ಬ್ರೇಕಿಂಗ್ ನ್ಯೂಸ್
27-09-22 08:00 pm Source: Vijayakarnataka ಡಾಕ್ಟರ್ಸ್ ನೋಟ್
ಮೂಲಂಗಿ ಒಂದು ಅತ್ಯುತ್ತಮವಾದ ಆರೋಗ್ಯಕರ ತರಕಾರಿ. ಆದರೆ ಹೆಚ್ಚಿನವರು ಈ ತರಕಾರಿಯ ಪ್ರಯೋಜನಗಳು ಗೊತ್ತಿಲ್ಲದೆ, ಇದರಿಂದ ದೂರ ಉಳಿಯುತ್ತಾರೆ. ಪ್ರಮುಖವಾಗಿ ಈ ತರಕಾರಿ ಯಲ್ಲಿ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಸಿಗುವುದರಿಂದ, ಈ ತರಕಾರಿಯಿಂದ ನಾವು ದೂರ ಉಳಿದರೆ, ನಮ್ಮ ಆರೋಗ್ಯಕ್ಕೆ ನಾವೇ ಮೋಸ ಮಾಡಿದೆ ಹಾಗೆ!
ಪ್ರಮುಖವಾಗಿ ಮೂಲಂಗಿಯಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಅಂಶಗಳು, ಸಿಟ್ರಸ್ ಹಣ್ಣು ಗಳಲ್ಲಿ ಕಂಡು ಬರುವಂತಹ ಆಂಟಿ ಆಕ್ಸಿಡೆಂಟ್ ಅಂಶಗಳು, ಅಧಿಕ ಪ್ರಮಾಣದಲ್ಲಿ ನಾರಿನಾಂಶ ಗಳು, ಮನುಷ್ಯನ ಆರೋಗ್ಯಕ್ಕೆ ಬೇಕಾಗುವಷ್ಟು ಕಬ್ಬಿಣಾಂಶಗಳು, ಪೊಟ್ಯಾಶಿಯಂ, ರಂಜಕ, ಮ್ಯಾಂಗನೀಸ್ ಹಾಗೂ ಫೋಲಿಕ್ ಆಮ್ಲದ ಪ್ರಮಾಣ ಹೆಚ್ಚಾಗಿ ಕಂಡುಬರುವುದರಿಂದ ದೇಹದ ಆರೋಗ್ಯ ವೃದ್ಧಿಸುವಲ್ಲಿ ಈ ತರಕಾರಿಯ ಪ್ರಯೋಜನಗಳನ್ನು ಮರೆಯುವ ಹಾಗಿಲ್ಲ! ಬನ್ನಿ ಇಂದಿನ ಲೇಖನದಲ್ಲಿ ಬಿಪಿ, ಹೃದಯ ರೋಗದ ಸಮಸ್ಯೆ ಇದ್ದವರು ಮೂಲಂಗಿ ಸೇವನೆಯಿಂದಾಗಿ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯ ಬಹುದು ಎನ್ನುವುದನ್ನು ನೋಡೋಣ...
ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದವರು
ಹೃದಯದ ಸಮಸ್ಯೆ ಇದ್ದವರಿಗೆ
ಸೇವನೆ ಹೇಗೆ?
ಮೂಲಂಗಿಯನ್ನು ದಿನನಿತ್ಯ ಸಾಲಾಡ್ ರೂಪದಲ್ಲಿ ಸೇವಿಸುತ್ತಾ ಬಂದರೆ ಹೃದಯದ ಆರೋಗ್ಯಕ್ಕೆ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳಬಹುದು. ಇನ್ನು ಮೊದಲೇ ಹೇಳಿದ ಹಾಗೆ ಈ ತರಕಾರಿಯಲ್ಲಿ ಹೃದಯದ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕೂಡ ಕಂಡು ಬರುತ್ತದೆ ಅಂದರೆ ಪೊಟ್ಯಾಶಿಯಂ, ಫೋಲಿಕ್ ಆಮ್ಲ ಹಾಗೂ ಉತ್ತಮ ಪ್ರಮಾಣದ ಫ್ಲೇವನಾಯ್ಡು ಅಂಶಗಳು, ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಕಾಯ್ದುಕೊಂಡು, ಹೃದಯದ ಆರೋಗ್ಯ ಉತ್ತಮವಾಗಿರಲು ನೆರವಾಗುತ್ತವೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಕೊನೆಯ ಮಾತು
ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಗಳು, ಸಂಗ್ರಹಣೆ ಮಾಡಿರುವ ಮಾಹಿತಿ ಮಾಹಿತಿ ಯಷ್ಟೇ. ಹೀಗಾಗಿ ಬಿಪಿ ಹಾಗೂ ಹೃದಯದ ಸಮಸ್ಯೆ ಇದ್ದವರು ಇದನ್ನು ಚಿಕಿತ್ಸೆಯ ರೂಪದಲ್ಲಿ ಅಥವಾ ಪ್ರತಿದಿನ ಆಹಾರಕ್ರಮದ ರೂಪದಲ್ಲಿ ಅನ್ವಯಿಸಿಕೊಳ್ಳುವ ಮುನ್ನ, ಒಮ್ಮೆ ನಿಮ್ಮ ವೈದ್ಯರ ಸಲಹೆ ಪಡೆದು ಕೊಂಡರೆ ಬಹಳ ಒಳ್ಳೆಯದು.
Eating Radish May Help You To Prevent Heart Disease And Beat Hypertension Naturally.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm