ಬ್ರೇಕಿಂಗ್ ನ್ಯೂಸ್
17-05-22 07:26 pm Source: Vijayakarnataka ಡಾಕ್ಟರ್ಸ್ ನೋಟ್
ಸಾಮಾನ್ಯವಾಗಿ ಪುರುಷರು ಎಂದರೆ, ನಮ್ಮ ಮನಸ್ಸಿನಲ್ಲಿ ಮೊದಲಿಗೆ ಕಂಡು ಬರುವ ಸಂಗತಿ ಎಂದರೆ ಧೈರ್ಯವಂತರು, ಗಟ್ಟಿ ಮನಸ್ಸಿನವರು, ಯಾವುದೇ ಸಣ್ಣ-ಸಣ್ಣ ವಿಚಾರಗಳಿಗೆ ತಲೆಕೆಡಿಸಿ ಕೊಳ್ಳದವರು, ಮನ ಸ್ಸಿಗೆ ಅನಿಸಿದ್ದನ್ನು ಥಟ್ ಅಂತ ಹೇಳಿಬಿಡುವ ಸ್ವಭಾವದವರು, ಏನೇ ಸಮಸ್ಯೆಗಳು ಬಂದರೂ ಕೂಡ ಧೈರ್ಯವಾಗಿ ಎದುರಿಸುತ್ತೇನೆ ಎನ್ನುವ ಛಲವನ್ನು ಹೊಂದಿರುವುವವರು, ಕೆಲವೊಂದು ಗುಟ್ಟುಗಳನ್ನು ಹೇಳಬಾರದೆಂದರೆ, ಯಾವತ್ತಿಗೂ ಕೂಡ ಅದನ್ನು ಬೇರೆಯವರ ಮುಂದೆ ಹೇಳದೆ, ತನ್ನಲ್ಲಿಯೇ ರಹಸ್ಯಗಳನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಪ್ರಮುಖ ವಾಗಿ ಯಾವುದೇ ಕಾರಣಕ್ಕೂ ಕೂಡ ಭಾವನಾತ್ಮಕವಾಗಿ ಗೊಂದಲಕ್ಕೆ ಒಳಗಾಗದ ವ್ಯಕ್ತಿಗಳು ಎನ್ನುವ ಎಲ್ಲಾ ಸಂಗತಿಗಳು ನಮ್ಮ ಮನಸ್ಸಿನಲ್ಲಿ ಹಾಗೆಯೇ ಹಾದು ಹೋಗುತ್ತವೆ!
ಆದರೆ ಕೆಲವೊಂದು ಕಟ್ಟುನಿಟ್ಟಿನ ಆಹಾರ ಪಾರ್ಥಗಳನ್ನು ಸೇವನೆ ಮಾಡಬೇಕಾದ ವಿಷ್ಯಕ್ಕೆ ಬಂದಾಗ ಪುರುಷರು ಲಯ ತಪ್ಪುತ್ತಾರೆ! ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿ ಹಾಗೂ ಅನಾ ರೋಗ್ಯಕಾರಿ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡುವ ಅಭ್ಯಾಸ ಹೆಚ್ಚಿನವರಿಗೆ ಇರು ವುದರಿಂದ, ತಮ್ಮ ಆರೋಗ್ಯವನ್ನು ಕೈಯಾರೇ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ! ಹೀಗಾಗಿ ಪುರುಷರು ಕೆಲವೊಂದು ಆರೋಗ್ಯವನ್ನು ಕೆಡಿಸುವಂತಹ ಆಹಾರಗಳಿಂದ ದೂರವಿದ್ದರೆ, ಮುಂದಿನ ದಿನಗಳಲ್ಲಿ ಆರೋಗ್ಯಕಾರಿ ಜೀವನವನ್ನು ನಡೆಸಲು ನೆರವಾಗುವುದು...
ಸೋಯಾ ಉತ್ಪನ್ನಗಳು
ಟ್ರಾನ್ಸ್ ಫ್ಯಾಟ್ ಆಹಾರಗಳು
ಅಧಿಕ ಕೊಬ್ಬಿನ ಹಾಲಿನ ಉತ್ಪನ್ನಗಳು
ಸಂಸ್ಕರಿಸಿದ ಮಾಂಸ
These Foods Men Should Not Eat Every Day Know The Reason Behind It.
13-08-25 07:03 pm
Bangalore Correspondent
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 10:22 pm
Mangalore Correspondent
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
13-08-25 05:40 pm
Udupi Correspondent
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm