ಬ್ರೇಕಿಂಗ್ ನ್ಯೂಸ್
22-08-22 07:34 pm Source: Vijayakarnataka ಡಾಕ್ಟರ್ಸ್ ನೋಟ್
ನಮ್ಮಲ್ಲಿ ಬಹಳಷ್ಟು ಜನರಿಗೆ ರಾತ್ರಿಯ ಹೊತ್ತು ಮಲಗುವ ಮುಂಚೆ ಒಂದು ಲೋಟ ಹಾಲು ಕುಡಿದು ಮಲಗುವ ಅಭ್ಯಾಸವಿರುತ್ತದೆ. ಕೆಲವರು ಹಾಲಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯುತ್ತಾರೆ. ಇನ್ನು ಕೆಲವರು ಕೇಸರಿ, ಮತ್ತೆ ಕೆಲವರು ಸಾಧಾರಣ ಸಕ್ಕರೆ, ಹಾರ್ಲಿಕ್ಸ್, ಬೋರ್ನ್ವಿಟ ಹೀಗೆ ತಮಗೆ ಇಷ್ಟವಾದ ಮಿಶ್ರಣ ಮಾಡಿಕೊಂಡು ಕುಡಿಯುತ್ತಾರೆ.
ಬಹುತೇಕ ಜನರಿಗೆ ಹಾಲು ಕುಡಿಯುವುದು ಅಭ್ಯಾಸ ಮಾತ್ರವಲ್ಲ ಬದಲಿಗೆ ಅದರ ರುಚಿ ಆಸ್ವಾದಿಸುವುದು ಕೂಡ ಮನಸ್ಸಿನಲ್ಲಿ ಇರುತ್ತದೆ. ಆದರೆ ನಾವು ಕುಡಿಯುವ ಯಾವುದೇ ಪಾನೀಯ ನಮಗೆ ಆರೋಗ್ಯವನ್ನು ವೃದ್ಧಿಸಬೇಕು.
ಅದರಿಂದ ಯಾವುದೇ ಅಡ್ಡಪರಿಣಾಮಗಳು ಎದುರಾಗಬಾರದು. ಇಂತಹ ಸಾಧ್ಯತೆಯನ್ನು ನಿರ್ವಹಣೆ ಮಾಡುವ ಮತ್ತು ರಾತ್ರಿಯಲ್ಲಿ ಹಾಲು ಕುಡಿದ ಮೇಲೆ ನೆಮ್ಮದಿಯಿಂದ ನಿದ್ರೆ ಮಾಡುವ ಅವಕಾಶವನ್ನು ಒದಗಿಸುವ ಒಂದು ಆಹಾರ ಪದಾರ್ಥವನ್ನು ನೀವು ಹುಡುಕುತ್ತಿದ್ದೀರಿ ಎಂದಾದರೆ ಅದು ಗೋಡಂಬಿ ಬೀಜ ಎಂದು ನೇರವಾಗಿ ಹೇಳಬಹುದು.
ಗೋಡಂಬಿ ಬೀಜಗಳಲ್ಲಿ ಸಿಗುವ ಪ್ರಯೋಜನಗಳು
![]()
ಗೋಡಂಬಿ ಬೀಜಗಳ ಆರೋಗ್ಯ ಗುಣಗಳು

ಗೋಡಂಬಿ ಹಾಲು ತಯಾರಿಸುವುದು ಹೇಗೆ?

ಗೋಡಂಬಿ ಹಾಲಿನ ವಿಶೇಷವಾದ ಆರೋಗ್ಯ ಪ್ರಯೋಜನಗಳು
![]()
ಮೆದುಳಿನ ಆರೋಗ್ಯಕ್ಕೆ
![]()
Drink Cashew Milk To Sleep Like A Baby At Night.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
14-07-26 01:37 pm
HK News Staffer
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
14-07-26 02:43 pm
HK News Staffer
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm
ಈ ನ್ಯಾಯಾಲಯದಲ್ಲಿ ಜೂಜಾಡಬೇಡಿ! ಸೌಜನ್ಯ ಪ್ರಕರಣ ಬಳಸಿ...
13-07-26 09:48 pm
ಮಂಜನಾಡಿ ಭೂಕುಸಿತ ದುರಂತ ; ಅವೈಜ್ಞಾನಿಕ ರಸ್ತೆ ನಿರ್...
13-07-26 08:31 pm