ಬ್ರೇಕಿಂಗ್ ನ್ಯೂಸ್
28-04-21 05:55 pm Mangalore Correspondent ಕರಾವಳಿ
ಮಂಗಳೂರು, ಎ.28: ಲಾಕ್ಡೌನ್ ಅಂದ್ರೆ, ಅತ್ತ ಮನೆಯೂ ಇಲ್ಲ. ಅತ್ತ ಕೆಲಸಕ್ಕೆ ಹೋಗದೆ ಇರುವಂತೆಯೂ ಇಲ್ಲ ಎನ್ನುವ ಸ್ಥಿತಿ ಪೊಲೀಸರದ್ದು. ಹೆಚ್ಚಿನ ಸಂದರ್ಭಗಳಲ್ಲಿ ಪೊಲೀಸರಿಗೆ ಊಟ, ನಿದ್ದೆ, ನೀರು ಕೂಡ ಸಕಾಲಕ್ಕೆ ಸಿಗುವುದಿಲ್ಲ. ರಾತ್ರಿ ವೇಳೆ, ಬೀದಿ ಕಾಯಬೇಕಾದ ಪೊಲೀಸರು ಸೊಳ್ಳೆ ಕಚ್ಚಿಸಿಕೊಂಡು ಕೊರೊನಾ ಕಾಟವನ್ನೂ ಸಹಿಸಿಕೊಂಡು ಕರ್ತವ್ಯ ಮಾಡಬೇಕಾಗುತ್ತದೆ. ಆದರೆ, ಈ ಬಾರಿ ಮಧ್ಯಾಹ್ನ ಮತ್ತು ರಾತ್ರಿಗೆ ಸಕಾಲದಲ್ಲಿ ಊಟ ಒದಗಿಸುವ ವ್ಯವಸ್ಥೆಗೆ ಪೊಲೀಸ್ ಕಮಿಷನರ್ ಮುಂದಾಗಿದ್ದಾರೆ.
ಈಗಾಗ್ಲೇ ಮಧ್ಯಾಹ್ನದ ಊಟವನ್ನು ಕಮಿಷನರ್ ಕಟೇರಿಯ ಪೊಲೀಸ್ ಗ್ರೌಂಡಿನಲ್ಲಿ ನಡೆಸಲಾಗುತ್ತಿದೆ. ಇಂದು ಸಂಜೆಯಿಂದ ಇಸ್ಕಾನ್ ಸಂಸ್ಥೆಯ ವತಿಯಿಂದ ರಾತ್ರಿ ಊಟವನ್ನೂ ಅಲ್ಲಿಯೇ ಕೊಡಲಾಗುತ್ತಿದೆ. ಮಂಗಳೂರಿನ ಇಸ್ಕಾನ್ ಸಂಸ್ಥೆಯ ಕುಡುಪುಕಟ್ಟೆ ಜಗನ್ನಾಥ ಮಂದಿರದ ವತಿಯಿಂದ ರಾತ್ರಿ ಊಟಕ್ಕೆ ವ್ಯವಸ್ಥೆ ಮಾಡಿದ್ದು, ಮೊದಲ ದಿನ 300 ಮಂದಿಗೆ ಊಟಕ್ಕೆ ಸೋಯಾ ಪುಲಾವ್ ರೆಡಿ ಮಾಡಲಾಗಿತ್ತು.
ಇದೇ ವೇಳೆ ಮಾತನಾಡಿದ ಕುಡುಪುಕಟ್ಟೆ ಜಗನ್ನಾಥ ಮಂದಿರದ ಟ್ರಸ್ಟಿ ಲಕ್ಷ್ಮೀಕಾಂತ್ ಕಾಮತ್, ಪೊಲೀಸರು ಕೊರೊನಾ ವಾರಿಯರ್ಸ್ ಆಗಿದ್ದು ಅವರಿಗೆ ಊಟ ಕೊಡುತ್ತಿರುವುದು ತುಂಬ ಖುಷಿ ನೀಡಿದೆ. ಊಟ ನೀಡುವುದಕ್ಕಾಗಿ ನಾವು ಕಮಿಷನರನ್ನು ಭೇಟಿಯಾದಾಗ ರಾತ್ರಿ ಊಟಕ್ಕೆ ಒಪ್ಪಿಕೊಂಡಿದ್ದಾರೆ. ನಮ್ಮದು ಪವಿತ್ರ ಪ್ರಸಾದ, ದಿನವೂ ಲಕ್ಷಾಂತರ ಮಂದಿಗೆ ಅನ್ನ ಪ್ರಸಾದ ಕೊಡುತ್ತೇವೆ. ಇದರ ಜೊತೆಗೆ ಮಂಗಳೂರಿನಲ್ಲಿ ಪೊಲೀಸರಿಗೆ ಸೇವೆ ಮಾಡುವ ಖುಷಿ ಸಿಕ್ಕಿದೆ, ದಿನವೂ ವೆರೈಟಿ ಕೊಡುವುದು ನಮ್ಮ ಸ್ಪೆಷಾಲಿಟಿ ಎಂದು ಹೇಳಿದರು.
Also Read: ಹೊಟೇಲ್, ಕ್ಯಾಂಟೀನ್ ಇಲ್ಲವೆಂದು ಪರದಾಟ ಬೇಡ, ಪೊಲೀಸರಿಗೆ ಮೈದಾನದಲ್ಲೇ ಊಟ ರೆಡಿ !
Free dinner arrangements made for the police personnel during covid pandemic lockdown was launched at the police commissionerate office grounds by Iskon Kudupukatte was inaugurated along with City Police Commissioner Shahsi Kumar.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm