ಬ್ರೇಕಿಂಗ್ ನ್ಯೂಸ್
03-02-22 11:16 am Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಇತ್ತೀಚಿನ ಜನರು ತಾವು ಅನುಸರಿಸುತ್ತಿರುವ ಕೆಟ್ಟ ಜೀವನ ಶೈಲಿಂದಾಗಿ, ಅವರ ದೇಹದ ಆರೋಗ್ಯವನ್ನು ತುಂಬಾ ಕಷ್ಟದ ಅಂಚಿಗೆ ದೂಡುತ್ತಿದ್ದಾರೆ. ಕೆಲಸದ ಅತಿಯಾದ ಒತ್ತಡದಿಂದ ಕೆಲಸ ಮಾಡುವ ಜನರು, ಒಂದು ರೀತಿಯ ಸಮಸ್ಯೆಯನ್ನು ಎದುರಿಸಿದರೆ, ಇನ್ನು ಕೆಲವರು ತಮ್ಮಪಾಡಿಗೆ ತಾವು ಇದ್ದು, ಯಾವುದೇ ಕಾರ್ಯ ಚಟುವಟಿಕೆಗಳನ್ನು ಮಾಡದೇ, ಸುಮ್ಮನೆ ಕುಳಿತು ಆರಾಮವಾಗಿ ಕಾಲ ಕಳೆಯುವ ಮಂದಿ ಇನ್ನೊಂದು ಬಗೆಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.
ಇದೆಲ್ಲಾ ಕಾರಣಗಳಿಂದ, ಜನರಿಗೆ ಸಣ್ಣ ವಯಸ್ಸಿನಲ್ಲಿಯೇ, ಇಲ್ಲಸಲ್ಲದ ಕಾಯಿಲೆಗಳು ಆವರಿಸುತ್ತಿದೆ. ಅದರಲ್ಲೂ ಮಧುಮೇಹ, ರಕ್ತದ ಒತ್ತಡ, ಇತರ ಆರೋಗ್ಯ ಸಮಸ್ಯೆಗಳು, ಬಹಳ ಬೇಗನೇ ಕಾಡುತ್ತಿರುವುದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಇತ್ತೀಚಿನ ಬ್ಯೂಸಿ ಲೈಫ್ ಸ್ಟೈಲ್ನಿಂದಾಗಿ ಮನೆಯಲ್ಲಿ ತಿಂಡಿ ತಿಂದು ಆಫೀಸ್ ಗೆ ಅಥವಾ ಬೇರೆ ಕೆಲಸಕ್ಕೆ ಹೋಗುವಷ್ಟು ಕೂಡ ಟೈಮ್ ಇರುವುದಿಲ್ಲ. ಹಾಗಾಗಿ ಹೆಚ್ಚಿನವರು, ರಸ್ತೆ ಬದಿಯ ತಿಂಡಿ-ತಿನಿಸುಗಳನ್ನೇ ಅವಲಂಬಿಸಿ ಬಿಡುತ್ತಾರೆ.
ಮನೆಯಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಬಳಸಿ ತಯಾರು ಮಾಡುವ ಆಹಾರ ಪದಾರ್ಥಗಳಿಂದ ಮತ್ತು ಅಡುಗೆಗಳಿಂದ ದೂರವಿದ್ದು, ಕೇವಲ ಮನೆಯ ಹೊರಗಿನ ತಿಂಡಿಯನ್ನು ತಿನ್ನುವವರಿಗೆ ಬಗೆಬಗೆಯ ಆರೋಗ್ಯ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಇಂದಿನ ಲೇಖನದಲ್ಲಿ ರಕ್ತದೊತ್ತಡ ಹಾಗೂ ಮಧುಮೇಹ ನಿಯಂತ್ರಣಕ್ಕೆ ಬಳಸಬಹುದಾಗಿ ಮೂರು ಗಿಡಮೂಲಿಕೆಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಅದನ್ನು ನೀವು ಕೂಡ ಅಳವಡಿಸಿಕೊಂಡರೆ ಖಂಡಿತವಾಗಿಯೂ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು
ಕರಿಬೇವಿನ ಎಲೆಯು
ತುಳಸಿ ಎಲೆಗಳಿಗೆ-ಮಧುಮೇಹ ಕಂಟ್ರೋಲ್ ಮಾಡುವ ಪವರ್ ಇದೆ
ಬೇವಿನ ಎಲೆಗಳು
These natural leaves will help you to control your hypertension and blood sugar level.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm