ಬ್ರೇಕಿಂಗ್ ನ್ಯೂಸ್
25-04-22 08:39 pm Source: Vijayakarnataka ಡಾಕ್ಟರ್ಸ್ ನೋಟ್
ನಮ್ಮ ಆರೋಗ್ಯವನ್ನು ಸುತ್ತ-ಮುತ್ತಲಿನ ಪ್ರಕೃತಿಯಿಂದಲೇ ಸಿಗುವ ಹಣ್ಣು-ತರಕಾರಿಗಳನ್ನು ಸೇವನೆ ಮಾಡಿಕೊಂಡು, ಆರೋಗ್ಯಕರ ಜೀವನವನ್ನು ನಡೆಸಬಹುದು. ಆದರೆ ಇಂದಿನ ದಿನಗಳಲ್ಲಿ ನಾವೆಲ್ಲಾ ಪಾಶ್ಚಾತ್ಯದ ಆಹಾರಕ್ರಮಗಳ ಮೋಹಕ್ಕೆ ಬಲಿಯಾಗಿ, ಪ್ರಕೃತಿಗೆ ವಿರುದ್ಧವಾಗಿ ಕೆಲ ವೊಂದು ಆಹಾರಗಳ ಸೇವನೆಯಲ್ಲಿ ತೊಡಗಿದ್ದು, ಇಲ್ಲಸಲ್ಲದ ಆರೋಗ್ಯ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದೇವೆ.. ಇದರಿಂದಾಗಿ ಹಲವಾರು ದೀರ್ಘಕಾಲಿಕ ಸಮಸ್ಯೆಗಳು ನಮ್ಮ ಹಿಂದೆ ಬೀಳಲು ಶುರು ಮಾಡಿಬಿಟಿದೆ
ಇನ್ನು ಕೆಲವೊಂದು ಹಸಿರೆಲೆ-ತರಕಾರಿಗಳಂತೆ, ಹಸಿರು ತರಕಾರಿಗಳು ಕೂಡ, ಮನುಷ್ಯನ ಆರೋ ಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇಂತಹ ಒಂದು ತರಕಾರಿಯಲ್ಲಿ ಹೀರೆಕಾಯಿ ಕೂಡ ಒಂದು. ನಾವೆಲ್ಲಾ ಸಣ್ಣವರಿದ್ದಾಗ, ಹಳ್ಳಿಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹೀರೆಕಾಯಿ ಹಾಗೂ ತೊಂಡೆಕಾಯಿ ಹೆಚ್ಚಾಗಿ ಬೆಳೆಸುತ್ತಿದ್ದರು.
ಅದರಲ್ಲೂ ಮನೆಯಲ್ಲಿ ಕುಚ್ಚಲಕ್ಕಿಯ ಗಂಜಿಯ ಜೊತೆಗೆ ಹೀರೆಕಾಯಿ ಚಟ್ನಿ ಮಾಡಿದರಂತೂ, ಆಹಾ ಸ್ವಗರ್ಕ್ಕೆ ಮೂರೇ ಗೇಣು! ಇನ್ನು ಹೀರೆಕಾಯಿ ಬಳಸಿ ಮಾಡುವ ಸಾಂಬಾರ್, ಬಜ್ಜಿ, ಪಕೋಡ, ಎಲ್ಲವೂ ಕೂಡ ಅಷ್ಟೇ ಬಾಯಿಯಲ್ಲಿ ನೀರೂರಿಸುತ್ತದೆ. ಈ ತರಕಾರಿ ನೋಡಲು ಸ್ವಲ್ಪ ಒರಟಾಗಿ, ಹಾಗೂ ಮೇಲ್ಭಾಗದ ಸಿಪ್ಪೆ ದಪ್ಪಗೆ ಹಾಗೂ ಮುಳ್ಳಿನ ರೀತಿ ಉದ್ದನೆಯ ಬಾಲದ ರೀತಿ ಕಂಡು ಬಂದರೂ ಕೂಡ, ಇದರ ಮೇಲ್ಭಾಗದ ಸಿಪ್ಪೆಯನ್ನು ನಿವಾರಿಸಿ ಒಳಭಾಗದಲ್ಲಿ ಕಂಡುಬರುವ ಮೆತ್ತನೆಯ ತಿರುಳನ್ನು, ಪಲ್ಯ, ಚಟ್ನಿ ಅಥವಾ ಸಾಂಬರ್ ಮಾಡಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ದುಪ್ಪಟ್ಟು ಪ್ರಯೋಜನಗಳನ್ನು ನಿರೀಕ್ಷಿಸಬಹುದು!
ಹೀರೆಕಾಯಿಯಲ್ಲಿ ಸಿಗುವ ಆರೋಗ್ಯಕಾರಿ ಅಂಶಗಳು
ತನ್ನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳನ್ನು ಹೊಂದಿರುವ ಈ ತರಕಾರಿಯಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅಂಶ ಕಡಿಮೆ ಇದೆ. ಅಲ್ಲದೇ ಕರಗುವ ನಾರಿನಾಂಶ ಹಾಗೂ ನೀರಿನಾಂಶವನ್ನು ಅಧಿಕ ಪ್ರಮಾಣದಲ್ಲಿ ಒಳಗೊಂ ಡಿದೆ. ಇನ್ನು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ6, ಕಬ್ಬಿಣಾಂಶ, ಮೆಗ್ನಿಶಿಯಂನ್ನು ಯಥೇಚ್ಛ ವಾಗಿ ಒಳ ಗೊಂಡಿದೆ.
ಕಣ್ಣಿನ ದೃಷ್ಟಿಗೆ
ರಕ್ತಹೀನತೆ ಸಮಸ್ಯೆಗೆ ಒಳ್ಳೆಯದು
ಮಲಬದ್ಧತೆ ಸಮಸ್ಯೆ ಇರುವವರು..
ದೇಹದ ತೂಕ ಕಡಿಮೆ ಮಾಡುತ್ತದೆ
ಮಧುಮೇಹ ಸಮಸ್ಯೆಯ ಭಯವಿಲ್ಲ!
ಕಡಿಮೆ ಕಡಿಮೆ ಕ್ಯಾಲೋರಿ ಹಾಗೂ ಆಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿ ಈ ತರಕಾರಿಗಳಲ್ಲಿ ಸಿಗುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಜೊತೆಗೆ ಮಧುಮೇಹ ಸಮಸ್ಯೆ, ನಿಮ್ಮ ಹತ್ತಿರನೂ ಬಾರದಂತೆ ನೋಡಿಕೊಳ್ಳುತ್ತದೆ.
Add Ridge Gourd In Your Diet To Get Rid From Weight Loss To Control Diabetes.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 02:10 pm
Mangalore Correspondent
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
"ಅಮೃತ ಸೋಮೇಶ್ವರ ರಸ್ತೆ" ನಾಮಕರಣಕ್ಕೆ ಸೋಮೇಶ್ವರ ಪುರ...
09-09-25 10:47 pm
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm