ಬ್ರೇಕಿಂಗ್ ನ್ಯೂಸ್
08-10-22 10:22 pm Source: Vijayakarnataka ಡಾಕ್ಟರ್ಸ್ ನೋಟ್
ತುಂಬಾ ಜನರಿಗೆ ರಾತ್ರಿ ಹೊತ್ತು ಮಲಗುವ ಮುಂಚೆ ಅಥವಾ ಮಧ್ಯಾಹ್ನ ಊಟ ಆದ ನಂತರದಲ್ಲಿ ಮೊಸರಿಗೆ ಸ್ವಲ್ಪ ಸಕ್ಕರೆ ಸೇರಿಸಿ ತಿನ್ನುವ ಅಭ್ಯಾಸವಿರುತ್ತದೆ. ಅಂದರೆ ಮೊಸರು ಒಂದು ಇಷ್ಟವಾದ ಆಹಾರ ಪದಾರ್ಥ ಅಥವಾ ಡೈರಿ ಪದಾರ್ಥ ಎಂದು ಕರೆಯಬಹುದು. ಮೊಸರನ್ನು ಕೆಲವರು ಊಟದ ಜೊತೆ ಸೇವಿಸುತ್ತಾರೆ.
ಇನ್ನು ಕೆಲವರು ಇಷ್ಟಪಟ್ಟು ಮೊಸರು ಅನ್ನ ತಿನ್ನುತ್ತಾರೆ. ಆದರೆ ಅಚ್ಚರಿ ಪಡಬೇಕಾದ ವಿಷಯ ಒಂದಿದೆ. ಅದೇನೆಂದರೆ, ಮೊಸರಿನ ವಿಚಾರಕ್ಕೆ ಸಂಬಂಧಪಟ್ಟಂತೆ ವೈದ್ಯರು ಈ ಕೆಳಗಿನ ಮಾತು ಗಳನ್ನು ಹೇಳಿದ್ದಾರೆ ಮತ್ತು ಮೊಸರು ಸೇವನೆಯ ನಿಯಮಗಳನ್ನು ಸಹ ತಿಳಿಸಿದ್ದಾರೆ.
ಮೊದಲಿಗೆ ಈ ವಿಷ್ಯಗಳು ಗೊತ್ತಿರಲಿ...
ಮೊಸರು ಸೇವನೆ ಮಾಡಬೇಕಾದ ನಿಯಮಗಳು
ಇದ್ದ ಹಾಗೆ ಸೇವಿಸುವುದು ಒಳ್ಳೆಯದು!
ಖಾಲಿ ಮೊಸರು ಸೇವಿಸಬೇಡಿ!
ಯಾವುದೇ ಕಾರಣಕ್ಕೂ ಮೊಸರನ್ನು ಹಾಗೆ ಸೇವಿಸಬಾರದು. ಅಂದರೆ ಸಾಧಾರಣ ಹಸುವಿನ ತುಪ್ಪ, ಜೇನುತುಪ್ಪ, ಸಕ್ಕರೆ ಇವುಗಳ ಜೊತೆ ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ದೋಷಗಳು ನಿವಾರಣೆಯಾಗುತ್ತವೆ ಮತ್ತು ಎದುರಾಗುವ ಅನೇಕ ಕೆಟ್ಟ ಪ್ರಭಾವಗಳು ಇರುವುದಿಲ್ಲ.
ಮೊಸರು ತಿನ್ನುತ್ತೀರಾ? ಪ್ರತಿದಿನ ಬೇಡ!
ಅದೇ ರೀತಿ ಪ್ರತಿದಿನ ಮೊಸರು ಸೇವಿಸಬಾರದು. ಅದರಲ್ಲೂ ಅರ್ಧಂಬರ್ಧ ಹೆಪ್ಪುಗಟ್ಟಿದ ಮೊಸರನ್ನು ತಿನ್ನಲೇಬಾರದು. ಇದು ದೇಹದಲ್ಲಿ ಮಲಬದ್ಧತೆ ಸಮಸ್ಯೆಯನ್ನು ಉಂಟು ಮಾಡುತ್ತದೆ ಎಂಬುದು ವೈದ್ಯರಾದ ಐಶ್ವರ್ಯ ಸಂತೋಷ್ ರವರ ಮಾತು. ವೈದ್ಯರು ಹೇಳುವ ಪ್ರಕಾರ ಮೊಸರಿನ ಬದಲಿಗೆ ಮಜ್ಜಿಗೆಯನ್ನು ಬೇಕಾದರೆ ಪ್ರತಿದಿನ ಕುಡಿಯಬಹುದು.
ಚರ್ಮದ ಸಮಸ್ಯೆ ಇದ್ದವರು
ಮೊಸರನ್ನು ಯಾವುದೇ ಕಾರಣಕ್ಕೂ ವಸಂತಕಾಲದಲ್ಲಿ, ಚಳಿಗಾಲದಲ್ಲಿ ಮತ್ತು ಬೇಸಿಗೆ ಕಾಲದಲ್ಲಿ ಸೇವಿಸ ಬಾರದು. ಒಂದು ವೇಳೆ ನಿಮಗೆ ತ್ವಚೆಗೆ ಸಂಬಂಧಪಟ್ಟಂತೆ ಯಾವುದೇ ತೊಂದರೆಗಳು ಇದ್ದರೆ, ಉಸಿ ರಾಟದ ಸಮಸ್ಯೆ ಅಥವಾ ಉರಿಯೂತ ಸಮಸ್ಯೆಗಳಿದ್ದರೆ ಮೊಸರನ್ನು ಸೇವಿಸಬೇಡಿ.
ಕ್ರಮ ಅನುಸರಿಸದಿದ್ದರೆ
ಸರಿಯಾದ ರೀತಿ ಮೊಸರು ಸೇವನೆ ಮಾಡದೇ ಇದ್ದರೆ, ನಿಮಗೆ ಅನಿಮಿಯ ಅಥವಾ ರಕ್ತಹೀನತೆ, ಜ್ವರ, ಆಗಾಗ ಸೋಂಕುಗಳು ಎದುರಾಗುವುದು, ಚರ್ಮದ ತೊಂದರೆಗಳು, ಆರ್ಥ್ರೈಟಿಸ್, ರಕ್ತ ಹೋಗುವ ಸಾಧ್ಯತೆ ಇರುತ್ತದೆ.
Curd Can Be Eaten As Per Doctor Tips For A Healthy Life.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
10-09-25 11:02 am
Mangalore Correspondent
"ಅಮೃತ ಸೋಮೇಶ್ವರ ರಸ್ತೆ" ನಾಮಕರಣಕ್ಕೆ ಸೋಮೇಶ್ವರ ಪುರ...
09-09-25 10:47 pm
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm