ಬ್ರೇಕಿಂಗ್ ನ್ಯೂಸ್
17-05-23 10:31 pm Mangalore Correspondent ಕರಾವಳಿ
ಮಂಗಳೂರು, ಮೇ 17: ಟ್ರಾಫಿಕ್ ನಿಯಂತ್ರಣ ಮತ್ತು ಅಪಘಾತ ಸಂದರ್ಭಗಳಲ್ಲಿ ಟ್ರಾಫಿಕ್ ಪೊಲೀಸರ ತುರ್ತು ಸ್ಪಂದನೆಗಾಗಿ ವಿಶೇಷ ರೀತಿಯ ಬೈಕ್ ಸೇವೆಯನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಜಾರಿಗೆ ತಂದಿದ್ದಾರೆ.
ಕೋಬ್ರಾ ಹೆಸರಿನ ನಾಲ್ಕು ಗ್ಲಾಮರ್ ಬೈಕ್ ಗಳನ್ನು ಟ್ರಾಫಿಕ್ ಪೊಲೀಸರಿಗೆ ನೀಡಲಾಗಿದ್ದು, ತುರ್ತಾಗಿ ಸ್ಪಂದಿಸುವ ಟಾರ್ಗೆಟ್ ಕೊಡಲಾಗಿದೆ. ಬೈಕಿನಲ್ಲಿ ಸೈರನ್ ಹೊಡೆಯುವ ವ್ಯವಸ್ಥೆ ಮತ್ತು ಮೈಕ್ ಸೆಟಪ್ ಕೂಡ ಇರಲಿದೆ. ಯಾವುದೇ ಕಡೆ ಟ್ರಾಫಿಕ್ ದಟ್ಟಣೆಯಾಗಿದ್ದಲ್ಲಿ ಆ ಜಾಗವನ್ನು ಕೂಡಲೇ ತಲುಪುವ ಗುರಿ ಇರಿಸಲಾಗಿದೆ.
ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡಿದ್ದಲ್ಲಿ ಅಥವಾ ನೋ ಪಾರ್ಕಿಂಗ್ ಏರಿಯಾದಲ್ಲಿ ವಾಹನ ಬಿಟ್ಟು ಹೋಗಿದ್ದಲ್ಲಿ ಅದರಿಂದಾಗಿ ಟ್ರಾಫಿಕ್ ಸಮಸ್ಯೆಯಾಗುತ್ತಿದ್ದಲ್ಲಿ ಕೋಬ್ರಾಗಳು ತಕ್ಷಣ ತೆರಳಿ, ಕ್ರಮ ವಹಿಸುವುದು. ಅಗತ್ಯ ಬಿದ್ದರೆ, ವೀಲ್ ಲಾಕ್ ಹಾಕಿ ಕ್ರಮ ಜರುಗಿಸುವುದು. ಫುಟ್ ಪಾತ್ ಗಳಲ್ಲಿ ಪಾರ್ಕ್ ಮಾಡಿದ್ದಲ್ಲಿ ವಾಹನ ತೆರವುಗೊಳಿಸುವುದು. ಇದಕ್ಕಾಗಿ ನಗರದಲ್ಲಿ ಪೂರ್ತಿಯಾಗಿ ಈ ಕೋಬ್ರಾಗಳು ಎಲ್ಲ ಕಡೆ ಸಂಚರಿಸುತ್ತಿರಬೇಕು ಎಂದು ಪೊಲೀಸ್ ಕಮಿಷನರ್ ಸೂಚಿಸಿದ್ದಾರೆ.
ಅಲ್ಲದೆ, ವಿಐಪಿ ವಾಹನ ಅಥವಾ ಆಂಬುಲೆನ್ಸ್ ಬರುತ್ತಿದ್ದಲ್ಲಿ ರಸ್ತೆ ತೆರವು ಮಾಡಿ, ಗ್ರೀನ್ ಕಾರಿಡಾರ್ ನಿರ್ಮಿಸುವ ಕೆಲಸವನ್ನೂ ಈ ಕೋಬ್ರಾಗಳಿಗೆ ವಹಿಸಲಾಗಿದೆ. ಕೆಂಪು ಬಣ್ಣದ ಗ್ಲಾಮರ್ ಬೈಕ್ ಗಳನ್ನು ಟ್ರಾಫಿಕ್ ಪೊಲೀಸರಿಗೆ ನೀಡಲಾಗಿದೆ.
Mangalore police induct 4 Cobra motorcycles for better traffic management, and emergency accident. Two vehicles each will be assigned to Traffic East and Traffic West police stations in the commissionerate. Police commissioner Kuldeep Kumar Jain further said Cobra personnel would regulate vehicular parking whenever they are informed about irregular or unauthorised parking.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm