ಬ್ರೇಕಿಂಗ್ ನ್ಯೂಸ್
24-12-22 07:57 pm Source: Vijayakarnataka ಡಾಕ್ಟರ್ಸ್ ನೋಟ್
ನಾವು ತಿನ್ನುವ ಹಲವಾರು ಆರೋಗ್ಯಕರ ತರಕಾರಿಗಳಲ್ಲಿ ಬೀಟ್ರೂಟ್ ಸಹ ಒಂದು. ಇದರ ಪ್ರಯೋಜನಗಳು ಸಹ ಅಷ್ಟೇ ಅದ್ಭುತವಾಗಿವೆ. ಸಾಮಾನ್ಯವಾಗಿ ನಮಗೆ ಮನೆಗಳಲ್ಲಿ ಚಿಕ್ಕ ವಯಸ್ಸಿನವ ರಾಗಿದ್ದಾಗ ಏನು ಹೇಳುತ್ತಿದ್ದರು ಎಂದರೆ ಬೀಟ್ರೋಟ್ ತಿಂದರೆ ದೇಹಕ್ಕೆ ಹೆಚ್ಚು ರಕ್ತ ಸೇರುತ್ತದೆ ಹಾಗಾಗಿ ಯಾವುದನ್ನು ಮಿಸ್ ಮಾಡಿದರೂ ಬೀಟ್ರೂಟ್ ಮಾತ್ರ ಮಿಸ್ ಮಾಡಬಾರದು ಎಂದು ಹೇಳುತ್ತಿದ್ದರು.
ನಮ್ಮ ಹಿರಿಯರು ಓದಿರದೇ ಇದ್ದರೂ ಕೂಡ ಈ ತರಹದ ಜ್ಞಾನ ಅವರಲ್ಲಿ ಸಾಕಷ್ಟಿತ್ತು. ವೈಜ್ಞಾನಿಕ ಅಧ್ಯಯನಗಳು ಕೂಡ ಬೀಟ್ರೋಟ್ ತಿನ್ನುವುದರಿಂದ ದೇಹದಲ್ಲಿ ಕೆಂಪು ರಕ್ತ ಕಣಗಳು ಜಾಸ್ತಿಯಾಗುತ್ತವೆ ಎಂದು ಹೇಳುತ್ತವೆ. ಈಗ ಪ್ರಶ್ನೆಯೆಂದರೆ ಬೀಟ್ರೂಟ್ ತಿನ್ನುವುದರಿಂದ ಹೆಚ್ಚಾದ ಬಿಪಿ ಕಡಿಮೆಯಾಗುತ್ತಾ ಅಥವಾ ನಿಯಂತ್ರಣಕ್ಕೆ ಬರುತ್ತಾ ಎಂಬುದು. ಇದಕ್ಕೆ ಉತ್ತರವನ್ನು ಅಧ್ಯಯನದ ಆಧಾರದ ಮೇಲೆ ವೈದ್ಯರೇ ಕೊಟ್ಟಿದ್ದಾರೆ ನೋಡಿ!
ಬಿಟ್ರೋಟ್ ಹೇಗೆ ಸಹಾಯ ಮಾಡುತ್ತದೆ?
ಬ್ರಿಟಿಷ್ ಹಾರ್ಟ್ ಫೌಂಡೇಶನ್ ಸಂಸ್ಥೆ ಹೇಳುವ ಪ್ರಕಾರ ಯಾವ ತರಕಾರಿಗಳಲ್ಲಿ ನೈಟ್ರೇಟ್ ಪ್ರಮಾಣ ಹೆಚ್ಚಾಗಿರುತ್ತದೆ, ಅವುಗಳನ್ನು ತಿನ್ನುವುದರಿಂದ ಆಟೋಮೆಟಿಕ್ ಆಗಿ ಬಿಪಿ ಕಡಿಮೆಯಾಗುತ್ತದೆ. ಈಗಾಗಲೇ ಇದು ಸಂಶೋಧನೆಯಲ್ಲಿ ಸಾಬೀತಾಗಿದೆ.
ಬೀಟ್ರೂಟ್ ಪ್ರಯೋಜನಗಳು
ಬಿಪಿ ಕಡಿಮೆ ಆಗಬೇಕಾದರೆ ಬೀಟ್ರೂಟ್ ಹೇಗೆ ತಿನ್ನಬೇಕು?
ಹೇಗೂ ನೀವು ತರಕಾರಿ ಸಲಾಡ್ ತಯಾರಿ ಮಾಡಿ ತಿನ್ನುತ್ತೀರಿ. ಅದೇ ರೀತಿ ಬೀಟ್ರೂಟ್ ಸಲಾಡ್ ಮಾಡಿ. ಇದರಲ್ಲಿ ಪೌಷ್ಟಿಕಾಂಶಗಳ ನಷ್ಟ ಉಂಟಾಗುವುದಿಲ್ಲ. ಇದೊಂದು ಆರೋಗ್ಯಕರವಾದ ಆಹಾರ ಪದಾರ್ಥ ಎನಿಸಿಕೊಳ್ಳುತ್ತದೆ.
ಮೊದಲನೆಯ ವಿಧಾನ
ಮೊದಲಿಗೆ ಒಂದು ಬೀಟ್ರೂಟ್ ಚೆನ್ನಾಗಿ ತೊಳೆದು ನೀರಿನಲ್ಲಿ ಹಾಕಿ ಬೇಯಿಸಿಕೊಳ್ಳಿ. ಕುಕ್ಕರ್ ಅಥವಾ ಮಾಮೂಲಿ ಪಾತ್ರೆಯಲ್ಲಿ ಬೇಸಿಕೊಳ್ಳಬಹುದು. ಬೀಟ್ರೂಟ್ ಬೆಂದ ನೀರನ್ನು ಹೊರಗಡೆ ಚೆಲ್ಲಿಬಿಡಿ. ಈಗ ಬೀಟ್ರೂಟ್ ಅನ್ನು ಸಣ್ಣದಾಗಿ ಹೆಚ್ಚಿಕೊಂಡು ಸಲಾಡ್ ತರಹ ತಿನ್ನಿ. ಬೇರೆ ತರಕಾರಿಗಳ ಜೊತೆಗೆ ಕೂಡ ಇದನ್ನು ಮಿಕ್ಸ್ ಮಾಡಿ ತಿನ್ನಬಹುದು.
ಎರಡನೆಯ ವಿಧಾನ
Add Beetroot In Your Diet To Reduce Your High Bp.
24-04-24 11:14 pm
HK News Desk
ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಸರಿಯಲ್ಲ ; ಆರೋಪಿ...
24-04-24 07:10 pm
Priyanka Gandhi, PM Modi, Chitradurga: ದೊಡ್ಡ...
23-04-24 10:46 pm
Eshwarappa slams Vijayendra, BJP: ಬಿಜೆಪಿ ಬಗ್ಗ...
23-04-24 09:24 pm
Neha Hiremath murder case, CM Siddaramaiah: ನ...
23-04-24 07:50 pm
24-04-24 05:01 pm
HK News Desk
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
Surya Tilak, Ram Lallas forehead in Ayodhya:...
17-04-24 08:42 pm
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
24-04-24 10:39 pm
Mangalore Correspondent
Mangalore Brijesh Chowta, George Fernandes: ಕ...
24-04-24 10:00 pm
Congress candidate Padmaraj, Mangalore ಪಂಪ್'ವ...
24-04-24 08:31 pm
Mangalore News, Vote: ಬಂಟ್ವಾಳ ; ಮತದಾನ ಪೂರೈಸಿ...
24-04-24 07:45 pm
Congress MP candidate Padmaraj, Mangalore: ಮಂ...
24-04-24 06:32 pm
24-04-24 10:48 pm
Mangalore Correspondent
ಗಿಫ್ಟ್ ವಿಚಾರದಲ್ಲಿ ಕಿರಿಕ್ ; ಅಣ್ಣ ತಂಗಿಯ ಮದುವೆಗೆ...
24-04-24 05:39 pm
Trading scam, Online fraud, Crime: ದುಪ್ಪಟ್ಟು...
24-04-24 03:41 pm
Bangalore crime, woman murder, sex: ಡ್ರೈವಿಂಗ್...
24-04-24 12:53 pm
Fake CID Officers, arrest, hubballi: ಸಿಐಡಿ ಅಧ...
23-04-24 04:52 pm