ಬ್ರೇಕಿಂಗ್ ನ್ಯೂಸ್
24-09-22 10:48 pm Source: Vijayakarnataka ಡಾಕ್ಟರ್ಸ್ ನೋಟ್
ಅಚ್ಚ ಹಸಿರಾಗಿರುವಂತಹ ತರಕಾರಿಗಳು, ಸೊಪ್ಪುಗಳ ಸೇವನೆಯು ನಮ್ಮ ದೇಹದ ಆರೋಗ್ಯ ವನ್ನು ಕಾಪಾಡುವುದು ಮಾತ್ರವಲ್ಲದೆ, ಅನೇಕ ಕಾಯಿಲೆಗಳಿಂದ ನಮ್ಮನ್ನು ದೂರವಿರಿಸುತ್ತದೆ. ಆದರೆ ಹೆಚ್ಚಿನವರಿಗೆ ತರಕಾರಿ ಬಗ್ಗೆ ತುಂಬಾ ಅಸಡ್ಡೆ ಭಾವನೆ. ಮನೆಯಲ್ಲಿ ದಿನಾ ತರಕಾರಿ ಸಾಂಬರ್ ಅಥವಾ ಸೊಪ್ಪಿನ ಪಲ್ಯ ಮಾಡಿದರೆ, ನಾವೇನು ದಿನಾ ಸೊಪ್ಪು ತರಕಾರಿ ತಿನ್ನುವುದಕ್ಕೆ ಆಡು, ಹಸುಗಳಾ? ಎಂದು ಜಗಳವೇ ಆಡುತ್ತಾರೆ! ಅವರಿಗೆ ಮಾಂಸಾಹಾರವೇ ಬೇಕು.
ಆದರೆ ನೆನೆಪಿರಲಿ, ಮಾಂಸಾಹಾರಿಗಳು ಕೂಡ, ಎರಡು ದಿನಕ್ಕೆ ಒಮ್ಮೆಯಾದರೂ ಕೂಡ ಸ್ವಲ್ಪ ಪ್ರಮಾಣದಲ್ಲಿ ತರಕಾರಿ ಸೇವಿಸಬೇಕು. ಪ್ರತಿಯೊಂದು ತರಕಾರಿಯಲ್ಲೂ ಒಂದೊಂದು ಬಗೆಯ ಪೌಷ್ಟಿಕ ಸತ್ವಗಳು ಸಿಗುವುದು, ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಬೆಂಡೆಕಾಯಿ! ಬನ್ನಿ ಇಂದಿನ ಲೇಖನದಲ್ಲಿ ಬೆಂಡೆಕಾಯಿ ಸೇವನೆಯಿಂದ ಹೇಗೆ ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎನ್ನುವುದನ್ನು ನೋಡೋಣ...
ಬೆಂಡೆಕಾಯಿಯಲ್ಲಿರುವ ಪ್ರಯೋಜನಗಳು
ಬೆಂಡೆಕಾಯಿಯನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು?
ಮಧುಮೇಹ ನಿಯಂತ್ರಿಸುವಲ್ಲಿ ಬೆಂಡೆಕಾಯಿಯ ಪಾತ್ರ
ಬೆಂಡೆಕಾಯಿಯಲ್ಲಿ ಸಿಗುವ ಪ್ರಮುಖ ಆರೋಗ್ಯಕಾರಿ ಅಂಶಗಳು
ಕೊನೆಯ ಮಾತು
This Is How Okra Or Bhindi Adding In Your Daily Diet Is Beneficial To Control Blood Sugar Levels.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm