ್ ನ್ಯೂಸ್
22-08-20 07:01 pm Headline Karnataka News Network ದೇಶ - ವಿದೇಶ
ಬೆಂಗಳೂರು, ಆಗಸ್ಟ್ 22: ಎರಡು ದಿನಗಳ ಹಿಂದಷ್ಟೇ ತನ್ನ ಹೊಸ ದೇಶದ ಬಗ್ಗೆ ಹೇಳಿಕೊಂಡಿದ್ದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಆಫ್ರಿಕಾ ಖಂಡದ ಈಕ್ವೆಡಾರ್ ದೇಶದ ಬಳಿಯ ದ್ವೀಪ ಒಂದರಲ್ಲಿ ಗಣೇಶ ಚತುರ್ಥಿ ದಿನವೇ ಹೊಸ ದೇಶದ ರಿಸರ್ವ್ ಬ್ಯಾಂಕ್ ಲಾಂಚ್ ಮಾಡಿದ್ದಾನೆ.
ಹೊಸ ದೇಶಕ್ಕೆ "ಕೈಲಾಸ" ಎಂದು ಹೆಸರಿಟ್ಟಿದ್ದು ಅಲ್ಲಿನ ಪ್ರಧಾನಿಯಾಗಿ ತನ್ನನ್ನೇ ಘೋಷಣೆ ಮಾಡಿಕೊಂಡಿದ್ದಾನೆ. 2019ರ ನವೆಂಬರ್ ನಲ್ಲಿ ಭಾರತದಿಂದ ನಾಪತ್ತೆಯಾದ ಬಳಿಕ ನಿತ್ಯಾನಂದ ಈ ಹೊಸ ದ್ವೀಪದಲ್ಲಿ ನೆಲೆಯಾಗಿದ್ದಾನೆ ಎನ್ನಲಾಗ್ತಿದೆ. ಈ ದ್ವೀಪ ಖಚಿತವಾಗಿ ಎಲ್ಲಿದೆ ಎನ್ನುವುದು ಗೊತ್ತಾಗಿಲ್ಲ. ಕೆಲವು ಮಾಧ್ಯಮಗಳ ಮಾಹಿತಿಯ ಪ್ರಕಾರ, ಈಕ್ವೆಡಾರ್ ದೇಶದ ಕರಾವಳಿ ತೀರದಲ್ಲಿರುವ ದ್ವೀಪ ಆಗಿದ್ದು ನಿತ್ಯಾನಂದ ಅದನ್ನು ಖರೀದಿಸಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಈಕ್ವೆಡಾರ್ ತನಗೆ ಸೇರಿದ ಯಾವುದೇ ದ್ವೀಪದಲ್ಲಿ ಅಂಥ ವ್ಯಕ್ತಿ ಇಲ್ಲ ಎಂದು ಹೇಳಿದೆ.
ತಮ್ಮ ದೇಶಗಳಲ್ಲಿ ಹಿಂದುತ್ವ ಪಾಲಿಸಲಾಗದೆ ಪರಿತ್ಯಕ್ತರಾದ ಹಿಂದುಗಳು ಸೇರಿ ಈ ಹೊಸ ದೇಶವನ್ನು ಕಟ್ಟಿದ್ದಾರೆ. ಈ ದೇಶಕ್ಕೆ ಯಾವುದೇ ಗಡಿಯ ಮಿತಿ ಇರುವುದಿಲ್ಲ. ನಾನೇನು ಹಿಂದು ಧರ್ಮ ಸುಧಾರಕ ಎಂದು ಹೇಳಿಕೊಳ್ಳಲ್ಲ. ಆದರೆ ಹಿಂದುಗಳನ್ನು ಎಚ್ಚರಿಸುವವನು ಎನ್ನಲು ಬಯಸುತ್ತೇನೆ ಎಂದು ಹೊಸ ವಿಡಿಯೋದಲ್ಲಿ ನಿತ್ಯಾನಂದ ಹೇಳಿದ್ದಾನೆ.
ನಿತ್ಯಾನಂದ ತನ್ನ ಅಧಿಕೃತ ವೆಬ್ ಸೈಟ್ www.kailasa.org ಮೂಲಕ ಹೊರ ಜಗತ್ತಿಗೆ ಮಾಹಿತಿ ತಿಳಿಸುತ್ತಿದ್ದಾನೆ.
20-10-25 06:58 pm
Bangalore Correspondent
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
20-10-25 08:34 pm
HK News Desk
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
20-10-25 10:28 pm
Mangalore Correspondent
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
20-10-25 10:51 pm
Mangalore Correspondent
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm