ಬ್ರೇಕಿಂಗ್ ನ್ಯೂಸ್
15-10-20 04:01 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 15: ಕಂಬಳಕ್ಕಾಗಿ ಕುಟುಂಬದ ಸದಸ್ಯನಂತೆ ಆರೈಕೆ ಮಾಡಿ ಬೆಳೆಸುವ ಕೋಣದ ಬಗ್ಗೆ ಕರಾವಳಿಯಲ್ಲಿ ತುಂಬಾನೇ ಕತೆಗಳಿವೆ. ಮನೆ ಮಾಲೀಕನ ಜೊತೆ ಕೋಣಗಳು ಎಷ್ಟರಮಟ್ಟಿಗೆ ಅವಿನಾಭಾವ ಸಂಬಂಧ ಹೊಂದಿರುತ್ತೆ ಅಂದರೆ ಮನೆಯಲ್ಲೇನಾದ್ರೂ ಅಪಶಕುನಗಳಾದರೆ ಆಹಾರ ಸ್ವೀಕರಿಸದೆ ಉಪವಾಸ ಬೀಳುತ್ತವೆ. ಅಂಥ ಕೋಣಗಳಿಗೂ ಮನುಷ್ಯನ ರೀತಿ ಸಂವೇದನೆಗಳಿರುತ್ತವೆ. ಸಂತಸ, ಸಂಭ್ರಮ, ವೇದನೆಯನ್ನು ಹಂಚಿಕೊಳ್ಳುತ್ತದೆ ಎಂದರೆ ನೀವು ನಂಬುತ್ತೀರಾ...
ಹೌದು.. ನೀವು ನಂಬಲೇಬೇಕು. ಈ ವಿಡಿಯೋ ನೋಡಿದರೆ ಕೋಣಗಳಿಗೆ ಇಂಥ ಸಂವೇದನೆಗಳಿಲ್ಲ ಎನ್ನಲು ಸಾಧ್ಯನೇ ಇಲ್ಲ. ಕಳೆದ ಬಾರಿ ಕಂಬಳದಲ್ಲಿ ಓಡಿದ ಕೋಣವೊಂದು ತನ್ನ ಓಟದ ಸ್ಪರ್ಧೆಯನ್ನು ಮೊಬೈಲಿನಲ್ಲಿ ನೋಡಿ ಅತೀವ ಸಂಭ್ರಮಪಟ್ಟಿದೆ. ಮಂಗಳೂರು ಹೊರವಲಯದ ತಲಪಾಡಿಯ ರವೀಂದ್ರ ಪಕಳ ಎಂಬವರ ಕಂಬಳದ ಕೋಣಕ್ಕೆ ಮನೆಯ ಹುಡುಗನೊಬ್ಬ ಹಳೆಯ ವಿಡಿಯೋ ತೋರಿಸಿದ್ದಾನೆ. ವಿಡಿಯೋ ನೋಡಿದ ಕೋಣ ಅಲ್ಲಿಂದಲೇ ಗುರುಗುಟ್ಟುತ್ತಾ ಮುಂದೆ ಬಂದಿದ್ದಲ್ಲದೆ, ತನ್ನದೇ ಓಟವನ್ನು ನೋಡಿ ಸಂಭ್ರಮಿಸಿದೆ.



ಮನೆಯಲ್ಲಿ ಕುಟ್ಟಿ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಈ ಕೋಣ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದ ಕಂಬಳದ ದೃಶ್ಯವನ್ನು ನೋಡಿ ಕರಾವಳಿಯಲ್ಲೀಗ ವಿಡಿಯೋ ವೈರಲ್ ಆಗುವಂತಾಗಿದೆ. ಮನುಷ್ಯರಂತೆ ಪ್ರಾಣಿಗಳು ಕೂಡ ಸೂಕ್ಷ್ಮ ಸಂವೇದನೆ ಹೊಂದಿರುತ್ತವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.
Video:
A video of Buffalo in Talapady enjoying by watching it's own video goes viral on social media. The video was shot while the buffalo was racing in a Kambla sport in Mangaluru.
27-10-25 10:52 pm
Bangalore Correspondent
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 11:01 pm
Mangalore Correspondent
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
ಹೈಕಮಾಂಡ್ ತೀರ್ಮಾನ ಮಾಡಿದ್ರೆ ಐದು ವರ್ಷ ಸಿಎಂ ಆಗಿರು...
27-10-25 05:56 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm