ಬ್ರೇಕಿಂಗ್ ನ್ಯೂಸ್
24-09-22 10:48 pm Source: Vijayakarnataka ಡಾಕ್ಟರ್ಸ್ ನೋಟ್
ಅಚ್ಚ ಹಸಿರಾಗಿರುವಂತಹ ತರಕಾರಿಗಳು, ಸೊಪ್ಪುಗಳ ಸೇವನೆಯು ನಮ್ಮ ದೇಹದ ಆರೋಗ್ಯ ವನ್ನು ಕಾಪಾಡುವುದು ಮಾತ್ರವಲ್ಲದೆ, ಅನೇಕ ಕಾಯಿಲೆಗಳಿಂದ ನಮ್ಮನ್ನು ದೂರವಿರಿಸುತ್ತದೆ. ಆದರೆ ಹೆಚ್ಚಿನವರಿಗೆ ತರಕಾರಿ ಬಗ್ಗೆ ತುಂಬಾ ಅಸಡ್ಡೆ ಭಾವನೆ. ಮನೆಯಲ್ಲಿ ದಿನಾ ತರಕಾರಿ ಸಾಂಬರ್ ಅಥವಾ ಸೊಪ್ಪಿನ ಪಲ್ಯ ಮಾಡಿದರೆ, ನಾವೇನು ದಿನಾ ಸೊಪ್ಪು ತರಕಾರಿ ತಿನ್ನುವುದಕ್ಕೆ ಆಡು, ಹಸುಗಳಾ? ಎಂದು ಜಗಳವೇ ಆಡುತ್ತಾರೆ! ಅವರಿಗೆ ಮಾಂಸಾಹಾರವೇ ಬೇಕು.
ಆದರೆ ನೆನೆಪಿರಲಿ, ಮಾಂಸಾಹಾರಿಗಳು ಕೂಡ, ಎರಡು ದಿನಕ್ಕೆ ಒಮ್ಮೆಯಾದರೂ ಕೂಡ ಸ್ವಲ್ಪ ಪ್ರಮಾಣದಲ್ಲಿ ತರಕಾರಿ ಸೇವಿಸಬೇಕು. ಪ್ರತಿಯೊಂದು ತರಕಾರಿಯಲ್ಲೂ ಒಂದೊಂದು ಬಗೆಯ ಪೌಷ್ಟಿಕ ಸತ್ವಗಳು ಸಿಗುವುದು, ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಬೆಂಡೆಕಾಯಿ! ಬನ್ನಿ ಇಂದಿನ ಲೇಖನದಲ್ಲಿ ಬೆಂಡೆಕಾಯಿ ಸೇವನೆಯಿಂದ ಹೇಗೆ ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎನ್ನುವುದನ್ನು ನೋಡೋಣ...
ಬೆಂಡೆಕಾಯಿಯಲ್ಲಿರುವ ಪ್ರಯೋಜನಗಳು
ಬೆಂಡೆಕಾಯಿಯನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು?
ಮಧುಮೇಹ ನಿಯಂತ್ರಿಸುವಲ್ಲಿ ಬೆಂಡೆಕಾಯಿಯ ಪಾತ್ರ
ಬೆಂಡೆಕಾಯಿಯಲ್ಲಿ ಸಿಗುವ ಪ್ರಮುಖ ಆರೋಗ್ಯಕಾರಿ ಅಂಶಗಳು
ಕೊನೆಯ ಮಾತು
This Is How Okra Or Bhindi Adding In Your Daily Diet Is Beneficial To Control Blood Sugar Levels.
28-03-24 11:00 pm
HK News Desk
DK Suresh, Assets : ಡಿಕೆಶಿ ಸೋದರ ಡಿ.ಕೆ.ಸುರೇಶ್...
28-03-24 09:45 pm
Yathindra Siddaramaiah, Amit Shah Gunda, rowd...
28-03-24 09:36 pm
Bangalore NIA arrest, Cafe blast, terror: ರಾಮ...
28-03-24 08:44 pm
Davangere Congress, Shamanur family, Vinay ku...
28-03-24 04:14 pm
28-03-24 10:51 pm
HK News Desk
Arawind Kejriwal, Delhi HC: ಬಂಧಿತ ಕೇಜ್ರಿವಾಲ್...
28-03-24 04:36 pm
80 ವರ್ಷದ ಅಜ್ಜಿಗೆ ಮೊಮ್ಮಗ, ಪತ್ನಿಯಿಂದ ಮನಬಂದಂತೆ ಹ...
28-03-24 01:15 pm
Tamil Nadu MP Ganeshamurthi dies: ಟಿಕೆಟ್ ಕೈತಪ...
28-03-24 11:48 am
AAPs Lone Lok Sabha, MP Sushil Rinku: ಆಮ್ ಆದ್...
27-03-24 10:24 pm
28-03-24 10:56 pm
Mangalore Correspondent
ಸರಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಕ...
28-03-24 07:12 pm
Manjunath Bhandary, KPCC working president: ಕ...
28-03-24 05:20 pm
Fire at seafood factory in Baikampady, Mangal...
28-03-24 04:52 pm
Naxalites in Koojimale, Woman Naxalite, Puttu...
28-03-24 03:25 pm
29-03-24 09:32 am
HK NEWS
Mangalore Valachil police raid: ವಳಚ್ಚಿಲ್ ; ಮನ...
28-03-24 10:30 pm
Udupi murder Nejar, Praveen Chowgule news: ಉಡ...
28-03-24 02:18 pm
Mangalore Police, CCB, Drugs; ಆಂಧ್ರಪ್ರದೇಶದಿಂದ...
27-03-24 11:12 pm
Bank vehicle robbery, ATM in Kasaragod: ಕಾಸರಗ...
27-03-24 06:20 pm