ಬ್ರೇಕಿಂಗ್ ನ್ಯೂಸ್
07-06-22 09:37 pm Source: Vijayakarnataka ಡಾಕ್ಟರ್ಸ್ ನೋಟ್
ಮನುಷ್ಯನ ಆರೋಗ್ಯ ನೀರಿನ ಮೇಲೆ ಗುಳ್ಳೆ ಇದ್ದ ಹಾಗೆ, ಯಾವ ಕ್ಷಣದಲ್ಲಿ ಬೇಕಾದರೂ ಕೂಡ ಆತನ ಆರೋಗ್ಯದಲ್ಲಿ ಏರುಪೇರಾಗಿ, ಆಪತ್ತು ಎದುರಾಗಬಹುದು. ನಿನ್ನೆ ಮೊನ್ನೆಯವರೆಗೆ ನಮ್ಮ ಕಣ್ಣು ಮುಂ ದೆಯೇ ಲವಲವಿಕೆಯಿಂದ ಓಡಾಡಿಕೊಂಡಿರುವ ವ್ಯಕ್ತಿ ಇದ್ದಕ್ಕಿದ್ದಂತೆ ಇಂದು ಹಾಸಿಗೆ ಹಿಡಿಯ ಬಹುದು, ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರಬಹುದು! ಇದಕ್ಕೆ ಹೇಳುವುದು ಎಲ್ಲಾ ಆ ಭಗವಂತನ ಲೀಲೆ, ಅತನ ಆಟ ಬಲ್ಲವರು ಯಾರು ಹೇಳಿ?
ಈ ವಿಷ್ಯವನ್ನು ಯಾಕೆ ಇಲ್ಲಿ ಹೇಳುತ್ತಿದ್ದೇವೆ ಎಂದರೆ, ಇತ್ತೀಚಿನ ದಿನಗಳಲ್ಲಿ, ದೇಹದ ತೂಕ ಹೆಚ್ಚಿಸಿ ಕೊಂಡವರು, ಹೇಗಾದರೂ ಮಾಡಿ, ತಮ್ಮದೇಹದ ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಾ ಇರುತ್ತಾರೆ ಕಟ್ಟುನಿಟ್ಟಿನ ಊಟ-ತಿಂಡಿ ಅನುಸರಿಸುವುದರ ಜೊತೆಗೆ, ಮಾಡಬಾರದ ಕಸರತ್ತುಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ ಅವರ ದೇಹದ ತೂಕ ಮಾತ್ರ ಇಳಿಯುವುದೇ ಇಲ್ಲ!
ಇನ್ನು ವಿಚಿತ್ರ ಸಂಗತಿ ಏನೆಂದರೆ, ಕೆಲವು ಜನರು, ತಮ್ಮ ಪಾಡಿಗೆ ತಾವಿರುತ್ತಾರೆ, ಊಟ ತಿಂಡಿಯಲ್ಲಿ ಏನೂ ರಾಜಿ ಮಾಡಿಕೊಳ್ಳದೆ, ಉಂಡಾಡಿ ಗುಂಡನಂತೆ ಓಡಾಡುತ್ತಾ ಇರುತ್ತಾರೆ. ಆದರೆ ಇವರಿಗೆ ಗೊತ್ತೇ ಆಗದ ಹಾಗೆ, ಇವರ ದೇಹದ ತೂಕ ಮಾತ್ರ ದಿನಾ ಹೋದ ಹಾಗೆ ಕಡಿಮೆ ಆಗುತ್ತಾ ಹೋಗುತ್ತದೆ! ತುಂಬಾ ನೇ ವಿಚಿತ್ರ ಅನಿಸುತ್ತದೆ ಅಲ್ವಾ? ಯಾಕೆ ಹೀಗೆ ಆಗುತ್ತದೆ ಎಂದು ನೋಡಲು ಹೋದರೆ, ಕೆಲವೊಂದು ಕಾಯಿಲೆಗಳ ರಹಸ್ಯಗಳು ಒಂದೊಂದಾಗಿ ತೆರೆದುಕೊಳ್ಳುತ್ತದೆ! ಮುಂದೆ ಓದಿ...
ಸೈಲೆಂಟ್ ಕಿಲ್ಲರ್ ಮಧುಮೇಹ ಅಥವಾ ಸಕ್ಕರೆ ಕಾಯಿಲೆ
![]()
ಇನ್ನು ಈ ಮಧುಮೇಹ ಕಾಯಿಲೆಯ ಲಕ್ಷಣಗಳನ್ನು ನೋಡುವುದಾದರೆ

ಮಾನಸಿಕ ಖಿನ್ನತೆ
![]()
ಇದರ ಲಕ್ಷಣಗಳು
![]()
ಟಿಬಿ ಕಾಯಿಲೆ
![]()
ಇದರ ಲಕ್ಷಣಗಳು

Sudden Losing Weight Without Trying Is The Symptoms Of These Types Of Diseases.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm