ಬ್ರೇಕಿಂಗ್ ನ್ಯೂಸ್
02-09-22 09:13 pm Source: Vijayakarnataka ಡಾಕ್ಟರ್ಸ್ ನೋಟ್
ಸೀತಾಫಲ ಹಣ್ಣು ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾ ದವರ ವರೆಗೆ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಏಕೆಂದರೆ ಒಳಗಿನ ತಿರುಳು ಅಷ್ಟು ಮೆತ್ತಗಿರುತ್ತದೆ. ಆದರೆ ಬೀಜಗಳನ್ನು ಬೇರ್ಪಡಿಸಿ ತಿನ್ನಬೇಕು.
ಆರೋಗ್ಯದ ವಿಚಾರದಲ್ಲಿ ಸೀತಾಫಲ ಹಣ್ಣು ಅತ್ಯುತ್ತಮ ಲಾಭದಾಯಕ ಪ್ರಯೋಜನೆಗಳನ್ನು ಅನೇಕ ಆಯಾಮಗಳಲ್ಲಿ ನೀಡುತ್ತದೆ. ಸಿಗುವುದು ಸ್ವಲ್ಪವೇ ಸಮಯವಾದರೂ ಸಹ ಜನರ ಆರೋಗ್ಯದಲ್ಲಿ ಗುರುತರ ಬದಲಾವಣೆಗಳನ್ನು ತಂದುಕೊಟ್ಟು ಹೋಗುತ್ತದೆ. ಆರೋಗ್ಯ ತಜ್ಞರಾದ ಲೊವ್ನೀತ್ ಬಾತ್ರಾರವರು ಸೀತಾಫಲ ಹಣ್ಣಿನ ವಿವಿಧ ಆರೋಗ್ಯ ಪ್ರಯೋಜನಗಳ ಕುರಿತಾದ ಮಾಹಿತಿಯನ್ನು ಈ ಕೆಳಗಿನಂತೆ ಹಂಚಿಕೊಂಡಿದ್ದಾರೆ.
ಇದರಲ್ಲಿ ಆಂಟಿಆಕ್ಸಿಡೆಂಟ್ ತುಂಬಾ ಹೆಚ್ಚಾಗಿದೆ
ಮನಸ್ಸಿಗೆ ಖುಷಿ ಸಿಗುತ್ತದೆ
![]()
ರೋಗ ನಿರೋಧಕ ಶಕ್ತಿಗೆ ಬಲ ಸಿಗುತ್ತದೆ

ಸೀತಾಫಲ ಹಣ್ಣಿನಲ್ಲಿ ವಿಟಮಿನ್ ಸಿ ಇದೆ. ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೀತಾಫಲ ಹಣ್ಣನ್ನು ತಿನ್ನುವುದರಿಂದ ನಾವು ಸೋಂಕುಗಳಿಂದ ಮತ್ತು ರೋಗ ರುಜಿನ ಗಳಿಂದ ದೂರ ಉಳಿಯಲು ಸಹಾಯವಾಗುತ್ತದೆ.
ಉತ್ತಮವಾದ ಜೀರ್ಣಶಕ್ತಿ ನಮ್ಮದಾಗುತ್ತದೆ
![]()
ತಾಮ್ರ ಮತ್ತು ನಾರಿನ ಅಂಶ ಸೀತಾಫಲ ಹಣ್ಣಿನಲ್ಲಿ ಹೇರಳವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅಂದರೆ ನಾವು ಸೇವನೆ ಮಾಡಿದ ಆಹಾರ ಚೆನ್ನಾಗಿ ಜೀರ್ಣವಾಗಬೇಕು ಮತ್ತು ಮಲಬದ್ಧತೆ ಸಮಸ್ಯೆ ಎದುರಾಗ ಬಾರದು ಎಂದರೆ ನಾವು ಸೀತಾಫಲ ಹಣ್ಣನ್ನು ತಿನ್ನಬೇಕು. ಏಕೆಂದರೆ ಇದು ಕರುಳಿನ ಚಲನೆಯನ್ನು ಉತ್ತಮಪಡಿಸುತ್ತದೆ.
ಗರ್ಭಿಣಿ ಮಹಿಳೆಯರಿಗೆ ತುಂಬಾ ಒಳ್ಳೆಯದು
![]()
ವೈದ್ಯರು ಹೇಳುವಂತೆ ಗರ್ಭಿಣಿ ಮಹಿಳೆಯರಿಗೆ ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ b6, ತಾಮ್ರ, ನಾರಿನಂಶ ಹೀಗೆ ಅನೇಕ ಅಂಶಗಳು ಸೀತಾಫಲ ಹಣ್ಣಿನಲ್ಲಿ ಹೇರಳವಾಗಿ ಕಂಡು ಬರುತ್ತವೆ. ಗರ್ಭಿಣಿ ಮಹಿಳೆಯರಿಗೆ ಬೆಳಗಿನ ಸಮಯದಲ್ಲಿ ಎದುರಾಗುವ ಆರೋಗ್ಯದ ಅಸ್ವಸ್ಥತೆ ಮತ್ತು ವಾಕರಿಕೆ ಸಮಸ್ಯೆ ದೂರವಾಗಲು ಸೀತಾಫಲ ಹಣ್ಣು ನೆರವಾಗುತ್ತದೆ.
Amazing Health Benefits Of Custard Apple According To The Nutritionist.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm