ಬ್ರೇಕಿಂಗ್ ನ್ಯೂಸ್
31-10-23 10:42 pm Mangaluru Correspondent ಕರಾವಳಿ
ಮಂಗಳೂರು, ಅ.31: 2023ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ 46 ಮಂದಿ ಸಾಧಕರನ್ನು ಗುರುತಿಸಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಪ್ರಭಾಕರ ನೀರುಮಾರ್ಗ, ಕೊಂಕಣಿ ಸಾಹಿತಿ ಎಚ್ ಎಂ ಪೆರ್ನಾಲ್ (ಹೆನ್ರಿ ಮೆಂಡೋನ್ಸ), ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತರಾದ ರವಿ ಪೊಸವಣಿಕೆ, ಇಬ್ರಾಹಿಂ ಅಡ್ಕಸ್ಥಳ ಅವರನ್ನು ಆಯ್ಕೆ ಮಾಡಲಾಗಿದೆ.
ಸಂಗೀತ ಕ್ಷೇತ್ರದಲ್ಲಿ ಜಗದೀಶ್ ಆಚಾರ್ಯ ಶಿವಪುರ, ಎ.ಸುರೇಶ್, ನಾಟಕ ಕ್ಷೇತ್ರದಲ್ಲಿ ರವಿಚಂದ್ರ ಬಿ ಸಾಲಿಯಾನ್ ಗುಂಡೂರಿ, ಜನಪದ - ಡಾ. ರವೀಶ ಪರವ ಪಡುಮಲೆ, ಯಕ್ಷಗಾನ - ದೇವಾನಂದ ಭಟ್, ದಿನೇಶ್ ಶೆಟ್ಟಿಗಾರ್, ಭರತನಾಟ್ಯ - ಪ್ರಮೋದ್ ಉಳ್ಳಾಲ್, ಸಹಕಾರ ಕ್ಷೇತ್ರ - ಚಿತ್ತರಂಜನ್ ಬೋಳಾರ, ಕ್ರೀಡೆ - ಜಯಪ್ಪ ಲಮಾಣಿ, ವಿಜಯ ಕಾಂಚನ್, ಪರಿಸರ - ಬಿ.ಎಸ್ ಹಸನಬ್ಬ, ಉದ್ಯಮ ಕ್ಷೇತ್ರ- ರೊನಾಲ್ಡ್ ಸಿಲ್ವನ್ ಡಿಸೋಜ, ಕೃಷಿ ಕ್ಷೇತ್ರ - ಕೇಶವ ಭಂಡಾರಿ, ದೈವ ನರ್ತನ - ಮಾಧವ ಪರವ ಸಿದ್ದಕಟ್ಟೆ, ದೈವಾರಾಧನೆ, ಜನಪದ ಸಾಹಿತ್ಯ- ಮನ್ಮಥ ಜೆ. ಶೆಟ್ಟಿ ಪುತ್ತೂರು, ಕಲಾಕ್ಷೇತ್ರ - ಎ.ಎಸ್. ದಯಾನಂದ ಕುಂತೂರು, ದೈವಾರಾಧನೆ - ಶೇಖರ ಪಂಬದ ಸೇರಿ 46 ಮಂದಿಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.



ಸಂಘ ಸಂಸ್ಥೆ ವಿಭಾಗದಲ್ಲಿ ಭಗಿನಿ ಸಮಾಜ ಮಂಗಳೂರು, ಕೆಥೋಲಿಕ್ ಸಭಾ ಮಂಗಳೂರು, ಕುದ್ಮುಲ್ ರಂಗರಾವ್ ಸ್ಮಾರಕ ಸಂಘ, ಯೂತ್ ಸ್ಪೋರ್ಟ್ಸ್ ಅಕಾಡೆಮಿ ಉಳ್ಳಾಲ, ಗುರುದೇವ ಸಹಕಾರ ಸಂಘ ಬೆಳ್ತಂಗಡಿ ಸೇರಿದಂತೆ 17 ಸಂಘ- ಸಂಸ್ಥೆಗಳನ್ನು ಆಯ್ಕೆ ಮಾಡಿದೆ.
This year, Kannada Rajyotsava awards have been announced to recognise the contributions of 68 achievers from diverse domains. The awardees include Ronald Silvan D'Souza, executive director of Leksa Lighting for entrepreneurship, and Henry Mendonca, fondly known as H M Pernal for Konkani literature and journalism, Charmadi Hasanabba for social service, Leelavathi Baipadithaya and Argodu Mohandas Shenoy for Yakshagana, Dr Prashanth Shetty for the medical field, Dinesh Amin Mattu for journalism, Haji Abdulla Parkala, Leo Fernandes of Allipade, Sarapadi village, Bantwal for agriculture and Ravi Posavanike, photo journalist, Times of India.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm