ಬ್ರೇಕಿಂಗ್ ನ್ಯೂಸ್
15-05-23 12:20 pm Mangalore Correspondent ಕರಾವಳಿ
ಮಂಗಳೂರು, ಮೇ 15: ಗೂಡ್ಸ್ ರೈಲು ಡಿಕ್ಕಿ ಹೊಡೆದು 15ಕ್ಕೂ ಹೆಚ್ಚು ಜಾನುವಾರುಗಳು ದಾರುಣ ಸಾವನ್ನಪ್ಪಿದ ಘಟನೆ ಬೈಕಂಪಾಡಿ ಬಳಿಯ ಜೋಕಟ್ಟೆ ಅಂಗರಗುಂಡಿ ಎಂಬಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಮಂಗಳೂರಿನ ಕಂಕನಾಡಿ ಕಡೆಯಿಂದ ಎಂಸಿಎಫ್ ಕಾರ್ಖಾನೆಗೆ ತೆರಳುತ್ತಿದ್ದ ಗೂಡ್ಸ್ ರೈಲು ಕೋಣಗಳ ಪ್ರಾಣ ಕಸಿದುಕೊಂಡಿದೆ, ರೈಲ್ವೇ ಹಳಿಯಲ್ಲಿ ಭಯದಿಂದ ಓಡಿ ಹೋಗುತ್ತಿದ್ದ ಎಮ್ಮೆ, ಕೋಣಗಳ ಮೇಲೆ ರೈಲು ಸಾಗಿದ್ದು ಇದರ ಪರಿಣಾಮ 15 ಕ್ಕೂ ಹೆಚ್ಚು ಕೋಣಗಳು ಸತ್ತಿವೆ.
ರಾತ್ರಿ ರೈಲು ಬರುತ್ತಿದ್ದಾಗ ಹಳಿಯಲ್ಲಿ ಮಲಗಿದ್ದ ಕೋಣಗಳು ಭಯದಿಂದ ಓಡಲು ತೊಡಗಿದ್ದು ಸೇತುವೆಯೊಂದರ ಬಳಿ ರೈಲು ಡಿಕ್ಕಿ ಹೊಡೆದು 25 ಅಡಿ ಆಳಕ್ಕೆ ಕೋಣಗಳು ಬಿದ್ದಿವೆ. ಕೆಲವು ಕೋಣಗಳು ಹಳಿ ಬದಿಯ ಹೊಂಡಕ್ಕೆ ಎಸೆಯಲ್ಪಟ್ಟು ಜೀವ ಉಳಿಸಲು ಪರದಾಟ ನಡೆಸಿವೆ. ಕೂಡಲೇ ರೈಲ್ವೇ ಪೊಲೀಸರು, ಅಗ್ನಿಶಾಮಕ ದಳದ ಸಿಬಂದಿ ಕಾರ್ಯಾಚರಣೆ ನಡೆಸಿದ್ದು ಮೂರು ಕೋಣಗಳನ್ನು ರಕ್ಷಿಸಿದ್ದಾರೆ. ಇಂದು ಬೆಳಗ್ಗೆ ಸ್ಥಳದಲ್ಲಿ ಆಸುಪಾಸಿನಲ್ಲಿ ಕೋಣಗಳು ಕೈ ಕಾಲು ಕಳೆದುಕೊಂಡು ನರಳುತ್ತಿರುವುದು, ಜೀವನ್ಮರಣ ಹೋರಾಟದಲ್ಲಿ ತೊಡಗಿರುವುದು ಕಂಡುಬಂದಿದೆ.
ಅಂಗರಗುಂಡಿ ಆಸುಪಾಸಿನಲ್ಲಿ ಸ್ವಲ್ಪ ನೀರು ಇರುವುದರಿಂದ ಬೀಡಾಡಿ ದನಗಳು, ಎಮ್ಮೆಗಳು ರಾತ್ರಿ ಅದೇ ಪರಿಸರದಲ್ಲಿ ಕಳೆಯುತ್ತವೆ. ಪುಂಡಾಗಿ ಬಂದು ರೈಲ್ವೇ ಟ್ರ್ಯಾಕ್ ನಲ್ಲಿ ಮಲಗಿದ್ದರಿಂದ ಈಗ ಅಪಾಯಕ್ಕೀಡಾಗಿದೆ.
More than 20 buffaloes were found dead, killed on Monday May 15 morning as they were run over by a goods train at Angaragundi in Baikampady. It is learnt, the buffaloes died as they were run over by the goods train at Angaragundi at around midnight after Sunday.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm