ಬ್ರೇಕಿಂಗ್ ನ್ಯೂಸ್
21-03-22 09:03 pm Source: Vijayakarnataka ಡಾಕ್ಟರ್ಸ್ ನೋಟ್
ಮನುಷ್ಯನ ದೇಹವು ಕೂಡ ಒಂದು ತಾಪಮಾನವನ್ನು ಹೊಂದಿದ್ದು, ಅದು ತನಗೆ ಬೇಕಾದಂತೆ ಕೆಲವೊಂದು ಸಲ ಏರುಪೇರು ಆಗುತ್ತಲಿರುವುದು. ಆದರೆ ಕೆಲವರ ದೇಹದ ಉಷ್ಣತೆಯು ಅತಿಯಾಗಿ ಇರುವುದು. ಇದರಿಂದ ಅವರ ಕೈಗಳನ್ನು ಹಿಡಿದರೆ ನಿಮಗೆ ಬಿಸಿಯಾಗಿರುವ ವಸ್ತುವನ್ನು ಹಿಡಿದ ಅನುಭವ ಆಗಬಹುದು. ಚಳಿಗಾಲವಾಗಲಿ ಅಥವಾ ಬೇಸಿಗೆಯಾಗಲಿ, ಅವರ ದೇಹದ ಉಷ್ಣತೆ ಮಾತ್ರ ಒಂದೇ ರೀತಿಯಲ್ಲಿ ಇರುವುದು.
ಸಾಮಾನ್ಯವಾಗಿ ಮನುಷ್ಯರ ದೇಹದ ತಾಪಮಾನವು 98.6 ಡಿಗ್ರಿ ಫೇರ್ಹನ್ಹೀಟ್ ನಿಂದ 37 ಡಿಗ್ರಿ ಸೆಲ್ಸಿಯಸ್ ತನಕ ಇರುವುದು. ಕೆಲವೊಮ್ಮೆ ಹೊರಗಿನ ಹವಾಮಾನ, ಅನಾರೋಗ್ಯ ಆಹಾರ, ಸ್ವಚ್ಛತೆ ಇಲ್ಲದೆ ಇರುವುದು ಮತ್ತು ಅನಾರೋಗ್ಯದಿಂದ ದೇಹದ ಉಷ್ಣತೆಯು ಹೆಚ್ಚಾಗಬಹುದು. ಇದನ್ನು ಉಷ್ಣತೆಯ ಒತ್ತಡ ಎಂದು ಹೇಳಲಾಗುತ್ತದೆ.
ನಿರ್ಜಲೀಕರಣ, ಹೆಚ್ಚಿನ ಸಮಯವನ್ನು ಹವಾನಿಯಂತ್ರಿತ ಕೋಣೆಯಲ್ಲಿ ಕಳೆಯುವುದು ಅಥವಾ ಬಿಸಿಲಿನಲ್ಲಿ ಇರುವುದು ಇತ್ಯಾದಿಗಳು ದೇಹದ ತಾಪಮಾನ ಹೆಚ್ಚಾಗಲು ಕಾರಣವಾಗಿದೆ. ತುಂಬಾ ಖಾರದ ಆಹಾರ, ವ್ಯಾಯಾಮದ ಬಳಿಕ ತಕ್ಷಣವೇ ಸ್ನಾನ ಮಾಡದೆ ಇರುವುದು. ಹೈಪರ್ ಥೈರಾಯ್ಡಿಸಂ, ಸಂಧಿವಾತ ಇತ್ಯಾದಿಗಳಿಂದ ಬಳಲುತ್ತಿರುವುದು ಕೂಡ ದೇಹದ ತಾಪಮಾನ ಹೆಚ್ಚಾಗಲು ಕಾರಣವಾಗಿದೆ.
ಉಷ್ಣತೆಯ ಒತ್ತಡದಿಂದಾಗಿ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ನಿಶ್ಯಕ್ತಿ, ಬಳಲಿಕೆ, ವಾಕರಿಕೆ ಮತ್ತು ತಲೆನೋವು ಕಾಣಿಸಬಹುದು. ಸ್ನಾಯುಗಳಲ್ಲಿ ನೋವು, ತೀವ್ರ ರೀತಿಯ ಬಳಲಿಕೆ ಮತ್ತು ಹೃದಯದ ಸಮಸ್ಯೆಯು ಕಾರಣ. ಇಂತಹ ಸಂದರ್ಭದಲ್ಲಿ ದೇಹದ ತಾಪಮಾನ ತಗ್ಗಿಸಲು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬೇಕು. ದೇಹದ ತಾಪಮಾನ ತಗ್ಗಿಸಲು ಯಾವ ಮನೆಮದ್ದುಗಳನ್ನು ಬಳಸಬೇಕು ಎಂದು ನೀವು ತಿಳಿಯಿರಿ...
ಎಳನೀರು
ಇದು ದೇಹಕ್ಕೆ ಪುನಶ್ಚೇತನ ನೀಡುವುದರ ಜತೆಗೆ ದೇಹವನ್ನು ತಂಪಾಗಿಸುವುದು. ಪ್ರಮುಖ ವಿಟಮಿನ್ ಗಳು, ಖನಿಜಾಂಶಗಳು ಹಾಗೂ ಎಲೆಕ್ಟ್ರೋಲೈಟ್ ಗಳು ಇದರಲ್ಲಿದ್ದು, ಉಷ್ಣತೆಯ ಒತ್ತಡದಿಂದ ಬೆವರುವುದರಿಂದ ಕಳೆದುಕೊಳ್ಳುವ ಪ್ರಮುಖ ಖನಿಜಾಂಶಗಳನ್ನು ಇದು ಒದಗಿಸುವುದು. ಒಂದು ಲೋಟ ಸೀಯಾಳ ಕುಡಿದರೆ ಅದರಿಂದ ದೇಹವನ್ನು ತಂಪಾಗಿ ಇಡಬಹುದು.
ಅಲೋವೆರಾ ಲೋಳೆ
ಪುದೀನಾ ಎಲೆಗಳು
ಮಜ್ಜಿಗೆ
ತಂಪು ನೀರಿನ ಸ್ನಾನ
ಹೈಡ್ರೇಟ್ ಮಾಡುವ ಆಹಾರ
ನಿಯಮಿತ ವ್ಯಾಯಾಮ
ಸಡಿಲ ಬಟ್ಟೆಗಳನ್ನು ಧರಿಸಿ
ತಂಪು ಶಾಖ ಕೊಡಿ
ಐಸ್ ಟೀ
ಕೊನೆ ಮಾತು
How To Reduce Body Heat Naturally During Summer.
08-06-25 06:03 pm
Bangalore Correspondent
Bhaskar Rao, Cm Siddaramaiah, DK Shivakumar:...
07-06-25 08:04 pm
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
08-06-25 05:24 pm
Mangalore Correspondent
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
08-06-25 03:59 pm
HK News Desk
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm