ಬ್ರೇಕಿಂಗ್ ನ್ಯೂಸ್
24-09-22 10:48 pm Source: Vijayakarnataka ಡಾಕ್ಟರ್ಸ್ ನೋಟ್
ಅಚ್ಚ ಹಸಿರಾಗಿರುವಂತಹ ತರಕಾರಿಗಳು, ಸೊಪ್ಪುಗಳ ಸೇವನೆಯು ನಮ್ಮ ದೇಹದ ಆರೋಗ್ಯ ವನ್ನು ಕಾಪಾಡುವುದು ಮಾತ್ರವಲ್ಲದೆ, ಅನೇಕ ಕಾಯಿಲೆಗಳಿಂದ ನಮ್ಮನ್ನು ದೂರವಿರಿಸುತ್ತದೆ. ಆದರೆ ಹೆಚ್ಚಿನವರಿಗೆ ತರಕಾರಿ ಬಗ್ಗೆ ತುಂಬಾ ಅಸಡ್ಡೆ ಭಾವನೆ. ಮನೆಯಲ್ಲಿ ದಿನಾ ತರಕಾರಿ ಸಾಂಬರ್ ಅಥವಾ ಸೊಪ್ಪಿನ ಪಲ್ಯ ಮಾಡಿದರೆ, ನಾವೇನು ದಿನಾ ಸೊಪ್ಪು ತರಕಾರಿ ತಿನ್ನುವುದಕ್ಕೆ ಆಡು, ಹಸುಗಳಾ? ಎಂದು ಜಗಳವೇ ಆಡುತ್ತಾರೆ! ಅವರಿಗೆ ಮಾಂಸಾಹಾರವೇ ಬೇಕು.
ಆದರೆ ನೆನೆಪಿರಲಿ, ಮಾಂಸಾಹಾರಿಗಳು ಕೂಡ, ಎರಡು ದಿನಕ್ಕೆ ಒಮ್ಮೆಯಾದರೂ ಕೂಡ ಸ್ವಲ್ಪ ಪ್ರಮಾಣದಲ್ಲಿ ತರಕಾರಿ ಸೇವಿಸಬೇಕು. ಪ್ರತಿಯೊಂದು ತರಕಾರಿಯಲ್ಲೂ ಒಂದೊಂದು ಬಗೆಯ ಪೌಷ್ಟಿಕ ಸತ್ವಗಳು ಸಿಗುವುದು, ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಬೆಂಡೆಕಾಯಿ! ಬನ್ನಿ ಇಂದಿನ ಲೇಖನದಲ್ಲಿ ಬೆಂಡೆಕಾಯಿ ಸೇವನೆಯಿಂದ ಹೇಗೆ ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎನ್ನುವುದನ್ನು ನೋಡೋಣ...
ಬೆಂಡೆಕಾಯಿಯಲ್ಲಿರುವ ಪ್ರಯೋಜನಗಳು
ಬೆಂಡೆಕಾಯಿಯನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು?
ಮಧುಮೇಹ ನಿಯಂತ್ರಿಸುವಲ್ಲಿ ಬೆಂಡೆಕಾಯಿಯ ಪಾತ್ರ
ಬೆಂಡೆಕಾಯಿಯಲ್ಲಿ ಸಿಗುವ ಪ್ರಮುಖ ಆರೋಗ್ಯಕಾರಿ ಅಂಶಗಳು
ಕೊನೆಯ ಮಾತು
This Is How Okra Or Bhindi Adding In Your Daily Diet Is Beneficial To Control Blood Sugar Levels.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm