ಬ್ರೇಕಿಂಗ್ ನ್ಯೂಸ್
28-09-22 01:41 pm Mangalore Correspondent ಕರಾವಳಿ
ಮಂಗಳೂರು, ಸೆ.28: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅದ್ಭುತ ಇಂಜಿನಿಯರ್ ಗಳಿದ್ದಾರೆ. ನಗರದ ರಸ್ತೆಯೊಂದರಲ್ಲಿ ನಡುವೆ ಇಂಜಿನಿಯರ್ ಗಳು ರಚಿಸಿರುವ ಅದ್ಭುತ ಕಲಾಕೃತಿ ಜನರ ಗಮನ ಸೆಳೆದಿದೆ.
ಹೌದು.. ಈ ಚಿತ್ರದಲ್ಲಿರುವ ರಸ್ತೆಯ ಚಿತ್ರಣ ನಿಮಗೆ ಕಾಣ ಸಿಗುವುದು ಮಂಗಳೂರು ನಗರದ ಅಲೋಶಿಯಸ್ ಕಾಲೇಜು ರಸ್ತೆಯಿಂದ ಜ್ಯೋತಿ ವೃತ್ತಕ್ಕೆ ಸೇರುವಲ್ಲಿ. ಸರಾಗವಾಗಿ ವಾಹನಗಳು ಸಾಗುವ ರಸ್ತೆಯಲ್ಲಿ ನಡುವೆ ಕರ್ವ್ ರೀತಿಯ ಚಿತ್ರಣ ಮಾಡಿದ್ದು ಇದನ್ನು ರೂಪಿಸಿದ ಇಂಜಿನಿಯರ್ ಗಳಿಗೆ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಟ್ವಿಟರ್ ಮತ್ತು ಫೇಸ್ಬುಕ್ ನಲ್ಲಿ ಈ ಚಿತ್ರವನ್ನು ಭಾರೀ ಸಂಖ್ಯೆಯಲ್ಲಿ ಜನರು ಷೇರ್ ಮಾಡಿದ್ದಾರೆ. ಸ್ಮಾರ್ಟ್ ಸಿಟಿಯ ಬ್ಲಂಡರನ್ನು ಎತ್ತಿ ತೋರಿಸಿದ್ದಾರೆ. ಇದನ್ನು ಆಕ್ಸಿಡೆಂಟ್ ಸ್ಪಾಟ್ ಮಾಡುತ್ತಿದ್ದೀರಾ, ಬೈಕ್ ಸವಾರರು ಸಾಯೋದಕ್ಕೆ ದಾರಿ ಮಾಡುತ್ತಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಮಂಗಳೂರಿನ ಸ್ಮಾರ್ಟ್ ಸಿಟಿಯ ಕಾಮಗಾರಿ ಹಲವು ಬಾರಿ ಟೀಕೆಗೆ ಒಳಗಾಗಿದೆ. ಏನೇನೋ ಇಲ್ಲ ಸಲ್ಲದ ಯೋಜನೆ ತಯಾರಿಸಿ ದುಡ್ಡು ಹೊಡೆಯುವ ರೀತಿ ಪ್ಲಾನ್ ಮಾಡಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಈಗ ಮತ್ತೊಂದು ಎಡವಟ್ಟು ಮಾಡಿದ್ದು ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.
This is absolute foolishness, who on earth designed this. One more Mangalore Smart City blunder. How safe is this road design. Please fix this before accidents happen & someone gets killed. #Mangalore #mangaluru @DCDK9 @spdkpolice @CMofKarnataka @PMOIndia @nitin_gadkari pic.twitter.com/gCJeI5mIPc
— Yeshwanth Kadri (@kadri007) September 27, 2022
This is absolute foolishness, designed this. One more Mangalore Smart City blunder. How safe is this road design. Please fix this before accidents happen & someone gets killed. #Mangalore #mangaluru @DCDK9 @spdkpolice @CMofKarnataka @PMOIndia @SmartMangaluru @nitin_gadkari pic.twitter.com/7jsxAJoOBT
— beingmangalorean_official (@bmangalorean) September 27, 2022
This Mangalore smart city road , we don't know how many people will die ??? pic.twitter.com/tSXVrtTms8
— Dr.Saleem Sonnekhan. (@salimsonnekhan) September 27, 2022
Mangalore smart city project new footpath in the middle of the raid near jyothi goes viral, mcc slammed on social media.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm