ಬ್ರೇಕಿಂಗ್ ನ್ಯೂಸ್
17-05-22 07:26 pm Source: Vijayakarnataka ಡಾಕ್ಟರ್ಸ್ ನೋಟ್
ಸಾಮಾನ್ಯವಾಗಿ ಪುರುಷರು ಎಂದರೆ, ನಮ್ಮ ಮನಸ್ಸಿನಲ್ಲಿ ಮೊದಲಿಗೆ ಕಂಡು ಬರುವ ಸಂಗತಿ ಎಂದರೆ ಧೈರ್ಯವಂತರು, ಗಟ್ಟಿ ಮನಸ್ಸಿನವರು, ಯಾವುದೇ ಸಣ್ಣ-ಸಣ್ಣ ವಿಚಾರಗಳಿಗೆ ತಲೆಕೆಡಿಸಿ ಕೊಳ್ಳದವರು, ಮನ ಸ್ಸಿಗೆ ಅನಿಸಿದ್ದನ್ನು ಥಟ್ ಅಂತ ಹೇಳಿಬಿಡುವ ಸ್ವಭಾವದವರು, ಏನೇ ಸಮಸ್ಯೆಗಳು ಬಂದರೂ ಕೂಡ ಧೈರ್ಯವಾಗಿ ಎದುರಿಸುತ್ತೇನೆ ಎನ್ನುವ ಛಲವನ್ನು ಹೊಂದಿರುವುವವರು, ಕೆಲವೊಂದು ಗುಟ್ಟುಗಳನ್ನು ಹೇಳಬಾರದೆಂದರೆ, ಯಾವತ್ತಿಗೂ ಕೂಡ ಅದನ್ನು ಬೇರೆಯವರ ಮುಂದೆ ಹೇಳದೆ, ತನ್ನಲ್ಲಿಯೇ ರಹಸ್ಯಗಳನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಪ್ರಮುಖ ವಾಗಿ ಯಾವುದೇ ಕಾರಣಕ್ಕೂ ಕೂಡ ಭಾವನಾತ್ಮಕವಾಗಿ ಗೊಂದಲಕ್ಕೆ ಒಳಗಾಗದ ವ್ಯಕ್ತಿಗಳು ಎನ್ನುವ ಎಲ್ಲಾ ಸಂಗತಿಗಳು ನಮ್ಮ ಮನಸ್ಸಿನಲ್ಲಿ ಹಾಗೆಯೇ ಹಾದು ಹೋಗುತ್ತವೆ!
ಆದರೆ ಕೆಲವೊಂದು ಕಟ್ಟುನಿಟ್ಟಿನ ಆಹಾರ ಪಾರ್ಥಗಳನ್ನು ಸೇವನೆ ಮಾಡಬೇಕಾದ ವಿಷ್ಯಕ್ಕೆ ಬಂದಾಗ ಪುರುಷರು ಲಯ ತಪ್ಪುತ್ತಾರೆ! ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿ ಹಾಗೂ ಅನಾ ರೋಗ್ಯಕಾರಿ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡುವ ಅಭ್ಯಾಸ ಹೆಚ್ಚಿನವರಿಗೆ ಇರು ವುದರಿಂದ, ತಮ್ಮ ಆರೋಗ್ಯವನ್ನು ಕೈಯಾರೇ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ! ಹೀಗಾಗಿ ಪುರುಷರು ಕೆಲವೊಂದು ಆರೋಗ್ಯವನ್ನು ಕೆಡಿಸುವಂತಹ ಆಹಾರಗಳಿಂದ ದೂರವಿದ್ದರೆ, ಮುಂದಿನ ದಿನಗಳಲ್ಲಿ ಆರೋಗ್ಯಕಾರಿ ಜೀವನವನ್ನು ನಡೆಸಲು ನೆರವಾಗುವುದು...
ಸೋಯಾ ಉತ್ಪನ್ನಗಳು
ಟ್ರಾನ್ಸ್ ಫ್ಯಾಟ್ ಆಹಾರಗಳು
ಅಧಿಕ ಕೊಬ್ಬಿನ ಹಾಲಿನ ಉತ್ಪನ್ನಗಳು
ಸಂಸ್ಕರಿಸಿದ ಮಾಂಸ
These Foods Men Should Not Eat Every Day Know The Reason Behind It.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am