ಬ್ರೇಕಿಂಗ್ ನ್ಯೂಸ್
31-10-23 10:42 pm Mangaluru Correspondent ಕರಾವಳಿ
ಮಂಗಳೂರು, ಅ.31: 2023ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ 46 ಮಂದಿ ಸಾಧಕರನ್ನು ಗುರುತಿಸಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಪ್ರಭಾಕರ ನೀರುಮಾರ್ಗ, ಕೊಂಕಣಿ ಸಾಹಿತಿ ಎಚ್ ಎಂ ಪೆರ್ನಾಲ್ (ಹೆನ್ರಿ ಮೆಂಡೋನ್ಸ), ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತರಾದ ರವಿ ಪೊಸವಣಿಕೆ, ಇಬ್ರಾಹಿಂ ಅಡ್ಕಸ್ಥಳ ಅವರನ್ನು ಆಯ್ಕೆ ಮಾಡಲಾಗಿದೆ.
ಸಂಗೀತ ಕ್ಷೇತ್ರದಲ್ಲಿ ಜಗದೀಶ್ ಆಚಾರ್ಯ ಶಿವಪುರ, ಎ.ಸುರೇಶ್, ನಾಟಕ ಕ್ಷೇತ್ರದಲ್ಲಿ ರವಿಚಂದ್ರ ಬಿ ಸಾಲಿಯಾನ್ ಗುಂಡೂರಿ, ಜನಪದ - ಡಾ. ರವೀಶ ಪರವ ಪಡುಮಲೆ, ಯಕ್ಷಗಾನ - ದೇವಾನಂದ ಭಟ್, ದಿನೇಶ್ ಶೆಟ್ಟಿಗಾರ್, ಭರತನಾಟ್ಯ - ಪ್ರಮೋದ್ ಉಳ್ಳಾಲ್, ಸಹಕಾರ ಕ್ಷೇತ್ರ - ಚಿತ್ತರಂಜನ್ ಬೋಳಾರ, ಕ್ರೀಡೆ - ಜಯಪ್ಪ ಲಮಾಣಿ, ವಿಜಯ ಕಾಂಚನ್, ಪರಿಸರ - ಬಿ.ಎಸ್ ಹಸನಬ್ಬ, ಉದ್ಯಮ ಕ್ಷೇತ್ರ- ರೊನಾಲ್ಡ್ ಸಿಲ್ವನ್ ಡಿಸೋಜ, ಕೃಷಿ ಕ್ಷೇತ್ರ - ಕೇಶವ ಭಂಡಾರಿ, ದೈವ ನರ್ತನ - ಮಾಧವ ಪರವ ಸಿದ್ದಕಟ್ಟೆ, ದೈವಾರಾಧನೆ, ಜನಪದ ಸಾಹಿತ್ಯ- ಮನ್ಮಥ ಜೆ. ಶೆಟ್ಟಿ ಪುತ್ತೂರು, ಕಲಾಕ್ಷೇತ್ರ - ಎ.ಎಸ್. ದಯಾನಂದ ಕುಂತೂರು, ದೈವಾರಾಧನೆ - ಶೇಖರ ಪಂಬದ ಸೇರಿ 46 ಮಂದಿಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.



ಸಂಘ ಸಂಸ್ಥೆ ವಿಭಾಗದಲ್ಲಿ ಭಗಿನಿ ಸಮಾಜ ಮಂಗಳೂರು, ಕೆಥೋಲಿಕ್ ಸಭಾ ಮಂಗಳೂರು, ಕುದ್ಮುಲ್ ರಂಗರಾವ್ ಸ್ಮಾರಕ ಸಂಘ, ಯೂತ್ ಸ್ಪೋರ್ಟ್ಸ್ ಅಕಾಡೆಮಿ ಉಳ್ಳಾಲ, ಗುರುದೇವ ಸಹಕಾರ ಸಂಘ ಬೆಳ್ತಂಗಡಿ ಸೇರಿದಂತೆ 17 ಸಂಘ- ಸಂಸ್ಥೆಗಳನ್ನು ಆಯ್ಕೆ ಮಾಡಿದೆ.
This year, Kannada Rajyotsava awards have been announced to recognise the contributions of 68 achievers from diverse domains. The awardees include Ronald Silvan D'Souza, executive director of Leksa Lighting for entrepreneurship, and Henry Mendonca, fondly known as H M Pernal for Konkani literature and journalism, Charmadi Hasanabba for social service, Leelavathi Baipadithaya and Argodu Mohandas Shenoy for Yakshagana, Dr Prashanth Shetty for the medical field, Dinesh Amin Mattu for journalism, Haji Abdulla Parkala, Leo Fernandes of Allipade, Sarapadi village, Bantwal for agriculture and Ravi Posavanike, photo journalist, Times of India.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm