ಬ್ರೇಕಿಂಗ್ ನ್ಯೂಸ್
02-12-22 02:53 pm HK News Desk ಕ್ರೈಂ
ಯಾದಗಿರಿ, ಡಿ.2 : ಮಗು ಅಳುತ್ತಿದೆಯೆಂದು ಒಂಬತ್ತು ತಿಂಗಳ ಹಸುಗೂಸನ್ನು ಪಾಪಿ ತಂದೆಯೊಬ್ಬ ಕುಡಿದ ಅಮಲಿನಲ್ಲಿ ಕತ್ತು ಹಿಸುಕಿ ಕೊಂದು ಹಾಕಿದ ಅಮಾನುಷ ಕೃತ್ಯ ಗುರಮಠಕಲ್ ತಾಲೂಕಿನ ಬದ್ದೆಪಲ್ಲಿ ಗ್ರಾಮದಲ್ಲಿ ನಡೆದಿದೆ.
9 ತಿಂಗಳ ಮಗು ತನುಶ್ರೀ ಕೊಲೆಯಾದ ಕಂದಮ್ಮ. ಈ ಮಗುವಿನ ತಂದೆ ರಾಮು ಕೊಲೆಗೈದವನಾಗಿದ್ದು ಪೊಲೀಸರು ಬಂಧಿಸಿದ್ದಾರೆ. ಕುಡಿತದ ಚಟ ಹೊಂದಿದ್ದ ರಾಮು, ಎಂದಿನಂತೆ ಕುಡಿದುಕೊಂಡು ಮನೆಗೆ ಬಂದಿದ್ದ. ಮಗುವನ್ನು ನೋಡಿಕೊಳ್ಳುತ್ತೇನೆ, ನೀನು ಹತ್ತಿ ಬಿಡಿಸಲು ಹೋಗು ಎಂದು ಹೆಂಡತಿಯನ್ನು ಕಳಿಸಿದ್ದ. ಮಲಗಿದ್ದ ಮಗು ಎಚ್ಚರಗೊಂಡು ಜೋರಾಗಿ ಅಳತೊಡಗಿತ್ತು. ಈ ವೇಳೆ, ಮಗುವನ್ನು ಸಂತೈಸಲು ಪ್ರಯತ್ನಿಸಿದ್ದ. ಮಗು ಅಳು ನಿಲ್ಲಿಸದ ಕಾರಣ ಕುಡಿದ ನಶೆಯಲ್ಲಿ ಸಣ್ಣ ಹಗ್ಗವನ್ನ ಕೊರಳಿಗೆ ಬಿಗಿದು ನಿನ್ನ ಅಳು ನಾನೇ ನಿಲ್ಲಿಸುತ್ತೇನೆಂದು ಹೇಳಿ ಉಸಿರು ಕಟ್ಟಿಸಿದ್ದಾನೆ.
ನಂತರ ಮಗು ನಿದ್ದೆ ಮಾಡುತ್ತಿದೆ ಎಂದು ಹೇಳಿ ಪಕ್ಕದ ಮನೆಯ ಅಜ್ಜಿಯ ಕೈಯಲ್ಲಿ ಶವ ಕೊಟ್ಟು, ಜಮೀನಿನತ್ತ ಹೋಗಿದ್ದ. ಮಗು ಮಲಗಿದೆಯಾ? ಎಂದು ಪತ್ನಿ ಕೇಳಿದಾಗ, ತಾನು ಮಾಡಿದ ಕೃತ್ಯದ ಬಗ್ಗೆ ಪತ್ನಿಗೆ ವಿವರಿಸುತ್ತಾ, ಅಜ್ಜಿ ಕೈಗೆ ಕೊಟ್ಟು ಬಂದಿದ್ದಾಗಿ ತಿಳಿಸಿದ್ದಾನೆ.
ಇದರಿಂದ ದಿಗ್ಭ್ರಮೆಗೊಂಡ ಪತ್ನಿ, ಮನೆಗೆ ಓಡಿ ಹೋಗಿ ನೋಡಿದಾಗ ಮಗು ಸತ್ತಿರುವುದು ಗೊತ್ತಾಗಿದೆ. ಹೆಂಡತಿ ನೀಡಿದ ದೂರಿನ ಮೇರೆಗೆ ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
Last month in Andhra Pradesh, a sinful, cruel father killed a child (Son) for three months. A similar disturbing incident took place in Yadgiri, Karnataka. A father killed his 9-month-old daughter while drunk in Baddepalli village of Yadagiri taluk.He was angry that his daughter was crying while he was drinking alcohol. Later, in anger, he grabbed the string around his daughter's neck and lifted her up.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm