ಬ್ರೇಕಿಂಗ್ ನ್ಯೂಸ್
12-09-22 07:39 pm Source: Vijayakarnataka ಡಾಕ್ಟರ್ಸ್ ನೋಟ್
ವಿಪರೀತ ಹಿಂಸೆ ಕೊಡುವ ಮೈಗ್ರೇನ್ ತಲೆನೋವಿಗೆ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂದು ಆಲೋಚಿಸುತ್ತಿದ್ದರೆ, ನಿಮಗೊಂದು ಹೊಸ ತರಹದ ಪರಿಹಾರವನ್ನು ಹೇಳಲು ಹೊರಟಿದ್ದೇವೆ. ಅದು ನಮ್ಮ ನಿಮ್ಮ ಮನೆಯಲ್ಲಿ ಒಂದು ತರಕಾರಿಯಾಗಿ ಬಳಸಲ್ಪಡುವ ಆಹಾರ ಪದಾರ್ಥ. ಯಾವುದು ಗೊತ್ತಾ?
ನೀವು ಗೋಬಿಮಂಚೂರಿ ಮಾಡಲು ಬಳಸುವ ಎಲೆಕೋಸು! ಹೌದು. ಎಲೆಕೋಸಿನಲ್ಲಿ ತಲೆನೋವನ್ನು ಉಪಶಮನ ಮಾಡುವ ಗುಣವಿದೆ. ಹೀಗೆ ಎಂದು ಸಂಶೋಧನೆ ಹೇಳಿದೆ. ಎಲೆಕೋಸಿನ ಎಲೆಗಳನ್ನು ಬಳಸುವ ಮೂಲಕ ತಲೆನೋವನ್ನು ಪರಿಹರಿಸಿಕೊಳ್ಳಬಹುದು. ಈ ಲೇಖನದಲ್ಲಿ ಈ ವಿಚಾರವಾಗಿ ತಿಳಿಸಿಕೊಡಲಾಗಿದೆ.,,,
ಎಲೆಕೋಸು ಮತ್ತು ತಲೆನೋವು

ಮೈಗ್ರೇನ್ ಸಮಸ್ಯೆ ಇದ್ದರೆ

ಒಂದು ವೇಳೆ ನಿಮಗೂ ಸಹ ಮೈಗ್ರೇನ್ ತೊಂದರೆ ಇದ್ದರೆ, ಹೂಕೋಸಿನ ಎಲೆಗಳನ್ನು ನೈಸರ್ಗಿಕವಾದ ನೋವು ನಿವಾರಕವಾಗಿ ಬಳಸಬಹುದಾಗಿದೆ. ಹೇಗೆಂದು ನೋಡೋಣ ಬನ್ನಿ...
ಮೈಗ್ರೇನ್ಗೆ ಕ್ಯಾಬೇಜ್ ಬಳಸುವ ವಿಧಾನ
/greencabbageDianaMiller-750a13ed901b46cd807bee7ed0ed8586.jpg)
ಮೈಗ್ರೇನ್ಗೆ ಒಂದಿಷ್ಟು ಮನೆಮದ್ದುಗಳು

ಶುಂಠಿ:ಆಯುರ್ವೇದದಲ್ಲಿ ಶುಂಠಿಗೆ ವಿಶೇಷವಾದ ಸ್ಥಾನಮಾನವಿದೆ. ಹಿಂದಿನ ಕಾಲದಿಂದಲೂ ಕೂಡ ಅಷ್ಟೇ ಶುಂಠಿಯನ್ನು ಹಲವಾರು ಔಷಧಿಗಳಲ್ಲಿ ಬಳಕೆ ಮಾಡುತ್ತಾ ಬರಲಾಗಿದೆ. ಏಕೆಂದರೆ ಹಲವಾರು ಆರೋಗ್ಯ ಸಮಸ್ಯೆಗಳ ಪರಿಹಾರ ಮಾಡುವಲ್ಲಿ ಇವುಗಳ ಪಾತ್ರ ಬಲು ದೊಡ್ಡದು.
ಇನ್ನು ಮೈಗ್ರೇನ್ ಸಮಸ್ಯೆ ಇರುವವರು ಸ್ವಲ್ಪ ಶುಂಠಿ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರ ಜೊತೆಗೆ ಶುಂಠಿ ಚಹಾ ಕೂಡ ಸೇವನೆ ಮಾಡಬಹುದು.
ಗಿಡಮೂಲಿಕೆ ತೈಲದ ಮಸಾಜ್
![]()
ತಲೆನೋವು ಎದುರಾದ ಕೂಡಲೇ ಕುತ್ತಿಗೆ ಮತ್ತು ಭುಜಗಳ ಭಾಗಕ್ಕೆ ಕೊಂಚ ಮಸಾಜ್ ಮಾಡಿಸಿ ಕೊಳ್ಳುವು ದರಿಂದಲೂ ಈ ನೋವು ಉಲ್ಬಣಗೊಳ್ಳದಂತೆ ತಡೆಯ ಬಹುದು. ಮಸಾಜ್ಗಾಗಿ ಗಿಡಮೂಲಿಕೆ ತೈಲ ಗಳಾದ ಪುದೀನಾ ತೈಲ ಅಥವಾ ರೋಸ್ಮರಿ ತೈಲವನ್ನು ಬಳಸಬಹುದು.
ಸರಿಯಾದ ಆಹಾರವನ್ನು ಸೇವನೆ ಮಾಡಿ
![]()
ತಜ್ಞರು ಹೇಳುವ ಹಾಗೆ ಕೆಲವೊಂದು ಆಹಾರ ಪದಾರ್ಥಗಳು ಹೆಚ್ಚಾಗಿ ಎಣ್ಣೆಯಾಂಶ ಇರುವ ಆಹಾರ ಪದಾರ್ಥಗಳು ನಮ್ಮ ದೇಹದಲ್ಲಿ ಉರಿಯೂತದ ಪ್ರಭಾವವನ್ನು ಹೆಚ್ಚು ಮಾಡಿ, ತಲೆ ನೋವಿನ ಸಮಸ್ಯೆಗೆ ಕಾರಣವಾಗುತ್ತದೆ. ಮೈಗ್ರೇನ್ ಸಮಸ್ಯೆ ಕೂಡ ಕಂಡುಬರಲು ಇದೇ ಕಾರಣ. ಹಾಗಾಗಿ ಯಾವ ಆಹಾರ ಪದಾರ್ಥಗಳನ್ನು ತಿಂದರೆ ನಿಮಗೆ ತಲೆನೋವು ಬರುತ್ತದೆ ಎಂಬುದನ್ನು ಮೊದಲು ತಿಳಿದುಕೊಂಡು ಅವುಗಳಿಂದ ಸಾಧ್ಯವಾದಷ್ಟು ದೂರವಿರಿ.
ಗ್ರೀನ್ ಟೀ

Migraine Can Be Reduced By Cabbage Magically.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm