ಬ್ರೇಕಿಂಗ್ ನ್ಯೂಸ್
08-02-22 10:56 am Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ವಾತಾವರಣದಲ್ಲಿ ಏರುಪೇರು ಉಂಟಾಗಿರುವುದರಿಂದ, ಶೀತ ಕೆಮ್ಮಿನ ಜೊತೆಗೆ ಗಂಟಲು ನೋವು ಕೂಡ ಹೆಚ್ಚಿನವರಿಗೆ ಕಾಡುತ್ತದೆ. ಅದರಲ್ಲೂ ಕೆಲವರಿಗೆ ಈ ಗಂಟಲು ನೋವು, ಶುರುವಾದರೆ ಅಂತೂ ರಾತ್ರಿಯ ಸಮಯದಲ್ಲಿ ನಿದ್ರೆ ಬರುವುದಿಲ್ಲ, ಏನನ್ನಾದರೂ ತಿನ್ನಲು, ಕುಡಿಯಲು, ನುಂಗಲು ಕಷ್ಟ ಪಡುತ್ತಾರೆ.
ಸಾಮಾನ್ಯವಾಗಿ ಗಂಟಲು ನೋವಿಗೆ, ದೇಹಕ್ಕೆ ಉಂಟಾಗಿರುವ ತಂಪಿನ ಪ್ರಭಾವ ಕಾರಣ ಎಂದು ಹೇಳುತ್ತಾರೆ. ಆದರೆ, ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಗೂ ಕೂಡ ಈ ನೋವು ಬರುತ್ತದೆ. ಹೆಚ್ಚಾಗಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಸೋಂಕಿನಿಂದ ಗಂಟಲಿನ ಸಮಸ್ಯೆ ಉಂಟಾಗಬಹುದು.
ಆದರೆ ಇದಕ್ಕೆಲ್ಲ, ಮಾತ್ರೆ ತಂದು ನುಂಗುವ ಬದಲು, ಅಡುಗೆ ಮನೆಯಲ್ಲಿರುವ ಅರಿಶಿನದಿಂದ ಈ ಸಮಸ್ಯೆಯನ್ನು ಕಟ್ಟಿ ಹಾಕಿಕೊಳ್ಳಬಹುದು! ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಔಷಧೀಯ ಗುಣಲಕ್ಷಣ ಗಳನ್ನು ಹೊಂದಿರುವ ಈ ಚಿನ್ನದ ದೇವತೆ ಅರಿಶಿನ ಬಹಳ ಹಿಂದಿನಿಂದಲೂ ನಮ್ಮ ಆಯುರ್ವೇದ ಪದ್ಧತಿಯಲ್ಲಿ ಇದನ್ನು ಬಳಸುತ್ತಾ ಬರಲಾಗಿದೆ. ಇಂದಿನ ಈ ಲೇಖನದಲ್ಲಿ ಅರಿಶಿನದ ಹಲವಾರು ರೂಪದ ಉಪಯೋಗದಿಂದ ಆರೋಗ್ಯದ ಲಾಭಗಳನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಗಂಟಲು ನೋವಿನ ಸಮಸ್ಯೆಗೆ ಅರಿಶಿನ ಬಳಸುವ ವಿಧಾನ
ಅರಿಶಿನ ನೀರಿನಿಂದ ಬಾಯಿ ಮುಕ್ಕಳಿಸಿ
ಅರಿಶಿನ ಮಿಶ್ರಿತ ಹಾಲು
ಅರಿಶಿನವನ್ನು ಮಿಶ್ರಣ ಮಾಡಿದ ಚಹಾ
One Spoon Of Turmeric Will Help You Get Relief From Sore Throat Naturally.
07-06-25 08:04 pm
HK News Desk
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
07-06-25 11:02 pm
Mangalore Correspondent
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
07-06-25 10:39 pm
Mangalore Correspondent
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm