ಬ್ರೇಕಿಂಗ್ ನ್ಯೂಸ್
08-10-22 10:22 pm Source: Vijayakarnataka ಡಾಕ್ಟರ್ಸ್ ನೋಟ್
ತುಂಬಾ ಜನರಿಗೆ ರಾತ್ರಿ ಹೊತ್ತು ಮಲಗುವ ಮುಂಚೆ ಅಥವಾ ಮಧ್ಯಾಹ್ನ ಊಟ ಆದ ನಂತರದಲ್ಲಿ ಮೊಸರಿಗೆ ಸ್ವಲ್ಪ ಸಕ್ಕರೆ ಸೇರಿಸಿ ತಿನ್ನುವ ಅಭ್ಯಾಸವಿರುತ್ತದೆ. ಅಂದರೆ ಮೊಸರು ಒಂದು ಇಷ್ಟವಾದ ಆಹಾರ ಪದಾರ್ಥ ಅಥವಾ ಡೈರಿ ಪದಾರ್ಥ ಎಂದು ಕರೆಯಬಹುದು. ಮೊಸರನ್ನು ಕೆಲವರು ಊಟದ ಜೊತೆ ಸೇವಿಸುತ್ತಾರೆ.
ಇನ್ನು ಕೆಲವರು ಇಷ್ಟಪಟ್ಟು ಮೊಸರು ಅನ್ನ ತಿನ್ನುತ್ತಾರೆ. ಆದರೆ ಅಚ್ಚರಿ ಪಡಬೇಕಾದ ವಿಷಯ ಒಂದಿದೆ. ಅದೇನೆಂದರೆ, ಮೊಸರಿನ ವಿಚಾರಕ್ಕೆ ಸಂಬಂಧಪಟ್ಟಂತೆ ವೈದ್ಯರು ಈ ಕೆಳಗಿನ ಮಾತು ಗಳನ್ನು ಹೇಳಿದ್ದಾರೆ ಮತ್ತು ಮೊಸರು ಸೇವನೆಯ ನಿಯಮಗಳನ್ನು ಸಹ ತಿಳಿಸಿದ್ದಾರೆ.
ಮೊದಲಿಗೆ ಈ ವಿಷ್ಯಗಳು ಗೊತ್ತಿರಲಿ...

ಮೊಸರು ಸೇವನೆ ಮಾಡಬೇಕಾದ ನಿಯಮಗಳು

ಇದ್ದ ಹಾಗೆ ಸೇವಿಸುವುದು ಒಳ್ಳೆಯದು!
![]()
ಖಾಲಿ ಮೊಸರು ಸೇವಿಸಬೇಡಿ!

ಯಾವುದೇ ಕಾರಣಕ್ಕೂ ಮೊಸರನ್ನು ಹಾಗೆ ಸೇವಿಸಬಾರದು. ಅಂದರೆ ಸಾಧಾರಣ ಹಸುವಿನ ತುಪ್ಪ, ಜೇನುತುಪ್ಪ, ಸಕ್ಕರೆ ಇವುಗಳ ಜೊತೆ ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ದೋಷಗಳು ನಿವಾರಣೆಯಾಗುತ್ತವೆ ಮತ್ತು ಎದುರಾಗುವ ಅನೇಕ ಕೆಟ್ಟ ಪ್ರಭಾವಗಳು ಇರುವುದಿಲ್ಲ.
ಮೊಸರು ತಿನ್ನುತ್ತೀರಾ? ಪ್ರತಿದಿನ ಬೇಡ!
ಅದೇ ರೀತಿ ಪ್ರತಿದಿನ ಮೊಸರು ಸೇವಿಸಬಾರದು. ಅದರಲ್ಲೂ ಅರ್ಧಂಬರ್ಧ ಹೆಪ್ಪುಗಟ್ಟಿದ ಮೊಸರನ್ನು ತಿನ್ನಲೇಬಾರದು. ಇದು ದೇಹದಲ್ಲಿ ಮಲಬದ್ಧತೆ ಸಮಸ್ಯೆಯನ್ನು ಉಂಟು ಮಾಡುತ್ತದೆ ಎಂಬುದು ವೈದ್ಯರಾದ ಐಶ್ವರ್ಯ ಸಂತೋಷ್ ರವರ ಮಾತು. ವೈದ್ಯರು ಹೇಳುವ ಪ್ರಕಾರ ಮೊಸರಿನ ಬದಲಿಗೆ ಮಜ್ಜಿಗೆಯನ್ನು ಬೇಕಾದರೆ ಪ್ರತಿದಿನ ಕುಡಿಯಬಹುದು.
ಚರ್ಮದ ಸಮಸ್ಯೆ ಇದ್ದವರು
![]()
ಮೊಸರನ್ನು ಯಾವುದೇ ಕಾರಣಕ್ಕೂ ವಸಂತಕಾಲದಲ್ಲಿ, ಚಳಿಗಾಲದಲ್ಲಿ ಮತ್ತು ಬೇಸಿಗೆ ಕಾಲದಲ್ಲಿ ಸೇವಿಸ ಬಾರದು. ಒಂದು ವೇಳೆ ನಿಮಗೆ ತ್ವಚೆಗೆ ಸಂಬಂಧಪಟ್ಟಂತೆ ಯಾವುದೇ ತೊಂದರೆಗಳು ಇದ್ದರೆ, ಉಸಿ ರಾಟದ ಸಮಸ್ಯೆ ಅಥವಾ ಉರಿಯೂತ ಸಮಸ್ಯೆಗಳಿದ್ದರೆ ಮೊಸರನ್ನು ಸೇವಿಸಬೇಡಿ.
ಕ್ರಮ ಅನುಸರಿಸದಿದ್ದರೆ

ಸರಿಯಾದ ರೀತಿ ಮೊಸರು ಸೇವನೆ ಮಾಡದೇ ಇದ್ದರೆ, ನಿಮಗೆ ಅನಿಮಿಯ ಅಥವಾ ರಕ್ತಹೀನತೆ, ಜ್ವರ, ಆಗಾಗ ಸೋಂಕುಗಳು ಎದುರಾಗುವುದು, ಚರ್ಮದ ತೊಂದರೆಗಳು, ಆರ್ಥ್ರೈಟಿಸ್, ರಕ್ತ ಹೋಗುವ ಸಾಧ್ಯತೆ ಇರುತ್ತದೆ.
Curd Can Be Eaten As Per Doctor Tips For A Healthy Life.
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
28-10-25 08:36 pm
Mangalore Correspondent
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
28-10-25 10:48 pm
Mangalore Correspondent
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm