ಬ್ರೇಕಿಂಗ್ ನ್ಯೂಸ್
07-06-22 09:37 pm Source: Vijayakarnataka ಡಾಕ್ಟರ್ಸ್ ನೋಟ್
ಮನುಷ್ಯನ ಆರೋಗ್ಯ ನೀರಿನ ಮೇಲೆ ಗುಳ್ಳೆ ಇದ್ದ ಹಾಗೆ, ಯಾವ ಕ್ಷಣದಲ್ಲಿ ಬೇಕಾದರೂ ಕೂಡ ಆತನ ಆರೋಗ್ಯದಲ್ಲಿ ಏರುಪೇರಾಗಿ, ಆಪತ್ತು ಎದುರಾಗಬಹುದು. ನಿನ್ನೆ ಮೊನ್ನೆಯವರೆಗೆ ನಮ್ಮ ಕಣ್ಣು ಮುಂ ದೆಯೇ ಲವಲವಿಕೆಯಿಂದ ಓಡಾಡಿಕೊಂಡಿರುವ ವ್ಯಕ್ತಿ ಇದ್ದಕ್ಕಿದ್ದಂತೆ ಇಂದು ಹಾಸಿಗೆ ಹಿಡಿಯ ಬಹುದು, ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರಬಹುದು! ಇದಕ್ಕೆ ಹೇಳುವುದು ಎಲ್ಲಾ ಆ ಭಗವಂತನ ಲೀಲೆ, ಅತನ ಆಟ ಬಲ್ಲವರು ಯಾರು ಹೇಳಿ?
ಈ ವಿಷ್ಯವನ್ನು ಯಾಕೆ ಇಲ್ಲಿ ಹೇಳುತ್ತಿದ್ದೇವೆ ಎಂದರೆ, ಇತ್ತೀಚಿನ ದಿನಗಳಲ್ಲಿ, ದೇಹದ ತೂಕ ಹೆಚ್ಚಿಸಿ ಕೊಂಡವರು, ಹೇಗಾದರೂ ಮಾಡಿ, ತಮ್ಮದೇಹದ ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಾ ಇರುತ್ತಾರೆ ಕಟ್ಟುನಿಟ್ಟಿನ ಊಟ-ತಿಂಡಿ ಅನುಸರಿಸುವುದರ ಜೊತೆಗೆ, ಮಾಡಬಾರದ ಕಸರತ್ತುಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ ಅವರ ದೇಹದ ತೂಕ ಮಾತ್ರ ಇಳಿಯುವುದೇ ಇಲ್ಲ!
ಇನ್ನು ವಿಚಿತ್ರ ಸಂಗತಿ ಏನೆಂದರೆ, ಕೆಲವು ಜನರು, ತಮ್ಮ ಪಾಡಿಗೆ ತಾವಿರುತ್ತಾರೆ, ಊಟ ತಿಂಡಿಯಲ್ಲಿ ಏನೂ ರಾಜಿ ಮಾಡಿಕೊಳ್ಳದೆ, ಉಂಡಾಡಿ ಗುಂಡನಂತೆ ಓಡಾಡುತ್ತಾ ಇರುತ್ತಾರೆ. ಆದರೆ ಇವರಿಗೆ ಗೊತ್ತೇ ಆಗದ ಹಾಗೆ, ಇವರ ದೇಹದ ತೂಕ ಮಾತ್ರ ದಿನಾ ಹೋದ ಹಾಗೆ ಕಡಿಮೆ ಆಗುತ್ತಾ ಹೋಗುತ್ತದೆ! ತುಂಬಾ ನೇ ವಿಚಿತ್ರ ಅನಿಸುತ್ತದೆ ಅಲ್ವಾ? ಯಾಕೆ ಹೀಗೆ ಆಗುತ್ತದೆ ಎಂದು ನೋಡಲು ಹೋದರೆ, ಕೆಲವೊಂದು ಕಾಯಿಲೆಗಳ ರಹಸ್ಯಗಳು ಒಂದೊಂದಾಗಿ ತೆರೆದುಕೊಳ್ಳುತ್ತದೆ! ಮುಂದೆ ಓದಿ...
ಸೈಲೆಂಟ್ ಕಿಲ್ಲರ್ ಮಧುಮೇಹ ಅಥವಾ ಸಕ್ಕರೆ ಕಾಯಿಲೆ
ಇನ್ನು ಈ ಮಧುಮೇಹ ಕಾಯಿಲೆಯ ಲಕ್ಷಣಗಳನ್ನು ನೋಡುವುದಾದರೆ
ಮಾನಸಿಕ ಖಿನ್ನತೆ
ಇದರ ಲಕ್ಷಣಗಳು
ಟಿಬಿ ಕಾಯಿಲೆ
ಇದರ ಲಕ್ಷಣಗಳು
Sudden Losing Weight Without Trying Is The Symptoms Of These Types Of Diseases.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am