ಬ್ರೇಕಿಂಗ್ ನ್ಯೂಸ್
02-12-22 02:53 pm HK News Desk ಕ್ರೈಂ
ಯಾದಗಿರಿ, ಡಿ.2 : ಮಗು ಅಳುತ್ತಿದೆಯೆಂದು ಒಂಬತ್ತು ತಿಂಗಳ ಹಸುಗೂಸನ್ನು ಪಾಪಿ ತಂದೆಯೊಬ್ಬ ಕುಡಿದ ಅಮಲಿನಲ್ಲಿ ಕತ್ತು ಹಿಸುಕಿ ಕೊಂದು ಹಾಕಿದ ಅಮಾನುಷ ಕೃತ್ಯ ಗುರಮಠಕಲ್ ತಾಲೂಕಿನ ಬದ್ದೆಪಲ್ಲಿ ಗ್ರಾಮದಲ್ಲಿ ನಡೆದಿದೆ.
9 ತಿಂಗಳ ಮಗು ತನುಶ್ರೀ ಕೊಲೆಯಾದ ಕಂದಮ್ಮ. ಈ ಮಗುವಿನ ತಂದೆ ರಾಮು ಕೊಲೆಗೈದವನಾಗಿದ್ದು ಪೊಲೀಸರು ಬಂಧಿಸಿದ್ದಾರೆ. ಕುಡಿತದ ಚಟ ಹೊಂದಿದ್ದ ರಾಮು, ಎಂದಿನಂತೆ ಕುಡಿದುಕೊಂಡು ಮನೆಗೆ ಬಂದಿದ್ದ. ಮಗುವನ್ನು ನೋಡಿಕೊಳ್ಳುತ್ತೇನೆ, ನೀನು ಹತ್ತಿ ಬಿಡಿಸಲು ಹೋಗು ಎಂದು ಹೆಂಡತಿಯನ್ನು ಕಳಿಸಿದ್ದ. ಮಲಗಿದ್ದ ಮಗು ಎಚ್ಚರಗೊಂಡು ಜೋರಾಗಿ ಅಳತೊಡಗಿತ್ತು. ಈ ವೇಳೆ, ಮಗುವನ್ನು ಸಂತೈಸಲು ಪ್ರಯತ್ನಿಸಿದ್ದ. ಮಗು ಅಳು ನಿಲ್ಲಿಸದ ಕಾರಣ ಕುಡಿದ ನಶೆಯಲ್ಲಿ ಸಣ್ಣ ಹಗ್ಗವನ್ನ ಕೊರಳಿಗೆ ಬಿಗಿದು ನಿನ್ನ ಅಳು ನಾನೇ ನಿಲ್ಲಿಸುತ್ತೇನೆಂದು ಹೇಳಿ ಉಸಿರು ಕಟ್ಟಿಸಿದ್ದಾನೆ.
ನಂತರ ಮಗು ನಿದ್ದೆ ಮಾಡುತ್ತಿದೆ ಎಂದು ಹೇಳಿ ಪಕ್ಕದ ಮನೆಯ ಅಜ್ಜಿಯ ಕೈಯಲ್ಲಿ ಶವ ಕೊಟ್ಟು, ಜಮೀನಿನತ್ತ ಹೋಗಿದ್ದ. ಮಗು ಮಲಗಿದೆಯಾ? ಎಂದು ಪತ್ನಿ ಕೇಳಿದಾಗ, ತಾನು ಮಾಡಿದ ಕೃತ್ಯದ ಬಗ್ಗೆ ಪತ್ನಿಗೆ ವಿವರಿಸುತ್ತಾ, ಅಜ್ಜಿ ಕೈಗೆ ಕೊಟ್ಟು ಬಂದಿದ್ದಾಗಿ ತಿಳಿಸಿದ್ದಾನೆ.
ಇದರಿಂದ ದಿಗ್ಭ್ರಮೆಗೊಂಡ ಪತ್ನಿ, ಮನೆಗೆ ಓಡಿ ಹೋಗಿ ನೋಡಿದಾಗ ಮಗು ಸತ್ತಿರುವುದು ಗೊತ್ತಾಗಿದೆ. ಹೆಂಡತಿ ನೀಡಿದ ದೂರಿನ ಮೇರೆಗೆ ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
Last month in Andhra Pradesh, a sinful, cruel father killed a child (Son) for three months. A similar disturbing incident took place in Yadgiri, Karnataka. A father killed his 9-month-old daughter while drunk in Baddepalli village of Yadagiri taluk.He was angry that his daughter was crying while he was drinking alcohol. Later, in anger, he grabbed the string around his daughter's neck and lifted her up.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
06-11-25 10:22 pm
HK News Desk
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
06-11-25 10:50 pm
Mangalore Correspondent
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm